tag:blogger.com,1999:blog-54581773524898755382024-02-19T14:19:09.066+05:30ಲೇಖನಾನುಭವ.Article experience.
ಲೇಖನ,ಕವಿತೆ,ವಿಡಂಬನೆಗಳನ್ನು ಒಳಗೊಂಡ ಕನ್ನಡ ಮಾತ್ರಕ್ಕೆ ಒಳಪಡದ ಕನ್ನಡ ಪರ ತಾಣ.Raghavendrahttp://www.blogger.com/profile/02325133212864530465noreply@blogger.comBlogger153125tag:blogger.com,1999:blog-5458177352489875538.post-86157749320629712372020-04-10T09:32:00.000+05:302020-04-10T09:32:32.958+05:30ಅಪ್ಪ<div dir="ltr" style="text-align: left;" trbidi="on">
<br />
<div class="MsoNormal">
<span lang="EN-IN" style="font-family: "Nirmala UI","sans-serif"; font-size: 10.0pt; line-height: 107%;">ಅಮ್ಮನ ಸೆರಗಂಚು ಹಿಡಿದು<o:p></o:p></span></div>
<div class="MsoNormal">
<span lang="EN-IN" style="font-family: "Nirmala UI","sans-serif"; font-size: 10.0pt; line-height: 107%;">ಅಪ್ಪನಿಂಬ ಜೊತೆ ಜಗವ ನೋಡುವ ಕಾಲದಲ್ಲಿ<o:p></o:p></span></div>
<div class="MsoNormal">
<span lang="EN-IN" style="font-family: "Nirmala UI","sans-serif"; font-size: 10.0pt; line-height: 107%;">ಅಪ್ಪನ ಎದೆ ತುಂಬಾ ನನ್ನ ಪುಟ್ಟ ಕೈ ಬಳಸಿ<o:p></o:p></span></div>
<div class="MsoNormal">
<span lang="EN-IN" style="font-family: "Nirmala UI","sans-serif"; font-size: 10.0pt; line-height: 107%;">ಆತನ ನೇವರಿಪ ತೋಳಲ್ಲಿ ನಾ ನಿದ್ರಿಸಲು<o:p></o:p></span></div>
<div class="MsoNormal">
<span lang="EN-IN" style="font-family: "Nirmala UI","sans-serif"; font-size: 10.0pt; line-height: 107%;">ಅಪ್ಪ ಪಟ್ಟ ಸಂತ್ರುಪ್ತಿಯ ಆಳ ತಿಳಿಯಲು<o:p></o:p></span></div>
<div class="MsoNormal">
<span lang="EN-IN" style="font-family: "Nirmala UI","sans-serif"; font-size: 10.0pt; line-height: 107%;">ನಾನೂ ಅಪ್ಪನಾಗಬೇಕಾಯಿತು.<o:p></o:p></span></div>
<div class="MsoNormal">
<br /></div>
<div class="MsoNormal">
<span lang="EN-IN" style="font-family: "Nirmala UI","sans-serif"; font-size: 10.0pt; line-height: 107%;">ನನ್ನಯ ತುಂಟಾಟಗಳು ಹದ್ದು ಮೀರಿದಾಗ<o:p></o:p></span></div>
<div class="MsoNormal">
<span lang="EN-IN" style="font-family: "Nirmala UI","sans-serif"; font-size: 10.0pt; line-height: 107%;">ಅಮ್ಮನ</span><span lang="EN-IN" style="font-family: "Nirmala UI","sans-serif"; font-size: 10.0pt; line-height: 107%; mso-fareast-font-family: "Arial Unicode MS";"> </span><span lang="EN-IN" style="font-family: "Nirmala UI","sans-serif"; font-size: 10.0pt; line-height: 107%;">ಒಂದೇಟಿನ
ಬಿಸಿ ನನ್ನ ತಾಕಲು<o:p></o:p></span></div>
<div class="MsoNormal">
<span lang="EN-IN" style="font-family: "Nirmala UI","sans-serif"; font-size: 10.0pt; line-height: 107%;">ರಂಪುಗೊಂಡ ನನ್ನ ಅಳುವನ್ನು<o:p></o:p></span></div>
<div class="MsoNormal">
<span lang="EN-IN" style="font-family: "Nirmala UI","sans-serif"; font-size: 10.0pt; line-height: 107%;">ಕೋಪಗೊಂಡ </span><span lang="EN-IN" style="font-family: "Nirmala UI","sans-serif"; font-size: 10.0pt; line-height: 107%; mso-fareast-font-family: "Arial Unicode MS";">ಅಮ್ಮನ ಬೈಗುಳದಾರ್ಭಟವನ್ನು<o:p></o:p></span></div>
<div class="MsoNormal">
<span lang="EN-IN" style="font-family: "Nirmala UI","sans-serif"; font-size: 10.0pt; line-height: 107%; mso-fareast-font-family: "Arial Unicode MS";">ಸಹಿಸಿ
ಸಂತೈಸಿ ತನ್ನ ಮಾತನ್ನು ನುಂಗಿ ನಗೆ ಬೀರಿದ್ದು………<o:p></o:p></span></div>
<div class="MsoNormal">
<br /></div>
<div class="MsoNormal">
<span lang="EN-IN" style="font-family: "Nirmala UI","sans-serif"; font-size: 10.0pt; line-height: 107%; mso-fareast-font-family: "Arial Unicode MS";">ಜಾತ್ರೆ
ಯಾತ್ರೆಗಳಲ್ಲಿ<o:p></o:p></span></div>
<div class="MsoNormal">
<span lang="EN-IN" style="font-family: "Nirmala UI","sans-serif"; font-size: 10.0pt; line-height: 107%; mso-fareast-font-family: "Arial Unicode MS";">ನನ್ನ
ಮಗುವಿಗಾಗಿ ಇದಿರಲಿ ಎಂದು<o:p></o:p></span></div>
<div class="MsoNormal">
<span lang="EN-IN" style="font-family: "Nirmala UI","sans-serif"; font-size: 10.0pt; line-height: 107%; mso-fareast-font-family: "Arial Unicode MS";">ಜೋಬು
ತಡಕಾಡಿ ಕೊಂಡ ಆಟಿಕೆಯಲ್ಲಿ<o:p></o:p></span></div>
<div class="MsoNormal">
<span lang="EN-IN" style="font-family: "Nirmala UI","sans-serif"; font-size: 10.0pt; line-height: 107%; mso-fareast-font-family: "Arial Unicode MS";">ನನ್ನಾಟವ
ಕಂಡು <span style="mso-spacerun: yes;"> </span>ಜೊತೆಯಾಟವಾಡುತ್ತಾ<o:p></o:p></span></div>
<div class="MsoNormal">
<span lang="EN-IN" style="font-family: "Nirmala UI","sans-serif"; font-size: 10.0pt; line-height: 107%; mso-fareast-font-family: "Arial Unicode MS";">ತಾನೂ
ಮಗುವಾಗಿದ್ದು…. <o:p></o:p></span></div>
<div class="MsoNormal">
<br /></div>
<div class="MsoNormal">
<span lang="EN-IN" style="font-family: "Nirmala UI","sans-serif"; font-size: 10.0pt; line-height: 107%;">ಒಂದಷ್ಟು ದೂರದ ನಡೆಗೆ<o:p></o:p></span></div>
<div class="MsoNormal">
<span lang="EN-IN" style="font-family: "Nirmala UI","sans-serif"; font-size: 10.0pt; line-height: 107%;">ನನ್ನ ಕಾಲು ಸೋಲಬಹುದೆಂಬ ಕಾಳಾಜಿಗೆ<o:p></o:p></span></div>
<div class="MsoNormal">
<span lang="EN-IN" style="font-family: "Nirmala UI","sans-serif"; font-size: 10.0pt; line-height: 107%;">ತನ್ನ ತಲೆ ಮೇಲೆ ಕೂರಿಸಿ<o:p></o:p></span></div>
<div class="MsoNormal">
<span lang="EN-IN" style="font-family: "Nirmala UI","sans-serif"; font-size: 10.0pt; line-height: 107%;">ದೇವರೆಂದು ನನ್ನ ಕೊಂಡಾಡಿ<o:p></o:p></span></div>
<div class="MsoNormal">
<span lang="EN-IN" style="font-family: "Nirmala UI","sans-serif"; font-size: 10.0pt; line-height: 107%;">ನನ್ನ ಹೊತ್ತೊಯ್ಯುತ್ತಿದ್ದಿದ್ದು…….<o:p></o:p></span></div>
<div class="MsoNormal">
<br /></div>
<div class="MsoNormal">
<span lang="EN-IN" style="font-family: "Nirmala UI","sans-serif"; font-size: 10.0pt; line-height: 107%;">ನನ್ನ ಗದರಿಸಿದ್ದು, ಬೆದರಿಸಿದ್ದು<o:p></o:p></span></div>
<div class="MsoNormal">
<span lang="EN-IN" style="font-family: "Nirmala UI","sans-serif"; font-size: 10.0pt; line-height: 107%;">ತದ ನಂತರ ಸಂಕಟ ಪಟ್ಟು<o:p></o:p></span></div>
<div class="MsoNormal">
<span lang="EN-IN" style="font-family: "Nirmala UI","sans-serif"; font-size: 10.0pt; line-height: 107%;">ನನ್ನ ಮುದ್ದಾಡಿದ್ದು..<o:p></o:p></span></div>
<div class="MsoNormal">
<span lang="EN-IN" style="font-family: "Nirmala UI","sans-serif"; font-size: 10.0pt; line-height: 107%;">ಅಡುಗೆ ಮನೆಯ ಡಬ್ಬಗಳ ತಡಕಾಡಿ<o:p></o:p></span></div>
<div class="MsoNormal">
<span lang="EN-IN" style="font-family: "Nirmala UI","sans-serif"; font-size: 10.0pt; line-height: 107%;">ನನ್ನ ಬಾಯಿಗೆ ಸಿಹಿ ತುರುಕಿ<o:p></o:p></span></div>
<div class="MsoNormal">
<span lang="EN-IN" style="font-family: "Nirmala UI","sans-serif"; font-size: 10.0pt; line-height: 107%;">ಪಟ್ಟ ಸಂಕಟಕ್ಕೊಂದು ಪರಿಹಾರವೆಂಬಂತೆ<o:p></o:p></span></div>
<div class="MsoNormal">
<span lang="EN-IN" style="font-family: "Nirmala UI","sans-serif"; font-size: 10.0pt; line-height: 107%;">ನನ್ನ ಸಿಹಿಯನ್ನೆ ರುಚಿಸಿಕೊಂಡಿದ್ದು…<o:p></o:p></span></div>
<div class="MsoNormal">
<br /></div>
<div class="MsoNormal">
<span lang="EN-IN" style="font-family: "Nirmala UI","sans-serif"; font-size: 10.0pt; line-height: 107%;">ನನ್ನಯ ಕುಡಿಗಳ ಆಟ ಪಾಠಗಳು<o:p></o:p></span></div>
<div class="MsoNormal">
<span lang="EN-IN" style="font-family: "Nirmala UI","sans-serif"; font-size: 10.0pt; line-height: 107%;">ಇಂತಹ ಇನ್ನಷ್ಟು,ಬಹಳಷ್ಟನ್ನು<o:p></o:p></span></div>
<div class="MsoNormal">
<span lang="EN-IN" style="font-family: "Nirmala UI","sans-serif"; font-size: 10.0pt; line-height: 107%;">ನೆನಪಿಸುವ ಮಸ್ತಕದಲ್ಲಿ ಮಾಸದೆ<o:p></o:p></span></div>
<div class="MsoNormal">
<span lang="EN-IN" style="font-family: "Nirmala UI","sans-serif"; font-size: 10.0pt; line-height: 107%;">ನಡೆಯಲ್ಲಿ ಅಚ್ಚುಗೊಂಡ </span><span lang="EN-IN" style="font-family: "Nirmala UI","sans-serif"; font-size: 10.0pt; line-height: 107%; mso-fareast-font-family: "Arial Unicode MS";"><o:p></o:p></span></div>
<div class="MsoNormal">
<span lang="EN-IN" style="font-family: "Nirmala UI","sans-serif"; font-size: 10.0pt; line-height: 107%; mso-fareast-font-family: "Arial Unicode MS";">ಅಪ್ಪನೊಂದಿಗಿನ
ನನ್ನ ಬಾಲ್ಯ.<o:p></o:p></span></div>
<div class="MsoNormal">
<br /></div>
<div class="MsoNormal">
<span lang="EN-IN" style="font-family: "Nirmala UI","sans-serif"; font-size: 10.0pt; line-height: 107%; mso-fareast-font-family: "Arial Unicode MS";">ನನ್ನಪ್ಪ
ನನ್ನ ದಾರಿದೀಪ<o:p></o:p></span></div>
<div class="MsoNormal">
<span lang="EN-IN" style="font-family: "Nirmala UI","sans-serif"; font-size: 10.0pt; line-height: 107%; mso-fareast-font-family: "Arial Unicode MS";">ನನ್ನಯ
ಕುಡಿಗಳಿಗೂ ನಾನೆ ಆದರ್ಶ ಎಂಬ ಎಚ್ಚರ<o:p></o:p></span></div>
<div class="MsoNormal">
<span lang="EN-IN" style="font-family: "Nirmala UI","sans-serif"; font-size: 10.0pt; line-height: 107%; mso-fareast-font-family: "Arial Unicode MS";">ನಾನು
ನನ್ನಪ್ಪನಂತಿರಬೇಕೆಂಬ ಪ್ರಜ್ನೆಯನ್ನು ಅಳಿಯಲು ಬಿಡುತಿಲ್ಲ<o:p></o:p></span></div>
<div class="MsoNormal">
<span lang="EN-IN" style="font-family: "Nirmala UI","sans-serif"; font-size: 10.0pt; line-height: 107%; mso-fareast-font-family: "Arial Unicode MS";">ಅಪ್ಪ
ಪದಗಳೆ ಇಲ್ಲದ ವರ್ಣನೆ, ಎಣಿಕೆ ಕಾಣದ ಲೆಕ್ಕ<o:p></o:p></span></div>
<div class="MsoNormal">
<span lang="EN-IN" style="font-family: "Nirmala UI","sans-serif"; font-size: 10.0pt; line-height: 107%; mso-fareast-font-family: "Arial Unicode MS";">ಈ
ಪರಿಯ ಅಪರಿಮಿತ ಅಮಿತತೆಯ ತಿಳಿಯಲು<o:p></o:p></span></div>
<div class="MsoNormal">
<span lang="EN-IN" style="font-family: "Nirmala UI","sans-serif"; font-size: 10.0pt; line-height: 107%; mso-fareast-font-family: "Arial Unicode MS";">ನಾನೂ
ಅಪ್ಪನಾಗಬೇಕಾಯಿತು.<o:p></o:p></span></div>
<div class="MsoNormal">
<br /></div>
<div class="MsoNormal">
<br /></div>
<div class="MsoNormal">
<br /></div>
<br /></div>
Raghavendrahttp://www.blogger.com/profile/02325133212864530465noreply@blogger.com0tag:blogger.com,1999:blog-5458177352489875538.post-80569958307183311382020-04-05T08:46:00.000+05:302020-04-10T09:29:12.945+05:30ಕಾಣದ ವೈರಾಣು ಕಾಣಿಸಿದ್ದು<div dir="ltr" style="text-align: left;" trbidi="on">
<br />
<div class="MsoNormal">
<span style="font-family: "tunga" , "sans-serif";">ಉಳಿದೆಲ್ಲಾ ಪ್ರಕೃತಿ
ವಿಕೋಪ ಗಳಿಗಿಂತಲೂ ಭೀಕರವಾದ ಪರಿಣಾಮಗಳನ್ನು ಮನುಷ್ಯ ಯಕಶ್ಚಿತ್ ಕಣ್ಣಿಗೆ ಕಾಣದ ಕೊರೋನ ವೈರಾಣುವಿನಿಂದಾಗಿ
ಅನುಭವಿಸುತ್ತಿದ್ದಾನೆ. ತನ್ನೆಲ್ಲ ಆಡಂಭರ ಸೊಗಸುಗಳಿಗೆ ಕಡಿವಾಣ ಹಾಕಿಕೊಂಡು ಮನೆಯೊಳಗೆ ಬಂದಿಯಾಗಿದ್ದಾನೆ,
ಪ್ರತಿ ನಿತ್ಯದ ಸಾವು, ನೋವು, ಸೋಂಕಿತರು ಇಂತಹ ಋಣಾತ್ಮಕತೆಯನ್ನು ಎಣಿಸುವದೆ ದಿನಚರಿಯಾಗಿ ಬಿಟ್ಟಿದೆ.
ಮನುಷ್ಯನೆಂಬ ಪ್ರಾಣಿಯ ಚಪಲವೆಂಬುದು ಈ ಮಟ್ಟಿನ ಹೊಡೆತ ನೀಡಿದೆ ಎಂಬುದು ನಾವೆಲ್ಲರೂ ಅರಗಿಸಿಕೊಳ್ಳಲೆ
ಬೇಕಾದ ಸತ್ಯ. ಪ್ರಕೃತಿಯ ಮೇಲಿನ ಹಿಡಿತಕ್ಕೆ ಮನುಷ್ಯ ಮುಂದಾದಷ್ಟು ಇಂತಹ ವಿಕೋಪಗಳು ಜರುಗುತ್ತಲೆ
ಇರುತ್ತದೆ ಆದರೆ ಮನುಷ್ಯ ಮಾತ್ರ ಬುದ್ದಿ ಕಲಿಯುತ್ತಲೆ ಇಲ್ಲ. ಇದೆ ಕಾರಣಕ್ಕೆ ಮನುಷ್ಯ ಕುಲಕ್ಕೆ ಮಾರಿಯಾದ
ಇಂತಹ ಭಾದೆ ಪರೀಕ್ಷೆಗಳನ್ನು ಪ್ರಕೃತಿ ತಂದೊಡ್ಡುತ್ತೆ ತನ್ಮೂಲಕ ತನ್ನ ಸಮತೋಲನವನ್ನು ಕಾಯ್ದುಕೊಳ್ಳು ತ್ತಲೆ ಎಚ್ಚರಿಕೆಯನ್ನು ರವಾನಿಸುತ್ತಿರುತ್ತದೆ ಮನುಷ್ಯ ಎಚ್ಚರಗೊಂಡಂತೆ ಕಂಡರೂ ಮತ್ತೆ ಮಗದೊಮ್ಮೆ ಮಾಡಿದ
ತಪ್ಪನ್ನೆ ಮಾಡಿ ತನಗಾಗಿ ಕೂಪ ತೋಡುತ್ತಿರುತ್ತಾನೆ, ತಾನೆ ಅದರೊಳಗೆ ಸಮಾಧಿಯಾಗುವೆನೆಂದು ಗೊತ್ತಿದ್ದರೂ
ಬುದ್ದಿಯ ಪರಿಮಿತಿ ಅಷ್ಟಕಷ್ಟೆ.<o:p></o:p></span></div>
<div class="MsoNormal">
<span style="font-family: "tunga" , "sans-serif";"><br /></span></div>
<div class="MsoNormal">
<span style="font-family: "tunga" , "sans-serif";">ವಿಚಿತ್ರ ನೋಡಿ,
ಕೊರೋನಾ ವೈರಾಣುವಿನ COVID-19 ಎನ್ನುವ ಈ ಪ್ರಬೇಧ ಕೊಟ್ಯಾನುಕೋಟಿ ಜೀವ ರಾಶಿ ಹೊಂದಿರುವ ಈ ಭುವಿಯಲ್ಲಿ
ಈ ಪರಿಯಲ್ಲಿ ಭಾಧಿಸುತ್ತಿರುವದು ಮನುಷ್ಯನನ್ನು ಮಾತ್ರ. ಅದಕ್ಕಾಗೆ ನಾನು ಈ ವೈರಾಣುವಿನ ಜೊತೆ ಪ್ರಕೃತಿಯ
ಎಚ್ಚರ ಎಂಭ ಮಾತನ್ನು ಎಳೆದು ತಂದೆ.ಮನುಷ್ಯನೆಂಬ ಕ್ರೂರಿ
ಬಿಲ ಸೇರಿದ್ದೆ ತಡ ಪ್ರಕೃತಿ ನಲಿಯತೊಡಗಿದೆ ಅಂತೆಯೆ ಭುವಿಯಲ್ಲಿನ ಇತರೆ ಜೀವಿ ನೆಮ್ಮದಿಯ ಉಸಿರುಬಿಟ್ಟಿದೆ
ಒಟ್ಟಾಗಿ ಹೇಳಬೇಕೆಂದರೆ ಈ ಇಳೆ ನವಿರುಗೊಳ್ಳುತ್ತಿದೆ. ಹೌದು ನಾವೆಲ್ಲರೂ<span style="mso-spacerun: yes;"> </span>ಒಪ್ಪಲೇಬೇಕಾದ , ಬೆರಗಿನಿಂದ ನೋಡಬೇಕಾದ ತನ್ಮೂಲಕ ನಮ್ಮನ್ನು
ನಾವೆ ತುಲನೆ ಮಾಡಿಕೊಳ್ಳಲೆ ಬೇಕಾದ ಸತ್ಯವಿದು. ಯಾವ ಪ್ರಾಣಿಗಳು ಅತ್ತ ಕಾಡಲ್ಲೂ ಇರಲಾಗದೆ ನಾಡತ್ತಲೂ
ಸುಳಿಯಲಾಗದೆ ಚಡಪಡಿಸುತಿದ್ದವೊ ಅವೆಲ್ಲ ಇವತ್ತು ಸ್ವಚ್ಚಂದವಾಗಿ ಯಾವುದೆ ಭಯ ಶಬ್ದಗಳ ಕಾಟವಿಲ್ಲದೆ
ತಿರುಗಾಡುತ್ತಿವೆ, ಮನುಷ್ಯನ ರಹದಾರಿಯೆಂಬ ರಸ್ತೆಗಳಲ್ಲು ನಿರ್ಭಯವಾಗಿ ಓಡಾಡುತ್ತಿವೆ.ಇಲ್ಲಿ ಗಮನಿಸಲೇ
ಬೇಕಾದ ಇನ್ನೊಂದು ಅಂಶ ವೆಂದರೆ ಮನುಷ್ಯ ನಿರ್ಬೀತತೆಯಿಂದಿದ್ದಾಗ ಕಾಡುಪ್ರಾಣಿಗಳ ಹಾವಳಿ ಇತ್ಯಾದಿ
ನ್ಯೂಸ್ ಗಳನ್ನು ಕೇಳುತ್ತಲೆ ಇದ್ದೆವು ಆದರೆ ಈಗ ಕಾಡಿನಿಂದ ನಾಡಿಗೆ ಕಾಲಿಡುವ ಪ್ರಮೇಯವೆ ಅವಕ್ಕಿಲ್ಲ
ಕಾರಣ ಅವುಗಳ ಜಾಗದ ಅತಿಕ್ರಮಿಸುವ,, ತಂಟೆಗೈಯುವ ಜನ ಮಂದಿ ಮನೆಯೆಂಬ ಬಿಲ ಸೇರಿದ್ದಾನೆ. ಈಜಿಪ್ಟ್
ನ ವಿಮಾನ ನಿಲ್ದಾಣದ ರನ್ ವೇಗಳಲ್ಲಿ ಬಾತುಕೋಳಿಗಳು ಓಡಾಡುತ್ತಿವೆ. ಇಟಲಿಯ ಸಾರ್ಡಿನಿಯಾ ಕಾಲುವೆಗಳಲ್ಲಿ
ಡಾಲ್ಲಿನ್ಗಳು ನರ್ತಿಸುತ್ತಿವೆ.ನೆನಪಿರಲಿ ಡಾಲ್ಪಿನ್ಗಳು ಸ್ವಚ್ಚಂದ ಶುದ್ದವಾದ ನೀರಲ್ಲಷ್ಟೆ ಕಾಣಿಸಿಕೊಳ್ಳುತ್ತದೆ.
ಸದಾ ಪ್ರವಾಸಿಗರಿಂದಲೆ ತುಂಬಿ ತುಳುಕುತಿದ್ದ ಸಿಂಗಾಪುರದ ಕಡಲಂಚುಗಲ್ಲಿ ಮನುಷ್ಯ ಸಂಚಾರ ಸ್ತಬ್ದತೆಯಿಂದಾಗಿ
ನೀರು ನಾಯಿಗಳು ಕಾಣಿಸಿಕೊಳ್ಳುತ್ತಿದೆ.ತನ್ನ ಮೂಲಸ್ಥಾನಕ್ಕೆ ಮರಳಿದುದರ ನೆಮ್ಮದಿ ಅವಕ್ಕಿರಬಹುದು
ಅಲ್ಲವೆ. ಮರೆಯಾಗುತ್ತಿದ್ದ ರಾಜಹಂಸಗಳು ಮತ್ತೆ ಕಾಣಿಸಿಕೊಳ್ಳುತ್ತಿವೆ.ಎಲ್ಲವೂ ಶುಭ ಸೂಚನೆಗಳೆ ಆದರೆ ಮನುಷ್ಯನಿಗಷ್ಟೆ ಹೆಮ್ಮಾರಿ<o:p></o:p></span></div>
<div class="MsoNormal">
<span style="font-family: "tunga" , "sans-serif";"><br /></span></div>
<div class="MsoNormal">
<span style="font-family: "tunga" , "sans-serif";">ನಾಸದ ವರದಿಯೊಂದರ
ಪ್ರಕಾರ ಬರೋಬ್ಬರಿ 2 ತಿಂಗಳಿಂದಲೂ ಹೆಚ್ಚಿನ ಲಾಕ್ ಡೌನ್ ಕಾರಣದಿಂದ ಸದಾ ಮಬ್ಬು ಹೊಗೆಯಿಂದ ಕೂಡಿದ್ದ
ಚೀನಾದ ಆಗಸಗಳು ತಿಳಿ ನೀಲವಾಗುತ್ತಿದೆ ಅಂದರೆ ವಾತಾವರಣದಲ್ಲಿನ ನೈಟ್ರೋಜನ್ ಡೈಆಕ್ಸೈಡ್ ಪ್ರಮಾಣ ತಗ್ಗಿ
ಶುಚಿಗೊಳ್ಳುತ್ತಿದೆ. ವಾಶಿಂಗ್ಟನ್ ಪೋಷ್ಟ್ ವರದಿಯ ಪ್ರಕಾರ ಉತ್ತರ ಇಟೆಲಿಯ ವಾಯು ಮಾಲಿನ್ಯವೂ ಗಣನೀಯ
ಪ್ರಮಾಣದಲ್ಲಿ ಸುಮಾರು 70 ಪ್ರತಿಶತದಷ್ಟು ಕಡಿಮೆಯಾಗಿದೆ. ಈ ಪರಿಯ ವಾತಾವರಣದ ಕಲುಷಿತೆಯೂ ವಿಶ್ವದೆಲ್ಲೆಡೆ
ತಿಳಿಗೊಳ್ಳುತ್ತಿದೆ ಪರಿಣಾಮ ವಿಶ್ವದ ತಾಪಮಾನ <span style="mso-spacerun: yes;"> </span>ಗ್ಲೋಬಲ್
ವಾರ್ಮಿಂಗ್ ಸಮಸ್ಯೆಯ ಬಗ್ಗೆ ಇಷ್ಟು ದಿನ ಬಡುಕೊಳ್ಳುತಿದ್ದವೊ ಅದೀಗ ಸಹಜತೆಯತ್ತ ಮುಖ ಮಾಡಿದೆ. ಉಳಿದವುಗಳೇಕೆ
ವಾಯುಮಾಲಿನ್ಯದಿಂದ ಜರ್ಜರಿತವಾಗಿದ್ದ ನಮ್ಮದೆ ದೇಶದ ರಾಜಧಾನಿ ದಿಲ್ಲಿಯಲ್ಲೀಗ ವಾತಾವರಣ ಸಹಜತೆಯತ್ತ
ಮರಳುತ್ತಿದೆ. ಕಾರ್ಖಾನೆಗಳು ಬಂದ್ ಆಗಿವೆ, ಕ</span><span style="font-family: "tunga" , sans-serif; font-size: 11pt;">ಸಾ</span><span style="font-family: "tunga" , sans-serif;">ಯಿಕ</span><span style="font-family: "tunga" , sans-serif; font-size: 11pt;">ಖಾ</span><span style="font-family: "tunga" , sans-serif;">ನೆಗಳಲ್ಲಿನ </span><span style="font-family: "tunga" , sans-serif;"> </span><span style="font-family: "tunga" , sans-serif;">ಪ್ರಾಣಿ ವಧೆ ಕಡಿಮೆಯಾಗಿ ಅವುಗಳಿಂ</span><span style="font-family: "tunga" , sans-serif; font-size: 11pt;">ದಾ</span><span style="font-family: "tunga" , sans-serif;">ಗುವ ಕೊಚ್ಚೆ ತಹಬಂದಿಗೆ
ಬಂದಿದೆ, ಇವೆಲ್ಲವಿಂದಲೂ ನದಿ ನೀರಿನ ಸೆಲೆಗಳಿಗೆ ಸೇರುತಿದ್ದ ತಾಜ್ಯಗಳು ಇಲ್ಲವಾಗಿದೆ ಪರಿಣಾಮ ಇಟೆಲಿಯ
ವೆನಿಸ್ ಕಾಲುವೆಗಳಿಂದ ಹಿಡಿದು ನಮ್ಮ ದೇಶದ ದೊಡ್ಡ ದೊಡ್ಡ ನದಿಗಳು ತನ್ನಿಂದ ತಾನೆ ತನ್ನೊಳಗಿರುವ
ಮೀನುಗಳ ಓಡಾಟವನ್ನು, ತನ್ನ ಪ್ರತಿಬಿಂಬವನ್ನು ಸ್ಟಷ್ಟವಾಗಿ ತೋರಿಸುವ ಮಟ್ಟಿಗೆ ಸ್ವಚ್ಚಗೊಳ್ಳುತ್ತಿದೆ.
ವಾಹನಗಳು, ಕಾರ್ಖಾನೆಯ ದೈತ ಚಿಮಿಣಿಗಳು ಎಲ್ಲವೂ ಬಂದ್…. ಬಂದ್…. ಪರಿಣಾಮ ವಾಯುಮಾಲಿನ್ಯ, ಶಬ್ದ ಮಾಲಿನ್ಯ
ಪ್ರಮಾಣ ಹಿಂದಿನ 20 ವರುಷಗಳಲ್ಲಿ ಕಂಡರಿಯದ ಪ್ರಮಾಣದಲ್ಲಿ ಇಳಿಕೆ ಕಂಡಿದೆ. ಕೋರೋನ ವೈರಾಣುವಿನ ಪ್ರಭಾವವನ್ನು ಮಗದೊಂದು ಮಗ್ಗುಲಿನಿಂದ ನೋಡಬಹುದಾದ ಚಿತ್ರವಿದು.</span></div>
<div class="MsoNormal">
<span style="font-family: "tunga" , "sans-serif";"><br /></span></div>
<div class="MsoNormal">
<span style="font-family: "tunga" , "sans-serif";">ಮನುಷ್ಯ ತಾನೆ ಶ್ರೇಷ್ಠವೆಂದು
ಬೀಗುತ್ತಿರಬೇಕಾದರೆನೆ ಪ್ರಕೃತಿ ಎದುರಿಟ್ಟ ವೈಚಿತ್ರವಿದು. ತಾನೆಷ್ಟು ನಿಕೃಷ್ಟ, ತನ್ನ ಯೋಜನೆಗಳು
ತನ್ನ ಕಾರ್ಯಗಳೆಷ್ಟು ಪ್ರಕೃತಿ ನಿಯಮಗಳಿಗೆ ಬಾಹಿರವಾದದ್ದು. ತಾನೆಲ್ಲ ಜಯಿಸಿಬಿಡಬಲ್ಲೆ, ಪ್ರಕೃತಿ
ರಹಸ್ಯಗಳನ್ನು ತಿಳಿದು ಬಿಡಬಲ್ಲೆ ಎಂಬ ದುಡುಕುತನದ ಓಟದ ಓಗದಲ್ಲಿ ನಾ ಮರೆತಿದ್ದು ಏನನ್ನ? ತನ್ನ ಇತಿ
ಮಿತಿಗಳೇನು? ಪ್ರಕೃತಿಯಲ್ಲಿ ನಾನಿರಬೇಕಾದ ಪರಿಮಿತಿಗಳೇನು?ನಾ ಏನನ್ನ ಎಷ್ಟನ್ನ ಆಹಾರಕ್ಕಾಗಿ ಬಳಸಿಕೊಳ್ಳಬೇಕು?ಇಂತಹ್ದ್ದೆ
ಹತ್ತಾರು ಪ್ರಶ್ನೆಗಳಿಗೆ ಉತ್ತ</span><span style="font-family: "tunga" , sans-serif; font-size: 11pt;">ರ</span><span style="font-family: "tunga" , sans-serif;"> ಕಂಡುಕೊಳ್ಳಬೇಕಾದ ಜರೂರಿ ಮನುಷ್ಯ ಸಂಕುಲಕ್ಕಿದೆ. ಕೊರೋನ ದಿಂದ ನಾವೆಲ್ಲರೂ
ಪಾರಾಗುತ್ತೇವೆ, ಮುಂದಕ್ಕೆ ಲಸಿಕೆಯೂ ಸಿಗುತ್ತೆ ಇಂತಹ ಹಲವು ವೈರಾಣುಗಳನ್ನು ಮನುಷ್ಯ ಎದುರಿಸಿಯೂ
ಇದ್ದಾನೆ ಆದರೆ ನಾವು ಪದೆ ಪದೆ ಎಡವುತ್ತಿರುವುದು ಯಾಕೆ ಎನ್ನುವದನ್ನು ತಿಳಿಯದೆ ಹೋದರೆ,ಪ್ರಕೃತಿಯ
ಮೇಲಿನ ಸವಾರಿ ಯನ್ನು ನಾವು ನಿಲ್ಲಿಸದೆ ಹೋದರೆ ಇಂತಹ ಬಗೆ ಬಗೆಯ ವೈರಾಣು ಗಳು ನಮ್ಮೆದುರು ಬಂದು ನಿಂತು
ಹೆಮ್ಮಾರಿಯಂತೆ ಕಾಡುತ್ತವೆ, ಮನುಷ್ಯ ಸಂಕುಲದ ಜೀವ ಹಿಂಡುತ್ತದೆ ಅನ್ನುವದು ಶತಸಿದ್ದ. ಬಹುಶಃ ಈ ನಿಟ್ಟಿನಲ್ಲಿ
ಯೋಚಿಸುವದು COVID-19 ಗೆ ಲಸಿಕೆ ಕಂಡುಹಿಡಿಯುವಷ್ಟೆ ಅಗತ್ಯ ವಿಷಯವಾಗ ಬೇಕಿದೆ ನಮಗೆ.</span></div>
<div class="MsoNormal">
<span style="font-family: "tunga" , sans-serif;"><br /></span></div>
<div class="MsoNormal">
<span style="font-family: "tunga" , "sans-serif";">ಮನೆಯಲ್ಲಿರೋಣ, ಕ್ಷೇಮವಾಗಿರೋಣ,
ಪರಿಸರವ ಉನ್ನತೀಕರಿಸೋಣ<o:p></o:p></span></div>
<div class="MsoNormal">
<span style="font-family: "tunga" , "sans-serif";">ನಿಮ್ಮವ…<o:p></o:p></span></div>
<div class="MsoNormal">
<span style="font-family: "tunga" , "sans-serif";">ರಾಘವೇಂದ್ರ ತೆಕ್ಕಾರ್<o:p></o:p></span></div>
<br /></div>
Raghavendrahttp://www.blogger.com/profile/02325133212864530465noreply@blogger.com0tag:blogger.com,1999:blog-5458177352489875538.post-84920549404338011652017-01-25T10:42:00.002+05:302017-01-25T10:45:07.547+05:30ರೆಕ್ಕೆಗೆ ರಕ್ತ ಮೆತ್ತಿಸಿಕೊಂಡ ಹದ್ದು -ಸ್ವಸ್ಥ !!! ಮೆದುಳಿನ ಹುಡುಕಾಟ<div dir="ltr" style="text-align: left;" trbidi="on">
<div style="background-color: white; color: #1d2129; font-family: Helvetica, Arial, sans-serif; font-size: 14px; margin-bottom: 6px;">
ಸ್ವಸ್ಥ !!! ಮೆದುಳಿನ ಹುಡುಕಾಟದಲ್ಲಿ<br />ರಾಶಿ ಪೂರ ಕಾಲಿಗಡರಿಕೊಂಡಿದೆ<br />ಈಗ ಅಷ್ಟಿಷ್ಟಲ್ಲ ಬದಲಾಗಿ ಎಷ್ಟೆಷ್ಟೊ<br />ಗೊಬ್ಬರಕ್ಕೂ ಯೋಗ್ಯವಾಗದೆ ಅನಾಥವಾಗಿದೆ<br />ಬಿದ್ದಲ್ಲೆ ಬಿದ್ದು ಬೆತ್ತಲಾಗಿದೆ.</div>
<div class="text_exposed_show" style="background-color: white; color: #1d2129; display: inline; font-family: Helvetica, Arial, sans-serif; font-size: 14px;">
<div style="margin-bottom: 6px;">
ಅರೆ ಜೀವ ಮೆದುಳುಗಳು ಮಾತಾಡುತ್ತಿವೆ<br />ಬಹು ದೊಡ್ಡ ಆಸೆಯೊಂದು ಹುಟ್ಟುತ್ತಲೆ ಸತ್ತಿದೆ<br />ಇದರರಿವಿಲ್ಲದೆ,ದೊಣ್ಣೆ ನಾಯಕ ಸಲಹುತ್ತಾನೆ<br />ಛಟಪಟನೆ ಛಿದ್ರವಾದ ತನ್ನದೆ ಅವಯವಗಳ<br />ಹುಡುಕಿ ತರುತ್ತಾನೆ….ಇಂತಿರುವಾಗ ಜೀವಕ್ಕೇನೂ ತೊಂದರೆ?</div>
<div style="margin-bottom: 6px; margin-top: 6px;">
ನರ ಮಂಡಲ ಛೇದಿಸಿಕೊಂಡ ಮೆದುಳುಗಳವು<br />ಜಿನುಗಿದ ರಕ್ತ ಹಾಗು ಬಿದ್ದಲ್ಲೆ ಧೂಳು ಮೆತ್ತಿಸಿಕೊಂಡವವು<br />ಗಿಡುಗನ ರೆಕ್ಕೆಯ ನೆರಳನ್ನೆ ಸಲಹೆ ಎಂದುಕೊಂಡವವು<br />ನೆರಳಿನ ಬಣ್ಣವ…ಕುಕ್ಕಿದಾಗಲೆ ಅರಿಯ ಬಹುದೇನೊ ?</div>
<div style="margin-bottom: 6px; margin-top: 6px;">
ಜಯ ಜಯ …ಜಯ ಜಯ ಎಂಬೊ<br />ಭೋ ಪರಾಕಿನ ಮೆರವಣಿಗೆ<br />ಸುಳ್ಳು, ದಗಾ, ಮೋಸ, ಕ್ರೌರ್ಯ<br />ಅಪಹಾಸ್ಯ ,ಕಪಟತನ, ಎಂಬಿತ್ಯಾದಿ<br />ಸಕಲ ಗುಣೋತ್ಪತ್ತಿಯ ಗಣ<br />ಇರುವೆಗಳ ಸಾಲು- ಬಿದ್ದ ಮೆದುಳನ್ನಾವರಿಸಿದೆ<br />ಇದೀಗ ಇರುವೆಗಳಿಗೆ ಅರೆ ಜೀವದವು ಆಹಾರ<br />ಸ್ವಸ್ಥ ವೆನಿಸಿಕೊಂಡವಕ್ಕೆ ಕೊಂಚ ಕೊಂಚವೆ ವಿಷ ಪೂರಣ.</div>
<div style="margin-bottom: 6px; margin-top: 6px;">
ಇಂಚಿಂಚೆ ಕರಗುತ್ತಿರುವ ಮೆದುಳು<br />ವಟರಗುಟ್ಟುತ್ತಲೆ ಬದುಕ ಮುಗಿಸುತ್ತಿದೆ<br />ಖೂಳರ ಕೈಗಳೊಳಗೆ ಬೆತ್ತಲಾದವು<br />ಕಣ್ಣು ಕಳೆದು ಕುರುಡಾದವು<br />ಬೋಪರಾಕುಗಳಲ್ಲೆ ಕಾಲ ಕಳೆದವು<br />ಒಂದಿಲ್ಲೊಂದು ದಿನ ಮೋಡಿಗೆ ಸಿಲುಕಿ<br />ಇರುವೆಗಳಾಗಿದ್ದವವು.</div>
<div style="margin-bottom: 6px; margin-top: 6px;">
ಇಂದು.....<br />ಮಾರಾಟಕ್ಕೂ ಯೋಗ್ಯವಲ್ಲದ ಮೆದುಳನ್ನು<br />ಬೇರುಪಾಯವಿಲ್ಲದೆ ಮಣ್ಣು ಮಣ್ಣಾಗಿಸಿಕೊಳ್ಳುತ್ತಿದೆ<br />ಮೆದುಳ ರಾಶಿಗೆ ಸಮೂಹ ಸನ್ನಿ ಹಿಡಿಸಿದಾತ<br />ನೆರಳಾಗಬೇಕಾದವನಾತನ ವಿಳಾಸ ತಪ್ಪಿದೆ</div>
<div style="margin-bottom: 6px; margin-top: 6px;">
ದೊಣ್ಣೆ ನಾಯಕನ ಪತ್ತೆಗಾಗಿನ ಹುಡುಕಾಟದಲ್ಲಿ<br />ಅದೆ ಇರುವೆಗಳ ಮೆರವಣಿಗೆಯ ಜೊತೆ<br />ದೂರದೂರಿನಲ್ಲಾತ ಮತ್ತಷ್ಟು ಸ್ವಸ್ಥ ಮೆದುಳಗಳ<br />ಖರೀದಿಗೆ ತೊಡಗಿರುವ ಸುದ್ದಿ ಇದೆ.<br />ಮಾತಿನ ಮೋಡಿಯೊಳಗೆ ಮತ್ತಷ್ಟು<br />ಮೆದುಳುಗಳು ಬೆತ್ತಲಾಗುತ್ತಲೆ ಜೊತೆಗೂಡುತ್ತಿದೆ<br />ರೆಕ್ಕೆಗೆ ರಕ್ತ ಮೆತ್ತಿಸಿಕೊಂಡ ಹದ್ದುಗಳಿಗೀಗ ಸುಗ್ಗಿಯ ಕಾಲ.</div>
</div>
</div>
Raghavendrahttp://www.blogger.com/profile/02325133212864530465noreply@blogger.com0tag:blogger.com,1999:blog-5458177352489875538.post-56855301061420775042017-01-02T21:37:00.001+05:302017-01-25T10:45:17.782+05:30ಹೆಜ್ಜೆಗುರುತು<div dir="ltr" style="text-align: left;" trbidi="on">
<br />ನಡೆಯ ಅರ್ಥ ನಾ ಹುಡುಕುವದಿಲ್ಲ<br />ನಿಮ್ಮಯ ಪ್ರತಿ ಹೆಜ್ಜೆಗಳು <br />ನನ್ನೊಳಗಿನ ದರ್ಪಣ<br />ಮೈ ಜಡ್ಡು ನನ್ನೊಳಗಿನ ಮಬ್ಬನ್ನ ನೋಡುತ್ತಿರುವೆ<br />ಅದಕ್ಕಾಗಿ ನಾ ವ್ಯಯಿಸುವದೇನಿಲ್ಲ<br /><br />ಸೋತ ಕಾಲಿನ ಇಂಬು<br />ಅವಮಾನಗಳ ಸಹನೆ<br />ಹೊಸ ಜೀವನದ ಮುನ್ನುಡಿ ಎಂಬ ಕ್ಲೀಷೆ<br />ಎಲ್ಲವೂ ನಿಮ್ಮ ಹೆಜ್ಜೆ ಮೇಲೊಂದಿನ ಹೆಜ್ಜೆ<br />ಪ್ರತಿ ನಡೆಯು ನನ್ನದೆ ಹಿಡಿಯಾದ ಜೀವ<br /><br />ಎಂದೊ ಬರಡಾಗಿದ್ದ ಈ ಮನವು<br />ನಿಮ್ಮಗಳ ಹೆಜ್ಜೆ ಮೇಲೆ ಟಿಸಿಲೊಡೆದಿದೆ<br />ಪ್ರತಿ ಹೆಜ್ಜೆಯಲ್ಲು ಒಂದೊಂದು ನೆನಪು<br />ನೆನೆಯಲು ಕಾರಣಗಳೆ ಅಲ್ಲದ ಹಲವು ಕಾರಣ<br />ಹೆಜ್ಜೆಗಳನ್ನು ಜೋಪಾನಗೊಳಿಸಬೇಕೆಂಬ ಬಯಕೆ.<br /><br />ಅಚ್ಚೊತ್ತಿ ಫ್ರೇಮ್ ನೊಳಗೆ ಬಂಧಿಸಿ<br />ಗೋಡೆಗೆ ಮೊಳೆ ಹೊಡೆದು ನಿಮ್ಮ ಕೂಡಿಡಲಾರೆ<br />ದೂರ ನಡೆಯೋಣ ಬಹಳಷ್ಟು<br />ನಿಮ್ಮ ಪ್ರತಿ ಹೆಜ್ಜೆಗಳ ಮೇಲೆ ನನ್ನ ಕನಸುಗಳ ಪೋಣಿಸಿ<br />ಜೊತೆಯಾಗಿ ನಾನು ನಡೆದುಬಿಡುತ್ತೇನೆ<br />ಅದಕ್ಕಾಗಿ ನಾ ವ್ಯಯಿಸುವದೇನಿಲ್ಲ<br />ನಡೆಯೆಂಬ ಬದುಕಿನರ್ಥಕ್ಕೆ ಹುಡುಕಾಟವಿಲ್ಲ.<br /><br />ಬದುಕೆಂದರೆ ನೀವು ನಾನು<br />ನಮ್ಮಗಳ ಹೆಜ್ಜೆಗುರುತು.</div>
Raghavendrahttp://www.blogger.com/profile/02325133212864530465noreply@blogger.com0tag:blogger.com,1999:blog-5458177352489875538.post-88479998370632190202015-07-07T16:29:00.001+05:302015-07-07T16:42:07.644+05:30ವಿದ್ಯೆ ಮತ್ತು ಸಹೃದಯಿಗರು<div dir="ltr" style="text-align: left;" trbidi="on">
<br />
<div style="text-align: center;">
<span style="font-size: large;"><br /></span>
</div>
<div style="text-align: justify;">
<div style="text-align: center;">
<span style="font-size: large;"> <span style="color: red;"><b> “ಇದು ಸುಮಾರು 2002 ನೆ ಇಸವಿಯ ಘಟನೆಗಳು……</b></span>”</span></div>
</div>
<div style="text-align: justify;">
<span style="font-size: large;">ಬಹುರಾಷ್ಟ್ರೀಯ ಕಂಪೆನಿಯೊಂದು ತನ್ನ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಸಂದರ್ಶನವೊಂದನ್ನು ನಗರದ ಪ್ರತಿಷ್ಟಿತ ಹೋಟೇಲ್ ಒಂದರಲ್ಲಿ ಕರೆದಿತ್ತು. ಸೂಟು ಬೂಟಲ್ಲಿ ಖಡಕ್ ಇಸ್ತರೀ ಬಟ್ಟೆಗಳ ಮೇಳೈಕೆಗಳ ಜೊತೆ ಕೈಯಲ್ಲಿ ಒಂದೀಟುದ್ದದ ಫೈಲ್ ಹಿಡಿದು ಇದ್ದ ಬದ್ದ ಕಾಗದ ಪತ್ರವನ್ನು ತುಂಬಿ ಸರತಿಯಲ್ಲಿ ಸಂದರ್ಶನವನ್ನು ಎದುರುಗೊಳ್ಳಲು ತಲೆ ಮೇಲೆ ಆಕಾಶ ಉದುರಿಸಿಕೊಂಡಂತೆ ನಿಂತವರ ಮಧ್ಯದಲ್ಲಿ…….. ಕಾಲಿಗೆ ಪ್ಯಾರಗಾನ್ ಹವಾಯಿ ಚಪ್ಪಲ್ ಸಿಗಿಸಿಕೊಂಡು ದೊಗಲೆ ಪ್ಯಾಂಟ್ ಜೋಬಲ್ಲಿ ಒಂದು ಪೆನ್ ಕೈಯಲ್ಲಿ ಸುರುಳಿ ಸುತ್ತಿಟ್ಟುಕೊಂಡ ಸಿ ವಿ ಜೊತೆ ಆತ ಕೂಡ ಇತರರ ಕಣ್ಣಿಗೆ ರಾಚುವ ಮಿಕದಂತೆ ನಿಂತಿದ್ದ. ಇತರರೀಗೆ ಆತ ನಗು ತರಿಸುವ ವಸ್ತು.</span></div>
<div style="text-align: justify;">
<span style="font-size: large;"><br /></span></div>
<div style="text-align: justify;">
<span style="font-size: large;">ಹೀಗೆ ಸರತಿಯಲ್ಲಿ ನಿಂತವ ಸುಖಾ ಸುಮ್ಮನೆ ನಗು ತರಿಸುವವನಾದರು ಆತನ ಪರಿಸ್ಥಿತಿ ಆತನನ್ನು ಆ ತೆರನಾಗಿ ನಿಲ್ಲಿಸಿ ಇತರರನ್ನು ನಗಿಸಿತ್ತು. ಹೇಳಬೇಕೆಂದರೆ ಆತ ಸುಮಾರು 52 ಕಿಮಿ ದೂರದಿಂದ ಅಲ್ಲಿಗೆ ಉದ್ಯೋಗ ಆಕಾಂಕ್ಷಿಯಾಗಿ ಬಂದಿದ್ದ.ಇರುವ ನೂರು ರುಪಾಯಿಯಲ್ಲಿ 48 ರುಪಾಯಿಯ ಹವಾಯಿ ಚಪ್ಪಲ್ ಖರೀದಿಸಿದ್ದ.ಉಳಿದ ಹಣವನ್ನು ಬಸ್ ಖರ್ಚುಗಾಗಿ ಹೊಂದಿಸಲು 12 ಕೀಮಿ ನಡೆದೆ ಸಾಗಿದ್ದ.ಅದು ಬರಿದೆ ಕಾಲಲ್ಲಿ. ತದ ನಂತರವಷ್ಟೆ ಕಾಲಿಗೊಂದು ಬೆಲೆಬಾಳುವ ( ಅವನ ದೃಷ್ಟಿಯಲ್ಲಿ) ಚಪ್ಪಲ್ ಖರೀದಿಸಿ ಬಸ್ಸೇರಿ ಮೇಲೆ ವಿವರಿಸಿದ ಸರತಿಯಲ್ಲಿ ಬಂದು ನಿಂತಿದ್ದ.ಬೆಳಿಗ್ಗೆ ಒಂದಿಷ್ಟು ತಂಗಳನ್ನ ಹೊಟ್ಟೆ ಸೇರಿತ್ತು. ಸರತಿ ಬೇಗ ಮುಗಿದರೆ ಮತ್ತರಡು ಘಂಟೆಯಲ್ಲಿ ಊಟ ಸಿಗಲು ಬಹುದೇನೊ? ಕಾರಣ ಊಟಕ್ಕೆ ಆತನಲ್ಲಿ ಕಾಸಿಲ್ಲ! ಮತ್ತೆ ಮನೆ ತಲುಪಿದರಷ್ಟೆ ಹಿಟ್ಟು, ಇರೊ ಕಾಸು ಮುಗಿದಲ್ಲಿ ಬಿಟ್ಟಿ ಕರೆದೊಯ್ಯಲು ಬಸ್ ನಿರ್ವಾಹಕ ಆತನ ಮಾವನೆ? ಇಲ್ಲ ಊಟ ಮಾಡುವಂತಿಲ್ಲ. ನೆತ್ತಿ ಸುಡುವ ಬಿಸಿಲಲ್ಲಿ ಎದುರಿಗಿದ್ದವನನ್ನು ಟೈಮ್ ಏನು? ಎಂದು ವಿಚಾರಿಸಲು ಆತನನ್ನು ಅಡಿಯಿಂದ ಮುಡಿಯವರೆಗೆ ನೋಡಿದ ಆ ವ್ಯಕ್ತಿ ವೇಳೆ ತಿಳಿಸಬಹುದಾದ ಪ್ರಾಣಿಯೆಂದು ಮನದಟ್ಟು ಮಾಡಿಕೊಂಡು ಹೇಳಿದ್ದು .. ಮಧ್ಯಾಹ್ನ 12.30.ಬಹುಶಃ ಆ ವ್ಯಕ್ತಿಯ ನೆತ್ತಿ ಸುಡುತ್ತಿರಬೇಕು ಬಿಸಿಲಿಂದ ಮಾತ್ರವಲ್ಲ ಆತನ ಸನಿಹದಿಂದಲೂ ಕೂಡ. ಸರತಿ ಬಲು ನಿಧಾನಕ್ಕೆ ಸಾಗುತಿತ್ತು.</span></div>
<div style="text-align: justify;">
<span style="font-size: large;"><br /></span></div>
<div style="text-align: justify;">
<span style="font-size: large;">ಸಂದರ್ಶಕರು ಊಟಕ್ಕೆ ಹೋಗಿದ್ದಾರಂತೆ ಎಂದು ಕೋಣೆಯಿಂದ ಹೊರ ಬಂದ ವ್ಯಕ್ತಿಯೊಬ್ಬ ನುಡಿಯಲು ಸರತಿ ಸಾಲು ಒಂದಷ್ಟು ಊಟದ ನೆಪದಲ್ಲಿ ಕರಗಿತ್ತು. ಆತನೀಗ ಕರಗಿದ ಸರತಿಯ ಲಾಭ ಪಡೆದು ಮುಂದುವರಿಯುತ್ತಾನೆ ಕೋಣೆಯ ಬಾಗಿಲಿನ ತನಕ, ಅಷ್ಟರ ಮಟ್ಟಿಗೆ ಊಟ ಕೆಡಿಸಿಕೊಂಡಿದ್ದು ಸಾರ್ಥಕ.ಸುಡು ಬಿಸಿಲನ್ನು ತಪ್ಪಿಸಿಕೊಂಡ ಧನ್ಯತೆ. ಒಂದರ್ಧ ಗಂಟೆಯಾಗಿರಬೇಕು ಕೋಣೆಯ ಬಾಗಿಲು ತೆರೆದಿತ್ತು ದ್ವಾರದಲ್ಲೆ ಎದುರುಗೊಂಡವನೊಬ್ಬ… ಏನಪ್ಪ ಇಂಟರ್ವೂಗೆ ಬಂದ್ಯಾ, ಏನು ವೇಷ ನಿಂದು, ಹಿಂಗೆ ಬರ್ತಾರೇನು? ಎಂದೇನೊ ಗದರಿಸಿ ಒಳ ನಡೆ ಎಂದಿದ್ದ ಆತ ಕಮಕ್ ಕಿಮಕ್ ಎನ್ನದೆ ಕೋಣೆಗೆ ಪ್ರವೇಶಿಸಿದ್ದ.ಮುಂದೇನೊ ಎಂಬ ಚಿಂತೆ ಆತನಲ್ಲಿ ಇದ್ದಂತಿರಲಿಲ್ಲ.</span></div>
<div style="text-align: justify;">
<span style="font-size: large;"><br /></span></div>
<div style="text-align: justify;">
<span style="font-size: large;">ಮೂರು ಜನರ ಸಂದರ್ಶಕರ ತಂಡವೊಂದು ಬೆಂಗಳೂರಿನಿಂದ ಆ ನಗರಕ್ಕೆ ಬಂದಿತ್ತು. ಮೂವರ ತಂಡದಲ್ಲಿದ್ದಿದ್ದು ಒಬ್ಬರೆ ಕನ್ನಡಿಗ, ಇನ್ನೊಬ್ಬರು ಮಳೆಯಾಳಿ ಭಾಷಿಕನಾದರೆ ಮಗದೊಬ್ಬರು ಹಿಂದಿ ಭಾಷಿಕರು. ಈ ಮೂವರೀಗೂ ಇಂಗ್ಲೀಷ್ ಭಾಷೆ ಸುಲಲಿತವಾಗಿ ಬರುತಿತ್ತು ಹಾಗೂ ಹಾಲಿ ಸಂದರ್ಶನವೂ ಕೂಡ ಅಲ್ಲಿವರೆಗೆ ನಡೆದಿದ್ದು ಅದೆ ಭಾಷೆಯಲ್ಲಿ.ಇಂತಿಪ್ಪ ಪರಿಸರದ ಕೋಣೆಯೊಳಗೆ ಕೆದರಿದ ಕೂದಲನ್ನು ಸವರುತ್ತ ವಿಚಿತ್ರ ವೇಷಿಗನಾದ ಆತ ಒಳ ಬರಬಹುದೆ ಎಂದು ಕೇಳಿ ಅಪ್ಪಣೆಗಾಗಿ ಕಾಯುತಿದ್ದ.ಸಂದರ್ಶಕರಲ್ಲೊಬ್ಬ ಬಂದು ಕುಕ್ಕರಿಸು ಎಂದು ಏನೊ ಸನ್ನೆ ಮಾಡಲು ಆತ ಅವರುಗಳ ಮುಂದೆ ಇಟ್ಟಿದ್ದ ಆಸನದಲ್ಲಿ ಆಸೀನನಾಗಿದ್ದ. ಸಂದರ್ಶಕ ಹೆಸರು ಇತ್ಯಾದಿಗಳನ್ನು ಪರಿಚಯಿಸಿಕೊಂಡು (ಪರಿಚಯಿಸಿಕೊಂಡಂತೆ) ಮುಂದುವರಿದು ಪ್ರಶ್ನೆಗಳನ್ನು ಕೇಳಲು ಶುರುವಿಟ್ಟುಕೊಂಡ…. ಆತನೀಗೆ ಪಚೀತಿ ಶುರುವಾಗಿದ್ದು ಇಲ್ಲಿಯೆ. ಉತ್ತರ ಗೊತ್ತಿದ್ದರು ಉತ್ತರಿಸಲಾಗದ ಭಾಷೆ ಸಮಸ್ಯೆ. ಆತನೇನೊ ಕನ್ನಡದಲ್ಲಿ ಉತ್ತರಿಸುತಿದ್ದ ಆದರೆ ಅವರಿಗೆ ಇಂಗ್ಲೀಷ್ ಭಾಷೆಯಲ್ಲೆ ಉತ್ತರ ಬೇಕಾಗಿತ್ತು (ಕನ್ನಡಿಗ ಸಂದರ್ಶಕನನ್ನು ಸೇರಿ.), ಅದದ್ದಾಗಲಿ ಎಂದು ಕನ್ನಡದಲ್ಲೆ ಶುರುವಿಟ್ಟುಕೊಂಡ ಆತ ಸಾದ್ಯಂತವಾಗಿ ಥಿಯರಿ ಪ್ರಾಕ್ಟಿಕಲ್ ಪ್ರಾಬ್ಲೆಂಮ್ಸ್ ಒಳಗೂಡಿ ವಿಷಯದ ಹಿಂದೆ ಮುಂದೆ ಎಡ ಬಲ ಎಲ್ಲವನ್ನು ವಿವರಿಸಲು ಕನ್ನಡಿಗ ಅದನ್ನೆ ಟ್ರಾನ್ಸ್ಲೇಟ್ ಮಾಡಿ ಇತರರೀಗೆ ಅರುಹಲು ಆತನಲ್ಲಿ ಆತನ ವೇಷಕ್ಕೂ ಮಿಗಿಲಾದ ಬಂಡವಾಳವಿದೆ ಎಂದು ಸಂದರ್ಶಕರೀಗೆ ಮನದಟ್ಟಾಗಿತ್ತು.ಬಟ್…….ಭಾಷೆ ಮುಂದಿನ ಕೆಲಸದ ಬಹು ದೊಡ್ಡ ತೊಡಕು ಎಂದು ಭಾವಿಸಿದ ಆ ಮಂದಿ ಹಾಗೆಯೆ ಇವನಲ್ಲಿ ಹೇಳಲು ಅವಕಾಶವೊಂದು ದೊರೆತರೆ ಭಾಷೆಯೇನು ಅದಕ್ಕಿಂತ ಮಿಗಿಲಾದದ್ದನ್ನು ಸಾಧಿಸಬಲ್ಲೆ ಎಂಬ ಧೃಢ ವಿಶ್ವಾಸದ ಮಾತನ್ನಾಡಿದ್ದ.ಭರವಸೆ ಮೂಡಿಸಲೆಂಬಂತೆ ಕೆಲಸ ಸಿಕ್ಕಿದಲ್ಲಿ ತಾನು ನಿರ್ವಹಿಸುವ, ಕೆಲಸದಲ್ಲಿ ಒದಗಿ ಬರಬಹುದಾದ ಸಮಸ್ಯೆಗಳ ಪಟ್ಟಿ ಹಾಗು ಅದರ ನಿವಾರಣೆಗೆ ಕೈಗೊಳ್ಳಬಹುದಾದ ಕ್ರಮಗಳ 2 ಪುಟದ ಸಂಕ್ಷಿಪ್ತ ಪಟ್ಟಿಯನ್ನು ಕುಳಿತಲ್ಲೆ ಬರೆದು ಕೈಗಿರಿಸಿದ್ದ. ಸಂದರ್ಶಕರ ಹುಬ್ಬೇರಿತ್ತು. ಆತನ ವಿವರಗಳನ್ನು ಪಡೆದ ಸಂದರ್ಶಕ ತಂಡ ಮುಂದೆ ತಿಳಿಸಲಾಗುವದು ಎನ್ನಲು ಆತ ಎದ್ದು ಹೊರ ಬಂದಿದ್ದ. ಹೊರಬರುತ್ತಾ ಕಿವಿಗೆ ಬಿದ್ದ ಸಂದರ್ಶಕರ ಮಾತು ಏನೆಂದರೆ “ ತುಂಬಾ ಕುತೂಹಲಭರಿತ, ತಿಳಿದ, ಪರಿಪೂರ್ಣ, ಅಶಿಸ್ತು, ವ್ಯಕ್ತಿ” ಎಂಬರ್ಥ ಬರುವ ಇಂಗ್ಲೀಷ್ ವಾಕ್ಯಗಳು.</span></div>
<div style="text-align: justify;">
<span style="font-size: large;"><br /></span></div>
<div style="text-align: justify;">
<span style="font-size: large;">ಬರೋಬ್ಬರಿ ಒಂದು ಘಂಟೆಯ ಸಂದರ್ಶನವಾಗಿತ್ತು ಆತನದು. ಕುತೂಹಲಕ್ಕೆಂದು ಪ್ರಶ್ನೆಗೆ ಮೊದಲ್ಗೊಂಡ ಸಂದರ್ಶಕರು ಆತನ ಸಂದರ್ಶನದಲ್ಲಿ ವೇಳೆ ಸರಿದದ್ದೆ ತಿಳಿಯದೆ ಕೊನೆಗೆ ಏನೊಂದು ತಿಳಿಸದೆ ಹುಬ್ಬೇರಿಸಿಕೊಂಡು ಅಡ್ಡ ಗೋಡೆ ಮೇಲೆ ದೀಪವಿಟ್ಟಿದ್ದರು.ಇನ್ನೂ ಕೋಣೆ ಪ್ರವೇಶಕ್ಕೆ ಕಾಯುತಿದ್ದವರ ದೃಷ್ಟಿ ಹೊರಬಂದ ಆತನ ಮೇಲೆ … ಅವರ ದೃಷ್ಟಿ.ಒಳ ಹೋಗಬೇಕಾದರೆ ಇದ್ದದಕ್ಕೂ ಈಗಿರುವದಕ್ಕೂ ವ್ಯತ್ಯಾಸವಿತ್ತು, ಅವರ ಕಣ್ಣುಗಳಲ್ಲಿ ಕುತೂಹಲವಿತ್ತು. ಆತನೊಳಗಿನ ಹಸಿವು ಅವನ್ನೆಲ್ಲ ಗ್ರಹಿಸಿದರೂ ಗ್ರಹಿಸದಂತೆ ಮಾಡಿತ್ತು. ಹೋಟೆಲ್ ಕಂಪೌಂಡ್ ದಾಟಿ ಬಂದ ಆತ ತೆರದ ನಲ್ಲಿಯಲ್ಲಿ ಬೊಗಸೆ ತುಂಬಾ ನೀರ ಹಿಡಿದು ಕುಡಿದು ಅಲ್ಲೆ ಬಸ್ ಹತ್ತಿ ಆತನ ಊರ ಸಮೀಪದ ಪಟ್ಟಣ ಸೇರಿ ಮತ್ತೊಂದು ಬಸ್ ಹಿಡಿದು ಮನೆ ತಲುಪಿದ್ದ. ಹರಿದ ಜೇಬಲ್ಲಿ ಉಳಿದ 2 ರೂಪಾಯಿಯನ್ನು ಗಮನಿಸದೆ ತುರುಕಿದ್ದು ಎಲ್ಲೊ ಉದುರಿತ್ತು.</span></div>
<div style="text-align: justify;">
<span style="font-size: large;"><br /></span></div>
<div style="text-align: justify;">
<span style="font-size: large;">ಬರೋಬ್ಬರಿ 5 ದಿನ 300ಕ್ಕೂ ಹೆಚ್ಚು ಉದ್ಯೋಗ ಆಕಾಂಕ್ಷಿಗಳನ್ನು ಸಂದರ್ಶಿಸಿದ ಸಂದರ್ಶಕರಿಗೆ ಖಾಲಿ ಇರುವ ಹುದ್ದೆಗಳಿಗೆ ಕೇವಲ 12 ಮಂದಿಯನ್ನು ಆಯ್ದುಕೊಳ್ಳಬೇಕಾದ ಅಂತಿಮ ಘಟ್ಟ.ಯಾಕೊ ಆತನ ಸಿ ವಿ ಯನ್ನು ಬದಿಗೆ ಸರಿಸಲು ಅವರೀಗೆ ಆಗುತ್ತಿಲ್ಲ. ಆಯ್ಕೆ ಮಾಡಲಿರುವ ತೊದರೆಗಳೆಂದರೆ ಬಾಷೆಯಿಂದಲೂ ಮುಖ್ಯವಾಗಿ ಆತನ ಇನ್ಡಿಸಿಪ್ಲೀನ್!!!! ಯಸ್ … ಕೋಟು, ಟೈ, ಬೂಟುಗಳೊಂದಿಗೆ ಆತ ಇಂಟರ್ವೂ ಕೊಡಬೇಕಿತ್ತು ಬದಲಾಗಿ ಆತ ಬಂದಿರೋದು ಬರೀಯ ದಾರಿಹೋಕನಂತೆ. ಅದರೆ ನಿಜವೆಂದರೆ ತನಗಿದ್ದ ಅನುಕೂಲತೆಯಲ್ಲಿ ಆತ ಬಹಳ ನೀಟಾಗಿಯೆ ಇಂಟರ್ವೂ ಎದುರುಗೊಂಡಿದ್ದ. ಕಿತ್ತು ತಿನ್ನೊ ಬಡತನದ ನಡುವೆ ಈ ಮಟ್ಟಿಗೆ ಆತ ರೆಡಿಯಾಗಿದ್ದು ಆತನೀಗೆ ಹೆಮ್ಮೆಯ ವಿಷಯನೆ. ಆದರೆ ಕಾರ್ಪೊರೇಟ್ ಜಗತ್ತು ಈ ವೇಷವನ್ನು ಅತ್ಯಂತ ಹೀನಾಯವಾಗಿ ನೋಡುವ ಪರಿಸ್ಥಿತಿ ಮೊದಲು ಇತ್ತು ಈಗಲೂ ಇದೆ. ಅದೇನೆ ಇರಲಿ ಎಲ್ಲಿ ಹೋದರು ಒಳ್ಳೆಯತನಕ್ಕೆ ಹಾಗು ವಿದ್ಯೆಗೆ ಬೆಲೆ ಇರುತ್ತದೆ ಎಂಬುದು ಆತನ ಈ ಸಂದರ್ಶನ ಸಾಕ್ಷಿಯಾಗುತ್ತದೆ. ಸಂದರ್ಶಕರ ಒಳ್ಳೆಯ ಮನಸ್ಸು ಆತನನ್ನು ಆಯ್ಕೆ ಮಾಡುವ ತೀರ್ಮಾನಕ್ಕೆ ಬರುತ್ತದೆ.ಆದರೆ ಕೆಲವೊಂದು ನಿಬಂದನೆಗಳ ಜೊತೆ.</span></div>
<div style="text-align: justify;">
<span style="font-size: large;"><br /></span></div>
<div style="text-align: justify;">
<span style="font-size: large;">ಮುಂದಿನ ದಿನವೊಂದರಲ್ಲಿ ಆತನಿಗೊಂದು ಪೋಷ್ಟ್ ಹಾಗು 1500 ರೂ ಮನಿಯಾರ್ಡರ್ ಒಂದು ಬಂದು ತಲುಪುತ್ತದೆ. ಪೋಷ್ಟ್ ‘ಆಫರ್ ಲೆಟರ್’ ಆಗಿದ್ದು ಅದರಲ್ಲೆ ಇದ್ದ ಇನ್ನೊಂದು ಚೀಟಿಯಲ್ಲಿ ನೀಟಾದ ಬಟ್ಟೆಗಳೊಂದಿಗೆ ಬೂಟಿನ ಜೊತೆ ಬರತಕ್ಕದ್ದು ಹಾಗು ಕೆಲ ಹೊಗಳಿಕೆ ಮಾತಿನ ಒಕ್ಕಣೆ, ಬರಬಹುದಾದ ಬಸ್ ಖರ್ಚು ಹಾಗು ಬಟ್ಟೆ ಖರೀದಿಗೆ ಬೇಕಾದ ಹಣವನ್ನು MO ಮಾಡಲಾಗಿರುತ್ತದೆ,ವಸತಿ ವ್ಯವಸ್ಥೆ ಇದೆ ಎಂಬ ಸೂಚನೆ ಕೆಳಗೊಂದು ಸಹಿ ಹೆಸರಿನ ಜೊತೆ… ಆ ಹೆಸರು ಹೀರೇಶ್ ಶರ್ಮ.(company CEO). ಆತನ ಪಾಲಿನ ದೇವರು. ಅಲ್ಲಿಗೆ ವಿದ್ಯೆ ಕೈ ಹಿಡಿಯುತ್ತದೆ ಪ್ರಾಮಾಣಿಕತೆ ಕೆಲಸಕ್ಕೆ ಬರುತ್ತದೆ ಎಂಬುದು ಆತನ ಪಾಲಿಗೆ ಸತ್ಯವಾದ ದಿನ. ಜೊತೆಗೆ ಆತನ ಬದುಕಿನ ಆರಂಭ.ಮೇಲಿನ ಸಹಾಯದ ಜೊತೆ ಒಂದಷ್ಟು ಗೆಳೆಯರ ಸಹಾಯದೊಂದಿಗೆ(ಅರ್ಥಿಕವಾದದ್ದು)ಹೊಸ ಕೆಲಸಕ್ಕೆ ಎದುರುಗೊಳ್ಳಲು ಬಸ್ಸೇರಿದ್ದ.</span></div>
<div style="text-align: justify;">
<div style="text-align: center;">
<span style="font-size: large;"> <span style="color: red;"><b>“ಘಟ್ಟವೊಂದರ ಘಟನೆಗಳ ಮುಕ್ತಾಯ”</b></span></span></div>
</div>
<div style="text-align: justify;">
<span style="font-size: large;"><br /></span></div>
<div style="text-align: justify;">
<b><span style="font-size: large;">ನಿರೂಪಕನ ಮಾತುಗಳು:-</span></b></div>
<div style="text-align: justify;">
<span style="font-size: large;">ಕಾರ್ಪೊರೇಟ್ ಕಂಪೆನಿಗಳಲ್ಲಿ ಸಹೃದಯಿಗಳಿಲ್ಲ, ದುಡಿಸಿಕೊಳ್ಳೋದಷ್ಟೆ ಬರುತ್ತದೆ, ಯಾವುದೋ ಪ್ರೊಜೆಕ್ಟ್ ಕೆಲಸ ಮುಗಿದ ನಂತರ ಮರು ಪ್ರೊಜೆಕ್ಟ್ ಗಳು ಇಲ್ಲವಂತಾದಲ್ಲಿ ಒತ್ತಾಯ ಪೂರ್ವಕವಾಗಿ ರಾಜೀನಾಮೆ ಕೊಡುವ ಪರಿಸ್ಥಿತಿಗಳನ್ನು ತಂದೊಡ್ಡುತ್ತಾರೆ, ಜಾಬ್ ಸೆಕ್ಯೂರಿಟಿ ಇಲ್ಲ ಇತ್ಯಾದಿ ಇತ್ಯಾದಿ ಕಂಪ್ಲೆಂಟ್ಗಳು ಜಮಾನದಿಂದ ಇದ್ದಂತ್ತದ್ದೆ ಹಾಗು ಇದು ಅಲ್ಲವೆಂದು ಪೂರ್ತಿ ತಳ್ಳಿ ಹಾಕಲಾಗದು. ಅದು ಒತ್ತಟ್ಟಿಗಿರಲಿ ಕಾರ್ಪೊರೇಟ್ ಕಂಪನಿಯಲ್ಲು ಸಹೃದಯದ ಮಂದಿ ಇದ್ದಾರೆ ಬದುಕು ರೂಪಿಸುವವರು ಇದ್ದಾರೆ ಅನ್ನೊದಕ್ಕೆ ಮೇಲಿನ ಕಥೆಯೆ ಸಾಕ್ಷಿ.</span></div>
<div style="text-align: justify;">
<span style="font-size: large;"><br /></span></div>
<div style="text-align: justify;">
<b><span style="font-size: large;">ಮುಕ್ತಾಯ….</span></b></div>
<div style="text-align: justify;">
<span style="font-size: large;">ಕೆಲಸ ಗಿಟ್ಟಿಸಿಕೊಂಡ ಆತ ಪರಿಸರಕ್ಕನುಗುಣವಾಗಿ ಈಗ ಬದಲಾಗುವದರ ಜೊತೆಗೆ ಆತನ ಬದುಕು ಕೂಡ ಬದಲಾಗಿದೆ. ಸುಲಲಿತವಾಗಿ ಅತನೀಗೆ ಕಬ್ಬಿಣದ ಕಡಲೆಯಾಗಿದ್ದ ಇಂಗ್ಲೀಷ್ ಕೂಡ ಆತನ ಕೈ ಹಿಡಿದಿದೆ. ಆತನ ಕೆಲಸಕ್ಕನುಗುಣವಾಗೆ ಭಡ್ತಿ ಪಡೆದು ಉನ್ನತ ಸ್ಥಾನಕ್ಕೇರಿ ಅದರ ಸವಿಯನ್ನು ಸವಿದಿದ್ದಾನೆ. ಬದುಕು ಬದಲಾಗಿದೆ ಜೊತೆಗೆ ಆತನ ಕುಟುಂಬವು ಉನ್ನತಿಗೇರಿದೆ.ಈಗಲೂ ಸ್ವಾಭಿಮಾನಕ್ಕೆ ಧಕ್ಕೆ ಬರದಂತೆ ಬರೀಯ ತನ್ನ ತಿಳಿವಿನ ಸಾಮರ್ಥ್ಯದಲ್ಲೆ ಬದುಕು ನಡೆಸುತಿದ್ದಾನೆ.ಎಂದಿಗು ವಿದ್ಯೆಯೊಂದೆ ಕೈ ಹಿಡೀಯೋದು ಎಂಬ ಸತ್ಯವನ್ನು ಮರೆತಿಲ್ಲ.ಸ್ವಾಭಿಮಾನಕ್ಕೆ ದಕ್ಕೆಯಾಗಬಲ್ಲುದು ಎಂಬಂತ ಯಾವುದೊ (ಆ ಘಟನೆ ಇಲ್ಲಿ ಅಪ್ರಸ್ತುತ) ಸನ್ನಿವೇಶ ಎದುರುಗೊಂಡಾಗ ನಿರ್ಭಿತಿಯಿಂದ ಮುಂದಿನ ದಾರಿ ಏನೆಂದು ತಿಳಿಯದಿದ್ದರೂ ಕೂಡ ರಾಜಿನಾಮೆ ಪತ್ರ ಮುಂದಿಟ್ಟು ಹೊರ ಬಂದು 7-8 ವರುಷಗಳೆ ಉರುಳಿದೆ. ಆತನ ಸ್ವಾವಲಂಬಿ ಇಚ್ಚಾಶಕ್ತಿ ಕೊರಗದೆ ಚಂದದ ಬದುಕು ನಡೆಸಲು ಇಂಬಾಗಿದೆ. ಆ ದಿನಗಳಲ್ಲೂ ಈ ದಿನಗಳಲ್ಲು ನೆಮ್ಮದಿಯಂತು ಇದ್ದೇ ಇದೆ. ಆದರೂ ಅದೊಂದು ಕೊರಗು……..ಋಣ ತೀರಿಸಲಾಗದಿದ್ದರು ಹಣ ತೀರಿಸೋಣ ಎಂದು ಆತನ ಕಾರ್ಪೊರೇಟ್ ಬದುಕಿನ ದೇವರು ಹೀರೇಶ್ ಶರ್ಮರನ್ನು ಹುಡುಕುತಿದ್ದಾನೆ.1500 ರೂ ದೊಡ್ಡ ಮೊತ್ತದ ಸಾಲವಿದೆ. ಅವರು ಅದೆಷ್ಟೊ ಪ್ರತಿಷ್ಟಿತ ಕಂಪೆನಿಗಳಲ್ಲಿ ದೊಡ್ಡ ಹುದ್ದೆ ಅಲಂಕರಿಸಿ ಕಾರ್ಪೊರೇಟ್ ಜಗತ್ತಿನಿಂದಲೆ ದೂರಾಗಿದ್ದಾರೆ ಅನ್ನೊ ಸುದ್ದಿ…..!! ಬಹುರಾಷ್ಟ್ರೀಯ ಕಂಪೆನಿಗಳಲ್ಲಿ ದುಡಿಯುವ ಮಂದಿಗೆ ಹೀಗ್ಯಾಕಾಯ್ತು ಎಂದು ಊಹಿಸೋದು ಕಷ್ಟವೇನಲ್ಲ. ಬಹುಶಃ ಈ ದಿನಗಳಲ್ಲಿ ಮೇಲಿನ ಘಟನೆಗಳು ನಾಟಕೀಯವಾಗಿ ಕಾಣಬಹುದು.ಒಂದು ವೇಳೆ ಮೇಲಿನ ಘಟನೆಗಳು ಆತನನ್ನು ಹೊರತು ಪಡಿಸಿ ಉಳಿದವರಿಗೆ ಹೋಲಿಕೆಯಾಗಿ ಕಂಡುಬಂದಲ್ಲಿ ಅದು ಕೇವಲ ಕಾಕತಾಳೀಯ ಮಾತ್ರ.</span></div>
<div style="text-align: justify;">
<span style="font-size: large;"><br /></span></div>
<div style="text-align: justify;">
<span style="font-size: large;"> *****</span></div>
<div style="text-align: justify;">
<span style="font-size: large;"><br /></span></div>
<div style="text-align: justify;">
<span style="background-color: #fcfcfc; color: #222222; font-family: Arial, Verdana; font-size: medium; line-height: 16.5px; text-align: start;"><a href="http://www.panjumagazine.com/?p=11208" target="_blank">July 6th, 2015 ರಲ್ಲಿ ಪಂಜು ಮ್ಯಾಗಝೀನ್ ನಲ್ಲಿ ಪ್ರಕಟಗೊಂಡಿದೆ.</a></span></div>
</div>
Raghavendrahttp://www.blogger.com/profile/02325133212864530465noreply@blogger.com0tag:blogger.com,1999:blog-5458177352489875538.post-5679145639486548402015-07-07T16:24:00.001+05:302015-07-07T16:40:35.840+05:30ಸೆಲ್ಫಿ ಲೋಕದಲ್ಲಿ…:<div dir="ltr" style="text-align: left;" trbidi="on">
<span style="font-family: Arial, Helvetica, sans-serif;"><br /></span>
<div style="text-align: justify;">
<span style="font-family: Arial, Helvetica, sans-serif; font-size: large;">ಸ್ಮಾರ್ಟ್ ಪೋನ್ ಯುಗದ ಈ ದಿನಗಳಲ್ಲಿ ಬದುಕೆಂಬುದು ಸೆಲ್ಫಿ ಮಯವಾಗಿದೆ. ಇತ್ತೀಚಿನ ದಿನಗಳಲ್ಲಿ ಏನೇನೊ ಕಾರಣಗಳಿಂದ ಈ ಸೆಲ್ಫಿ ಅನ್ನೊದು ಪ್ರಚಲಿತದಲ್ಲಿರೊ ಸುದ್ದಿ. ಆದೇನೆ ಇರಲಿ ಹೊರ ಚಿತ್ರ ಚೆನ್ನಾಗಿರಬೇಕು ಎಂಬ ತುಡಿತದಲ್ಲಿ ಮನಸ್ಸಿಗೆ ಸೆಲ್ಫಿ ಹಿಡಿಯುವ ದಿನಗಳು ಕಳೆದೆ ಹೋಗಿವೆಯೇನು? ಎಂಬ ಆತಂಕ ಇಂದಿನ ಯುವ ಸಮೂಹವನ್ನು ನೋಡಿದಾಗ ಅನಿಸುತ್ತಿದೆ. ಒಬ್ಬ ಗೆಳೆಯ, ಅಕ್ಕ, ತಮ್ಮ, ಸಂಬಂಧಿಕ, ಗುರು ಹೀಗೆ ಎಲ್ಲಾ ಸಂಬಂಧಗಳ ರುಜುವಾತು ಸೆಲ್ಫಿ ಮೂಲಕನೆ ಧೃಢಿಕರಣಗೊಳ್ಳಬೇಕೆನಿಸುವ ಈ ಯುಗದಲ್ಲಿ ಮೇಲಿನ ಆತಂಕವು ಸಹಜ. ಇಲ್ಲಿ ಸೆಲ್ಫಿಯನ್ನು ದೂಷಿಸುವ, ಒಲ್ಲೆ ಎನ್ನುವ ಯಾವ ಒತ್ತಾಯ, ತಕರಾರು ನನ್ನದಲ್ಲ ಬದಲಾಗಿ ಅತಿ ವ್ಯಾಮೋಹ ಮತ್ತು ಅದರ ಅತಿ ಪರಿಣಾಮಗಳ ಬಗ್ಗೆ ಇಲ್ಲಿ ಒಂದು ಕ್ಲುಪ್ತ ಚಿಂತನೆ.</span></div>
<div style="text-align: justify;">
<span style="font-family: Arial, Helvetica, sans-serif; font-size: large;"><br /></span></div>
<div style="text-align: justify;">
<span style="font-family: Arial, Helvetica, sans-serif; font-size: large;">ಸೆಲ್ಫಿ ಬಗ್ಗೆ ಇಷ್ಟೊಂದು ವ್ಯಾಮೋಹಕ್ಕೆ ಒಳಗೊಳ್ಳುವಲ್ಲಿ ಸಾಮಾಜಿಕ ಜಾಲತಾಣಗಳ ಕೊಡುಗೆ ಬಹಳವಿದೆ. ಇದಕ್ಕೆ ತಕ್ಕುದಾಗಿ ಕೈಗೆಟಗುವ ಬೆಲೆಯಲ್ಲಿ ಇಂದು ಡಿಜಿಟಲ್ ಕ್ಯಾಮಾರಗಳು, ಸ್ಮಾರ್ಟ್ ಪೋನ್ಗಳು ನಮಗೆ ದೊರಕುತ್ತಿದೆ. ತಾವೆ ಅಪ್ ಲೋಡ್ ಮಾಡಿದ ತನ್ನದೆ ಚಿತ್ರವನ್ನು ಎಲ್ಲರೂ ಮೆಚ್ಚಬೇಕು, ಗರಿಷ್ಠ ಲೈಕ್ ಪಡೆಯಬೇಕು, ಇತರರ ಗಮನ ಸೆಳೆಯಬೇಕು, ಇಂತದೆ ನೂರು ಯೋಚನೆಯಲ್ಲಿ ಈ ಸೆಲ್ಫಿ ಜಗತ್ತು ಮುಳುಗೇಳುತ್ತಿದೆ. ಅಯ್ಯೊ ನಿನಗ್ಯಾಕಪ್ಪ ಹೊಟ್ಟೆ ಉರಿ ? ಅವ್ರ ಸೆಲ್ಫಿ ಅವ್ರ ಲೈಕ್ಸ್ ನಿನ್ದೇನು ಮಧ್ಯದಲ್ಲಿ ಅಂತೀರ? ಹಿಂಗೊಂದು ಯೋಚನೆ ಬರೋದು ಸಹಜನೆ ಅದ್ರೆ ನಾಳಿನ ಸಮಾಜದ ಬಗ್ಗೆ ಅದುನ್ನ ಕಟ್ಟಿ ಕೊಡೋರು ಇಂದಿನ ಯುವ ಸಮೂಹ ಅಂತಾಗಬೇಕಾದ್ರೆ ಈ ಸೆಲ್ಫಿ ಸಿಂಡ್ರೋಮ್ ನನ್ನು ಹಾಗೆ ಇರಲಿ ಬಿಡು ಎಂದು ಸರಿಸಿ ಬಿಡಬಹುದಾದ್ದು ಖಂಡಿತ ಅಲ್ಲ. ಇದು ಸ್ವ ಪ್ರತಿಷ್ಟೆಯ ಗೀಳಾಗಿ, ಸೆಲ್ಫಿಯೊಂದರಿಂದ ವ್ಯಕ್ತಿತ್ವವನ್ನ ಅಳೆವಂತಾಗಿ ನಿಜವಾದ ಮಾನವ ಸಂಬಂಧಗಳು, ಅದರ ಸಂವೇದನೆಗಳು ಮರೆಯಾಗುತ್ತಿರುವದನ್ನು ಗಮನಿಸದೆ ಹೋದಲ್ಲಿ ಇದರಿಂದ ಮುಂದೊಂದು ದಿನ ಮಗದೊಂದಷ್ಟು ಕಷ್ಟಗಳನ್ನು ನಾವು ಎದುರುಗೊಳ್ಳಬೇಕಾದ್ದು ಕಟ್ಟಿಟ್ಟ ಬುತ್ತಿ.</span></div>
<div style="background-color: white; border: 0px; color: #222222; line-height: 20px; margin-bottom: 10px; padding: 0px; text-align: justify; vertical-align: baseline;">
<a href="http://www.panjumagazine.com/wp-content/uploads/unnamed6.jpg" style="border: 0px; color: #d1580d; font-style: inherit; font-weight: inherit; margin: 0px; padding: 0px; vertical-align: baseline;"><span style="font-family: Arial, Helvetica, sans-serif; font-size: large;"><img alt="" class="aligncenter size-medium wp-image-11157" src="http://www.panjumagazine.com/wp-content/uploads/unnamed6-300x300.jpg" height="300" style="border: none; display: block; font-style: inherit; font-weight: inherit; margin: 0px auto; max-width: 680px; padding: 0px; vertical-align: baseline;" title="unnamed" width="300" /></span></a></div>
<span style="font-family: Arial, Helvetica, sans-serif; font-size: large;"><br /></span>
<div style="text-align: justify;">
<span style="font-family: Arial, Helvetica, sans-serif; font-size: large;">ನಾನು ಬಾಲಿವುಡ್ ಹೀರೋಯಿನ್ ತರ ಕಾಣಿಸ್ಬೇಕು, ನನ್ನ ಮೂಗು ಚೂಪಾಗಿಲ್ಲ, ನನ್ನ ತುಟಿಗಳು ಅಂದವಾಗಿಲ್ಲ, ಯುವಕರಲ್ಲಾದರೆ ನನ್ಗೆ ರಫ್ ಲುಕ್ ಇಲ್ಲ ಗುಳಿ ಬೀಳುವ ಕೆನ್ನೆಗಳಿಲ್ಲ ಹೀಗೆ ತರೆವಾರಿ ಕಂಪ್ಲೆಂಟ್ ಗಳನ್ನ ಹೊತ್ತು ಕೊಂಡು ಸರ್ಜರಿ ಕಡೆಗೆ ಯುವ ಸಮುದಾಯ ಹೊರಳುತ್ತಿರೋದು ನೋಡಿದರೆ ಈ ಸೆಲ್ಫಿ ಸಿಂಡ್ರೋಮ್ ತನ್ನ ವ್ಯಾಪಕತೆಯನ್ನು ಹೇಗೆ ಹಬ್ಬಿಸಿಕೊಂಡಿದೆ ಎನ್ನುವದು ನಮಗರಿವಾಗಬಹುದು.5000 ದಿಂದ 150000 ವರೆಗಿನ ಪ್ಲಾಸ್ಟಿಕ್ , ಕಾಸ್ಮೇಟಿಕ್ ಸರ್ಜರಿಗಳು ಈ ದಿನಗಳಲ್ಲಿದ್ದು ಎಲ್ಲವು ಲಾಭದಾಯಕವಾಗಿ ನಡೆಯುವಂತೆ ಮಾಡುವಲ್ಲಿ ಈ ಸೆಲ್ಫಿ ಜಗತ್ತು ತನ್ನ ಗಣನೀಯ ಪಾತ್ರವನ್ನು ನಿರ್ವಹಿಸುತ್ತಿದೆ ಎಂದರೆ ತಪ್ಪಿಲ್ಲ.ಒಂದು ಅಂಕಿ ಅಂಶದ ಪ್ರಕಾರ ಶೇಕಡ 35 ಮಂದಿ ಹದಿ ಹರೆಯದವರು ಪ್ಲಾಸ್ಟಿಕ್/ ಕಾಸ್ಮೋಟಿಕ್ ಸರ್ಜರಿಯನ್ನ ಮಾಡಿಸಿಕೊಳ್ಳುತಿದ್ದಾರೆ. ತಮ್ಮ ಅಂಗ ಭಂಗಿಗಳು ಯುನಿಕ್ ಆಗಿರಬೇಕು ಎಂಬ ಭರದಲ್ಲಿ ಪ್ರಕೃತಿ ತನಗೊದಗಿಸಿದ ಸಹಜ ಸೌಂದರ್ಯವನ್ನು ವಿರೂಪಗೊಳಿಸುತ್ತಿದ್ದೇವೆ, ಆ ಮೂಲಕ ಜೀವನ ಪೂರ್ತಿ ಕಾಸ್ಮಿಟಿಕ್ ಗಳನ್ನೆ ಅವಲಂಬಿಸಬೇಕಾದ ಅನಿವಾರ್ಯತೆಗಳೆಡೆಗೆ ನಮ್ಮನ್ನು ನಾವಾಗೆ ದೂಡಿಸಿಕೊಳ್ಳುತಿದ್ದೇವೆ.</span></div>
<div style="text-align: justify;">
<span style="font-family: Arial, Helvetica, sans-serif; font-size: large;"><br /></span></div>
<div style="text-align: justify;">
<span style="font-family: Arial, Helvetica, sans-serif; font-size: large;">ಒಂದು ಸೆಲ್ಫಿಯನ್ನು ತಂತ್ರಜ್ಞಾನದ ಫಲದಿಂದ ಮತ್ತಷ್ಟು ಉತ್ತಮಗೊಳಿಸಿ ಸಾಮಾಜಿಕ ಜಾಲ ತಾಣದಲ್ಲಿ ಅಪ್ ಲೋಡ್ ಮಾಡಿದ ಮರುಕ್ಷಣದಿಂದ ಮನಸ್ಸು ಖಿನ್ನತೆ ಕಡೆ ವಾಲುತ್ತದೆ. ಎಷ್ಟು ಜನ ಲೈಕಿಸಿರಬಹುದು, ಪ್ರತಿಕ್ರಿಯೆಗಳು ಎಷ್ಟಿರಬಹುದು, ಇವುಗಳಲ್ಲಿ ಪರಿಚಿತರು ಯಾರು? ಅಪರಿಚಿತರು ಯಾರು ಇವೆ ಇತ್ಯಾದಿ ಯೋಚನೆಯೊಳಗೆ ಮುಳುಗಿ ಮಾಡಬೇಕಾದ ಕೆಲಸಗಳತ್ತ ಉದಾಸೀನ. ಒಂದಷ್ಟು ಲೈಕ್ ಕಮೆಂಟ್ ಸಿಕ್ಕಿದ್ದೆ ತಡ ಈ ಸೆಲ್ಫಿ ಹುಚ್ಚು ಚೂರು ಚೂರೆ ಚಿಗಿತುಕೊಳ್ಳುತ್ತದೆ, ಸಾಲು ಸಾಲು ಸೆಲ್ಫಿ ತೆಗೆಸಿಕೊಂಡು ಮತ್ತಷ್ಟು ಮಗದಷ್ಟು ಪ್ರತಿಕ್ರಿಯೆ, ಲೈಕ್ ಗಳ ನಿರೀಕ್ಷೆಯಲ್ಲಿ ಯಾವ ಸೆಲ್ಫಿಗಳು ಮೆಚ್ಚುಗೆಯಾಗದೆ ಒಂದು ಉತ್ತಮ ಸೆಲ್ಫಿಗಾಗಿ ಹುಡುಕುತ್ತಲೆ ಅಸಹನೆಯೊಂದಿಗೆ ಸ್ಟಂಟ್ ಮಾಡಲೋಗಿ ಕೈ ಕಾಲು ಮುರಿದುಕೊಂಡ ಉದಾಹರಣೆಗಳು ಈ ಸೆಲ್ಫಿ ಜಗತ್ತಿನಲ್ಲಿದೆ. ಹಲವಷ್ಟು ಮೊಬೈಲ್ ಪುಡಿಗೊಂಡಿದ್ದು ಇದೆ. ಕೆಲವೊಮ್ಮೆ ಹೀಗೂ ಆಗುತ್ತದೆ…..ಅದು ಹೇಗೆಂದರೆ ನಿರೀಕ್ಷಿತ ಪ್ರತಿಕ್ರಿಯೆ ಮೆಚ್ಚುಗೆಗಳು ಸೆಲ್ಫಿಗೆ ಬಾರದೆ ಹೋದಲ್ಲಿ ನಿರಾಶೆ, ಹತಾಶೆ, ಕೀಳರಿಮೆ ತುಂಬಿಕೊಂಡು ಮನಃಕ್ಲೇಶಗಳನ್ನು ತಂದುಕೊಂಡು ಮಬ್ಬಾಗುವವರನ್ನು ತನ್ನೊಳಗೆ ಇರಿಸಿಕೊಂಡಿದೆ ಈ ಸೆಲ್ಫಿ ಜಗತ್ತು. ಸಮೀಕ್ಷೆಯ ಪ್ರಕಾರ ಶೇಕಡ 80 ರಷ್ಟು ಮಂದಿ ಸೆಲ್ಫಿ ತೆಗೆದುಕೊಳ್ಳುವವರಿದ್ದು ನಾವೇನು ಸೆಲ್ಫಿ ಸಿಂಡ್ರೋಮ್ ಅಂತ ಮಾತಾಡ್ತ ಇದ್ದೇವೊ ಅದು ಈ 80% ದಲ್ಲಿ ಸೂಮಾರು 60% ದಷ್ಟು ಜನರಿಗಿದೆ.ಈಗ ಹೇಳಿ ಬರೀಯ ಸೆಲ್ಫಿ ಎಂದು ಸರಿಸಿಬಿಡಬಹುದಾದ ವಿಷಯನಾ ಇದು? ಒಂದಿಡಿ ಸಮುದಾಯ ಸೆಲ್ಫಿಯ ಹಿಂದೆ ಬಿದ್ದು ಕ್ರೀಯಾಶೀಲತೆಯನ್ನು ಮರೆತು ಖಿನ್ನತೆ, ಅಕ್ರೋಶದಿಂದ,ಅತ್ಮ ವಿಶ್ವಾಸವನ್ನು ಕೊಂದುಕೊಂಡು ಬದುಕುತ್ತಿದೆ ಎಂದರೆ ಅದರ ಮುಂದಿನ ಪರಿಣಾಮ ಎಂತದ್ದಿರಬಹುದು? ಅದು ಸೆಲ್ಫಿ ಕಡೆ ಹೆಚ್ಚಿನ ಆಕರ್ಷಣೆ ಹೊಂದಿದವರು ಯಾರು ಅಂತೀರಿ? ಅಧ್ಯನಗಳು ಧೃಡಪಡಿಸಿದಂತೆ 16 ರಿಂದ 26 ವರುಷದವರೆಗಿನ ಮಂದಿ!!! ಯಾರು ಜೀವನ ರೂಪಿಸಿಕೊಳ್ಳಬೇಕಾದ ಹಂತದಲ್ಲಿರುತ್ತಾರೊ ಅವರುಗಳು.ಅಂದ್ರೆ ಸೆಲ್ಫಿ ಅನ್ನೊ ಗೀಳು ಮದ್ಯಪಾನ, ಧೂಮಪಾನ, ಜೂಜಿನಂತೆಯೆ ಒಂದು ಮಾರಕ ಚಟವಾಗಿ ಬಾಧಿಸಬಹುದು ಎನ್ನುವದನ್ನು ನಿರಾತಂಕವಾಗಿ ಹೇಳಬಹುದಾಗಿದೆ.</span></div>
<div style="text-align: justify;">
<span style="font-family: Arial, Helvetica, sans-serif; font-size: large;"><br /></span></div>
<div style="text-align: justify;">
<span style="font-family: Arial, Helvetica, sans-serif; font-size: large;">ತನ್ನ ಅಂಗಾಂಗಗಳು ಹಾಗಿರಬೇಕಿತ್ತು ಹೀಗಿರಬೇಕಿತ್ತು ಕಲರ್ರು ಬೇಳ್ಳಗಿರಬೇಕಿತ್ತು ಹೀಗೆ ಏನೇನು ಅವಾಸ್ತವಿಕ ನಿರೀಕ್ಷೆಗಳು,ಅಸ್ವಾಭಾವಿಕ ಹೋಲಿಕೆಗಳು, ಅನಿಯಂತ್ರಿತ ಬಯಕೆಗಳನ್ನು ಹುಟ್ಟು ಹಾಕೊ ಸೆಲ್ಫಿ ಗೀಳು, ಊಟ ಪಾಠ ನೆಮ್ಮದಿ ಯನ್ನು ಕಳಕೊಂಡು ಖಿನ್ನತೆಯನ್ನು ತರಬಹುದಾದ ಸೆಲ್ಫಿ ಜಗತ್ತಿನ ಬಗ್ಗೆ ತುಸು ಅರಿವು ಎಚ್ಚರಗಳು ಹಾಗು ಅದರ ಮೆಲೊಂದು ನಿಯಂತ್ರಣ ನಮಗಿರೋದು ಉತ್ತಮ.ನಾ ಹೇಗಿದ್ದೇನೊ ಹಾಗೆ ಬೇರೆಯವರಿಗೆ ಒಪ್ಪಿಸಿಕೊಳ್ಳೊ ಮೊದಲು ತನಗೆ ತಾನೆ ಒಪ್ಪಿಸಿ ಸಂಭ್ರಮ ಪಡಬೇಕಿರೋದು ಮುಖ್ಯ. ಇನ್ಮುಂದೆ ಸೆಲ್ಫಿಗಳು ಬೇಡ ಎಂದು ಹೇಳುವದು ಅವಾಸ್ತವಿಕ. ಸೆಲ್ಫಿಗಳ ಗೀಳು ಹಚ್ಚಿಕೊಳ್ಳದೆ ಸೆಲ್ಫಿಗಳು ಪ್ರದರ್ಶನಕ್ಕಿರದೆ ನಮ್ಮ ನೆನಪಿಗಾಗಿ ನಮ್ಮಗಳಿಗಾಗಿಯಷ್ಟೆ ಒಳಿತಾಗಿ ಬಳಕೆಯಾಗೋದು ಮುಖ್ಯ.ಮಕ್ಕಳೊಂದಿಗೆ ಆತ್ಮೀಯರಾಗಿ ಗೆಳೆಯರಾಗಿದ್ದುಕೊಂಡು ಅವರನ್ನ ಕುಟುಂಬಕ್ಕೆ ಹತ್ತಿರವಾಗಿರುವಂತೆ ನೋಡಿಕೊಳ್ಳೋದು ಮುಖ್ಯ, ಕಾರಣ ತನ್ನವರಿಂದ ದೂರಾದವರು ತನ್ನವರೆನಿಸಿಕೊಳ್ಳೊ ಮಂದಿಯ ಹುಡುಕಾಡೊ ದಾರಿಯಲ್ಲಿ ಈ ಸೆಲ್ಫಿಯು ಸುಲಭ ರಹದಾರಿಯ ಹಾಗೆ ಕಾಣುತ್ತದೆ.ಕ್ರಮೇಣ ಸೆಲ್ಫಿ ಗೀಳನ್ನು ಹಚ್ಚಿಕೊಳ್ಳಬಹುದು. ಚೆನ್ನಾಗಿರೊ ಕುಟುಂಬ, ಗೆಳೆಯರೊಂದಿಗೆ ಉತ್ತಮ ಸಂವಹನ, ಹಿರಿಯರಾದವರು ಕಿರಿಯರ ಬಗ್ಗೆ ಒಂಚೂರು ತೋರಬಲ್ಲ ಕಾಳಾಜಿ ಇವೆಲ್ಲವು ಒಳ್ಳೆಯದಾಗಿದ್ದರೆ ಈ ಸೆಲ್ಫಿ ಹುಚ್ಚು ಅತಿಯಾಗದೆ ಹಿತವಾಗಿ ನೆನಪುಗಳನ್ನು ಅವಲೋಕಿಸಲು ಸುಲಭದ ಹಾದಿಯಾಗಿ ಮೆದುಳಿಗೆ ಚೈತನ್ಯದಾಯಕವಾಗಿ ಆಗರವಾಗಬಲ್ಲುದಾದ ಕ್ರಿಯೆ ಎಂದು ತಜ್ಞರು ಸೆಲ್ಫಿ ಬಗ್ಗೆ ವಿಶ್ಲೇಶಿಸುತ್ತಾರೆ.</span></div>
<div style="text-align: justify;">
<span style="font-family: Arial, Helvetica, sans-serif; font-size: large;"><br /></span></div>
<div style="text-align: justify;">
<span style="font-family: Arial, Helvetica, sans-serif; font-size: large;">ನಮ್ಗೊಂದು ಖಾಯಿಲೆಯಲ್ಲದ ರೋಗವಿದೆ ಅದ್ಯಾವುದೆಂದರೆ ಯಾವದು ಕೂಡ ನಮ್ಮರಿವಿಗೆ ಬರೊ ಮುಂಚೆ ನಾವೆಚ್ಚೆತ್ತುಕೊಳ್ಳದಿರೊದು. ಈ ಸೆಲ್ಫಿ ಸಿಂಡ್ರೋಮ್ ಕೂಡ ಅದೆ ತರದ್ದು. ಬಹುಶಃ ಈ ಸೆಲ್ಫಿ ಬಗ್ಗೆ ಇಷ್ಟು ಬರೆದುಕೊಳ್ಳಬೇಕಿತ್ತ??ಎಂದು ತಮ್ಮಲ್ಲಿ ಪ್ರಶ್ನೆಗಳಿದ್ದರೆ ಉತ್ತರಿಸಿದ್ದೇನೆ ಎಂದೆನ್ನುಕೊಳ್ಳುತ್ತೇನೆ. ಸಾಮಾಜಿಕ ಜಾಲ ತಾಣಗಳಿಂದಾಗಿಯೆ ಈ ಸೆಲ್ಫಿ ಗೀಳು ವಿಪರೀತವಾಗಿದೆ ಎಂಬ ವಾದವು ಒಪ್ಪ ತಕ್ಕದ್ದೆ ಆದರೆ ಸೆಲ್ಫಿಯನ್ನು ಒಳಿತಾಗಿ ಬಳಸಬಹುದಾದ ನಿಯಂತ್ರಣತೆ ನಮಗೆ ಸಾಮಾಜಿಕ ತಾಣಗಳ ಮೇಲಿಲ್ಲ. ಅದು ಎಲ್ಲವನ್ನೂ ಸ್ವಿಕರಿಸುವಂತದ್ದು. ಬಳಕೆದಾರರಾದ ನಮಗೆ ಎಚ್ಚರವಿರಬೇಕಷ್ಟೆ. ನಾ ಸೆಲ್ಫಿ ಗೀಳಿನ ದ್ವೇಷಿಯೆ ಹೊರತು ಸೆಲ್ಫಿಯದ್ದಲ್ಲ ಎಂಬುದನ್ನು ಮಗದೊಮ್ಮೆ ನೆನೆಪಿಸುತ್ತಾ ಮತ್ತೆ ಸಿಕ್ಕಾಗ ನನ್ಜೊತೆ ಒಂದು ಸೆಲ್ಫಿ ಪ್ಲೀಸ್….ನಿಮ್ಮ ನೆನಪಿಗಾಗಿ ನನ್ನ ತಿಜೋರಿಯಲ್ಲಿ ಜಾಗವಿರಿಸಿಕೊಳ್ಳುವೆ. </span></div>
<div style="text-align: justify;">
<span style="font-family: Arial, Helvetica, sans-serif; font-size: large;"><br /></span></div>
<div style="text-align: justify;">
<span style="font-family: Arial, Helvetica, sans-serif; font-size: large;"> *****</span></div>
<div style="text-align: justify;">
<span style="background-color: #fcfcfc; color: #222222; font-family: Arial, Verdana; font-size: large; line-height: 16.5px; text-align: start;"><a href="http://www.panjumagazine.com/?p=11155" target="_blank">June 29th, 2015 ರಲ್ಲಿ ಪಂಜು ಮ್ಯಾಗಝೀನ್ ನಲ್ಲಿ ಪ್ರಕಟಗೊಂಡಿದೆ</a></span></div>
</div>
Raghavendrahttp://www.blogger.com/profile/02325133212864530465noreply@blogger.com0tag:blogger.com,1999:blog-5458177352489875538.post-6013833640383516112014-03-08T07:21:00.000+05:302014-03-08T08:12:39.220+05:30ನಮ್ಮದೆ ವಿನಾಶದ ಘೋರಿಗೆ ಮಗದೊಂದು ಕಲ್ಲು!<div dir="ltr" style="text-align: left;" trbidi="on">
<div style="text-align: justify;">
<span style="font-size: large;">ಜೀವ ಸಂಕುಲವೆಂಬುದು ಪ್ರಕೃತಿ ಎಂಬ ತಾಯ ಗರ್ಭದಿಂದ ಜನಿಸಲಾರದ್ದು.ಅದೇನಿದ್ದರೂ ಅಲ್ಲೆ ಹುಟ್ಟಿ ಅದರೊಳಗೆ ಜೀವಿಸಿ ಅಲ್ಲೆ ಲೀನವಾಗಬೇಕೆಂಬುದು ನಮ್ಮ ಸಲಹುವ ಪ್ರಕೃತಿಯ ನಿಯಮ, ಜೀವಗಳು ಗರ್ಭ ಮುರಿದುಕೊಂಡು ಜನಿಸಲಿಚ್ಚಿಸಿದಷ್ಟು ತಾಯ ಗರ್ಭ ಸೀಳುತ್ತದೆ, ಜೀವ ಸಂಕುಲವನ್ನು ಸಲಹೊ ತಾಯ ಅಳಿವು ವಿನಾಶವನ್ನು ತಂದೊಡ್ಡುತ್ತದೆ. ಈ ಸಮಾಧಿಯನ್ನು ನಾವು ಕಟ್ಟಲು ಶುರು ಮಾಡಿ ಬಹಳ ವರುಷಗಳೆ ಕಳೆದಿದೆ. ನಮ್ಮನ್ನು ನಾವು ಅಂತ್ಯಗೊಳಿಸುವದಕ್ಕೆ ಬೇಕಾದ ಸರ್ವ ವಿಧದ ತಯಾರಿಯಲ್ಲು ನಾವು ತೊಡಗಿದ್ದೇವೆ. ವಿನಾಶವೆಂಬ ಈ ಸಮಾಧಿಗೆ ಮತ್ತೊಂದು ಕಲ್ಲು ಪೇರಿಸಿದ್ದು ಮೊನ್ನೆ ನಮ್ಮ ಮುಖ್ಯಮಂತ್ರಿಗಳು. ‘ಎತ್ತಿನ ಹೊಳೆ ಯೋಜನೆ’ ಎಂಬುದು ಆ ಸಮಾಧಿ ಕಲ್ಲಿನ ಹೆಸರು.</span></div>
<div class="separator" style="clear: both; text-align: center;">
<a href="https://blogger.googleusercontent.com/img/b/R29vZ2xl/AVvXsEgQBmgKFaJV_yaQRha10P9mkwiOi_EyKAoatmjeYK9wgwo6jx_u0ghgNnERU6FFVUUDvbUp494BPBT4LFhZ9lursAVdp_CixyKu_OvfU0EtHzS2gZTbufxh_iVeMYGxJOPCCAaqsNh8qBM/s1600/kerihalla.jpg" imageanchor="1" style="margin-left: 1em; margin-right: 1em;"><span style="font-size: large;"><img border="0" src="https://blogger.googleusercontent.com/img/b/R29vZ2xl/AVvXsEgQBmgKFaJV_yaQRha10P9mkwiOi_EyKAoatmjeYK9wgwo6jx_u0ghgNnERU6FFVUUDvbUp494BPBT4LFhZ9lursAVdp_CixyKu_OvfU0EtHzS2gZTbufxh_iVeMYGxJOPCCAaqsNh8qBM/s1600/kerihalla.jpg" height="240" width="320" /></span></a></div>
<div style="text-align: justify;">
<span style="font-size: large;"><br /></span></div>
<div style="text-align: justify;">
<span style="font-size: large;">ಪ್ರಕೃತಿಯೊಡಲ ಕರುಳ ಬಳ್ಳಿ ಪಶ್ಚಿಮ ಘಟ್ಟವನ್ನು ಘಾಸಿಗೊಳಿಸಿ ನದಿಯೊಂದರ ಉಪನದಿಯನ್ನು ಹುಟ್ಟಿನ ಸ್ಥಳದಲ್ಲೆ ಮುರುಟಿ ಆ ಮೂಲಕ ಅದರ ವಿನಾಶಕ್ಕೂ ಅಡಿಗಲ್ಲಿಕ್ಕುವ ಯೋಜನೆಯೆ ಎತ್ತಿನ ಹೊಳೆ ಯೋಜನೆ ಎನ್ನುವದು ಒಂದು ವಾಕ್ಯದ ವಿವರಣೆಯಾದರೆ ಇನ್ನಷ್ಟು ಸ್ಥೂಲವಾಗಿ ವಿವರಿಸುವದಿದ್ದರೆ…… ಎತ್ತಿನ ಹಳ್ಳ ಎಂಬುದು ಕೆಂಪುಹೊಳೆಯೊಂದಕ್ಕೆ ಬಂದು ಸೇರುವ ಒಂದು ಹಳ್ಳವಷ್ಟೆ. ಅದ್ಯಾಕೊ ಇದು ಇತ್ತೀಚೆಗೆ ಪ್ರಮೋಷನ್ ಪಡೆದು ಹೊಳೆಯಾಗಿದೆ.ಈ ಹಳ್ಳದಿಂದ ಪ್ರಕೃತಿ ನಿಯಮ ಮೀರಿ 24 ಟಿ ಎಂಸಿ ನೀರು ತುಮಕೂರು, ಬೆಂಗಳೂರು ಗ್ರಾಮಾಂತರ,ಚಿಕ್ಕಬಳ್ಳಾಪುರ ಮೂಲಕ ಕೋಲಾರಕ್ಕೆ ಹರಿಯಬೇಕು ಇದಕ್ಕಾಗಿ ವ್ಯಯ ಮಾಡುವ ವಿದ್ಯುತ್ 350 ಮೆಗಾ ವ್ಯಾಟ್ .ಯೋಜನಾ ಗಾತ್ರ ಸುಮಾರು 2900 ಕೋಟಿ ರುಪಾಯಿ.ಈ ಮೂಲಕ ಹಲವು ಜಿಲ್ಲೆ, ಹಳ್ಳಿ, ಪಟ್ಟಣ ಗಳಿಗೆ ಕುಡಿಯುವ ನೀರು ಒದಗಿಸುವದು ಸರ್ಕಾರದ ಯೋಜನೆ. ಕೇಳುವದಕ್ಕೂ ಸರ್ಕಾರದ ಈ ಬಗ್ಗಿನ ನಾಟಕ ನೋಡುವದಕ್ಕೂ ಬಹಳ ಠಾಕೂ ಠೀಕಿನ ಮಸ್ತ್ ಯೋಜನೆಯಾಗಿ ನಮಗೆ ದಕ್ಕುತ್ತಿರುವದು ಸುಳ್ಳಲ್ಲ, ಹಲವರೂ ಹೀಗೆ ಅಂತ ನಂಬಿದ್ದಾರೆ ಕೂಡ. ಆದರೆ ವಾಸ್ತವ ಇದಲ್ಲ ಅನ್ನುವದು ಅಷ್ಟೆ ಸತ್ಯ.</span></div>
<div style="text-align: justify;">
<span style="font-size: large;"><br /></span></div>
<div style="text-align: justify;">
<span style="font-size: large;">ಎತ್ತಿನ ಹೊಳೆಯಲ್ಲಿ ಮಾರ್ಚ್ ಎಪ್ರೀಲ್ ಮೇ ತಿಂಗಳಲ್ಲಿ ದೊರಕಬಹುದಾದ ನೀರಿನ ಪ್ರಮಾಣ ಏನು? ನಾಶವಾಗುವ ಅರಣ್ಯ ಸಂಪತ್ತಿನ ಅಂದಾಜು ಏನು? ರಚಿಸಬಹುದಾದ ಸಣ್ಣ ಸಣ್ಣ ಚೆಕ್ ಡ್ಯಾಂ ಗಳಿಂದ ಮಳೆಗಾಲದಲ್ಲಿ ಪಂಪ್ ಮಾಡಿದ ನೀರಲ್ಲಿ ವರುಷ ಪೂರ್ತಿ ಬಯಲು ಸೀಮೆಗೆ ನೀರುಣಿಸಲು ಸಾಧ್ಯವೆ? ( ಅಸಂಬದ್ದವಾಗಿ ಮಳೆಗಾಲದಲ್ಲಿ ಮಾತ್ರ ಪಂಪ್ ಮಾಡಲಾದ ನೀರನ್ನು ಹರಿಸಲಾಗುವದು ಎಂಬ ಮಾತು ಅಲ್ಲಲ್ಲಿ ಕೇಳಿ ಬರುತ್ತಿದೆ ). ಸದನದಲ್ಲಿ ಎಂಸಿ ನಾಣಯ್ಯ ಎತ್ತಿನ ಹೋಳೆ ಯೋಜನೆಯ ಶಂಕುಸ್ಥಾಪನೆ ಮೊದಲು ಕರಾವಳಿ ಜನರ ಅಭಿಪ್ರಾಯ ಕೇಳಿಲ್ಲ ಅನ್ನುವ ಮಾತಿಗೆ ಸರ್ಕಾರದ ನೀರಾವರಿ ಸಚಿವರೆ ಹೌದು ಅಂದಿದ್ದರು.ಹಾಗಿದ್ದಲ್ಲಿ ಈ ನಿಟ್ಟಲ್ಲಿ ಕನಿಷ್ಟ ಸೌಜನ್ಯವನ್ನೂ ಸರ್ಕಾರ ಮೀರಿತೆ? ಈ ತರಾತುರಿಯ ನಿರ್ಧಾರಗಳು ಸರ್ಕಾರದಿಂದ ಬಂದಿದ್ದಾದರೂ ಏಕೆ?ಹೋಗಲಿ ಇಷ್ಟು ದೊಡ್ಡ ಮಟ್ಟದ ಯೋಜನೆಯೊಂದಕ್ಕೆ DPR (Detailed Project Report) ಇನ್ನೂ ಸಿದ್ದವಾಗಿಲ್ಲ.ಈ ಯೋಜನೆಯ ಉಸ್ತುವಾರಿಯನ್ನು ಕರ್ನಾಟಕ ನೀರಾವರಿ ನಿಗಮಕ್ಕೆ ವಹಿಸಲಾಗಿದ್ದು ಯೋಜನೆಯ ಜಾರಿಗೆ ಅದು ಅವಲಂಬಿಸಿರುವದು ಖಾಸಗಿ ಸಂಸ್ಥೆಗಳ ದಾಖಲೆಯ ಮಳೆ ಪ್ರಮಾಣದ ಲೆಕ್ಕಾಚಾರ, ಕಾರಣ ತನ್ನದೆ ಜಲಸಂಪನ್ಮೂಲ ಇಲಾಖೆಯ 22 ವರುಷಗಳ ಮಳೆಯ ಪ್ರಮಾಣದ ದಾಖಲೆಗಿಂತ ಖಾಸಗಿ ಸಂಸ್ಥೆಯ ಮಳೆ ಪ್ರಮಾಣದ ದಾಖಲೆ ಹೆಚ್ಚಿರುವದು. ಧಾಖಲೆಗಳು ಇಂತಿವೆ…..(ಮಾಹಿತಿ <span style="background-color: white; font-family: 'Trebuchet MS', 'Lucida Grande', arial, helvetica, sans-serif;">www.sundararao.blogspot.com)</span></span></div>
<div style="text-align: justify;">
<span style="font-size: large;"><br /></span></div>
<div style="text-align: justify;">
<span style="font-size: large;"><br /></span></div>
<div style="text-align: justify;">
<span style="font-size: large;">1.ಕನೀನಿನಿಯ ಭದ್ರಾ ಮೇಲ್ದಂಡೆ ಯೋಜನಾವಲಯದ ಮುಖ್ಯ ಎಂಜಿನಿಯರ್ ದೆಹಲಿಗೆ ಬರೆದ ಪತ್ರದಲ್ಲಿ: 6500 ಮಿ.ಮೀ.</span></div>
<div style="text-align: justify;">
<span style="font-size: large;">2. ಕನೀನಿನಿಯ ಯೋಜನಾ ವರದಿಯಲ್ಲಿ: 6280 ಮಿ.ಮೀ</span></div>
<div style="text-align: justify;">
<span style="font-size: large;">3. ಕನೀನಿನಿಯ ತಪ್ಪು ಲೆಕ್ಕಾಚಾರವನ್ನು ತಿದ್ದಿದಾಗ: 6210 ಮಿ.ಮೀ</span></div>
<div style="text-align: justify;">
<span style="font-size: large;">4. ನಾಲ್ಕೂ ಖಾಸಗಿ ಮಳೆಮಾಪನ ಕೇಂದ್ರಗಳನ್ನು ಪರಿಗಣಿಸಿದಾಗ : 5695 ಮಿ.ಮೀ</span></div>
<div style="text-align: justify;">
<span style="font-size: large;">5. ಜಲಸಂಪನ್ಮೂಲ ಇಲಾಖೆಯ 22 ವರ್ಷಗಳ ಅಂಕಿಅಂಶದ ಸರಾಸರಿ: 3072 ಮಿ.ಮೀ.</span></div>
<div style="text-align: justify;">
<span style="font-size: large;">6. <a href="http://www.samsamwater.com/climate/">http://www.samsamwater.com/climate/</a> ಎಂಬ ಜಾಲತಾಣದ ಪ್ರಕಾರ ಸುಮಾರು 3000 ಮಿ.ಮೀ. </span></div>
<div style="text-align: justify;">
<span style="font-size: large;"><br /></span></div>
<div style="text-align: justify;">
<span style="font-size: large;"><br /></span></div>
<div style="text-align: justify;">
<span style="font-size: large;">ಯಾಕೀ ಗೊಂದಲ???? ಇಷ್ಟು ದೊಡ್ಡ ಮೊತ್ತದ ಯೋಜನೆಯ ಅನುಷ್ಠಾನದ ಮೊದಲು ಸಣ್ಣದಾಗಿ ಕಾಣುವ ದೊಡ್ಡ ಗೊಂದಲಗಳು ಪರಿಹಾರವಾಗಬೇಕಲ್ವೆ? ಹಾಗಾದರೆ 24 ಟಿ ಎಂಸಿ ನೀರು ಬರೀಯ ಬಾಯಿ ಮಾತೆ?ಎತ್ತಿನ ಹೊಳೆ ಬಗ್ಗೆ ಬಹಳಷ್ಟು ತಜ್ಞರ ಅಭಿಪ್ರಾಯವ 5 ಟಿ ಎಂ ಸಿ ಗಿಂತ ಜಾಸ್ತಿ ನೀರು ದೊರೆಯುವದು ಕಷ್ಟವೇ ಸರಿ ಎಂಬುದು.ಹಾಗಿದ್ದರೆ ಈ ಯೋಜನೆಯ ಸಾರ್ಥಕಥೆ ಏನು? ಅತ್ತ ಪರಿಸರ ನಾಶ, ಇತ್ತ ನದಿಯೊಂದರ ಮೂಲಕ್ಕೆ ಕೊಡಲಿಯೇಟು. ಅಷ್ಟು ಬಿಟ್ಟರೆ ಮುಂದೇನೂ ಕಾಣುವದಿಲ್ಲ. ಕೊಟ್ಟ ಮಾತನ್ನು ಉಳಿಸಿಕೊಳ್ಳದ ಸರ್ಕಾರ ಯೋಜನೆಯೊಂದರ ಮುಂದುವರಿದ ಭಾಗವಾಗಿ ಕೆಂಪು ಹೊಳೆಗೆ ಕೈ ಯಿಕ್ಕುತ್ತದೆ,ತದ ನಂತರ ಕುಮಾರಧಾರ,ಕರಿ ಹೊಳೆ ಇತ್ಯಾದಿ ಇತ್ಯಾದಿ ಮುಂದುವರಿದು ನೇತ್ರಾವತಿಯ ಮೂಲಗಳೆಲ್ಲ ಅಳಿದು ನದಿಯೊಂದು ಅಳಿಯುವ ತನಕ ಸರ್ಕಾರದ ಯೋಜನೆ ಮುಗಿಯಲ್ಲ. ಅಲ್ಲಿಗೆ ಬರ ಹೋಗಲಾಡಿಸಲು ಹರಿವ ನದಿ ತಿರುಗಿಸಿದ ಸರ್ಕಾರ ಮಗದೊಂದು ಬರ ನಾಡನ್ನು ಸೃಷ್ಠಿಗೊಳಿಸುವದು ಖರೆ. ಕರಾವಳಿಯ ಜನತೆಯ ಆತಂಕ ಈ ಸಂದಿಗ್ದತೆಯಲ್ಲಿ ನಿಂತಿದೆ. ಸರ್ಕಾರ ಈ ಗೊಂದಲಗಳನ್ನು ಪರಿಹರಿಸಬೇಕಿತ್ತು ಆದರೆ ಈಗ ಲೋಕಸಭಾ ಚುನಾವಣೆ ಘೋಷಣೆಯಾಗಿದೆ…ಸೋ ನೀತಿ ಸಂಹಿತೆಯೆಂಬ ಬೀಗ ಸರ್ಕಾರಕ್ಕೆ ಬಿದ್ದಿದೆ, ಅಲ್ಲಿಗೆ ಗೊಂದಲಗಳು ಗೊಂದಲಗಳಾಗೆ ಮುಂದುವರಿಯಬೇಕಾದ್ದು ಅನಿವಾರ್ಯ.ಹಾಗು ಈ ನಿಟ್ಟಲ್ಲಿ ತರಾತುರಿಯ ಶಂಕುಸ್ಥಾಪನೆಯ ಸರ್ಕಾರದ ಹಿಂದಿನ ಉದ್ದೇಶ ಸ್ಪಷ್ಟ.</span></div>
<div class="separator" style="clear: both; text-align: center;">
<a href="https://blogger.googleusercontent.com/img/b/R29vZ2xl/AVvXsEhEHbwmS38Z0qITso8PnGRx8HZiPhhv5xNfPXRxCbeJlVPY-B64mmjnScJCGHk7BZN7fAa3JSBNLNMcJ__gCDDgOGEo1a91V_2jC4WGOsaJPgthyos0pE3jB0F4sh8iTS-ZZqh_UHCZLiI/s1600/tumbe_dam_against.jpg" imageanchor="1" style="clear: right; float: right; margin-bottom: 1em; margin-left: 1em;"><span style="font-size: large;"><img border="0" src="https://blogger.googleusercontent.com/img/b/R29vZ2xl/AVvXsEhEHbwmS38Z0qITso8PnGRx8HZiPhhv5xNfPXRxCbeJlVPY-B64mmjnScJCGHk7BZN7fAa3JSBNLNMcJ__gCDDgOGEo1a91V_2jC4WGOsaJPgthyos0pE3jB0F4sh8iTS-ZZqh_UHCZLiI/s1600/tumbe_dam_against.jpg" /></span></a></div>
<div style="text-align: justify;">
<span style="font-size: large;"><br /></span></div>
<div style="text-align: justify;">
<span style="font-size: large;">ಮಂಗಳೂರಿನಂತ ಪಟ್ಟಣ ಇನ್ನು 2-3 ವರುಷಗಳಲ್ಲಿ ಇನ್ನಷ್ಟು ಬೆಳೆಯಲಿದೆ. ನೇತ್ರಾವತಿಗೆ ಅಡ್ಡಲಾಗಿ ಕಟ್ಟಿರುವ ಬಂಟ್ವಾಳ ಬಳಿಯ ತುಂಬೆ ಢ್ಯಾಂ ಮಂಗಳೂರು ಪಟ್ಟಣಕ್ಕೆ ಕುಡಿಯುವ ನೀರೊದಗಿಸುತ್ತದೆ. ಸದ್ಯಕ್ಕೆ ಮಾರ್ಚ್ ನಂತರ ಪೂರ್ಣ ಪ್ರಮಾಣದಲ್ಲಿ ಅವಶ್ಯಕತೆಗಳಿಗೆ ತಕ್ಕಂತೆ ನೀರೊದಗಿಸಲು ಸರ್ಕಸ್ ಮಾಡಬೇಕಾಗಿ ಬಂದಿದೆ. ಅರೆ ನಿಮಗೇನು 6 ರಿಂದ 12 ಮೀಟರ್ ಆಳ ತೆಗೆದರೆ ನೀರು ಸಿಗುತ್ತದೆ ಎಂಬ ಮಾತು ಕೇಳಿ ಬರಬಹುದು. ಅದರೆ ಕರಾವಳಿ ತೀರದ ಶೇಕಡಾ 60 ರಷ್ಟು ನೀರು ಉಪ್ಪು ಹಾಗು ಬಳಕೆಗೆ ಯೋಗ್ಯವಲ್ಲದ್ದು.ಇಲ್ಲದಿದ್ದಲ್ಲಿ 40 ಕಿ ಮಿ ಮೊದಲೆ ಡ್ಯಾಂ ಕಟ್ಟ ಬೇಕಾದ ಅವಶ್ಯಕತೆ ಇರಲಿಲ್ಲ. ಪರಿಸ್ಥಿತಿ ಈ ತೆರನಾಗಿರಬೇಕಾದರೆ ಕರಾವಳಿಯ ಲೈಪ್ ಲೈನ್ ನೇತ್ರಾವತಿಯೆಂಬ ನದಿಗೆ ಘಾಸಿಗೊಳಿಸುವ ಸರ್ಕಾರದ ಯೋಜನೆ ಸಮರ್ಪಕವಾದುದಲ್ಲ ಎಂಬುದು ಅರಿವಾಗುತ್ತದೆ. </span></div>
<div style="text-align: justify;">
<span style="font-size: large;"><br /></span></div>
<div style="text-align: justify;">
<span style="font-size: large;">ನೀರು ದೇಶದ ಆಸ್ತಿ, ನೀರು ಕೆಳಗೆ ಹರಿಯಬೇಕೆಂದರೆ ಮೇಲಿನವರೇನು ಸಾಯೋದ? ಎಂಭ ಮಾತುಗಳು ಕೇಳಿ ಬರುತ್ತವೆ. ಖಂಡಿತ ಯಾರು ಹಾಗಂದುಕೊಂಡಿಲ್ಲ. ಬಯಲು ಸೀಮೆಯಲ್ಲಿ ಇವರೇನು ಎತ್ತಿನ ಹೊಳೆಯ ನೀರ ಮೂಲಕ ತುಂಬಿಸಬೇಕೆಂದುಕೊಂಡಿರುವ 311 ಕೆರೆಗಳೂ ಸೇರಿ ಒಟ್ಟು ಸುಮಾರು 528 ಕೆರೆಗಳಿಗೆ ಮರು ಜೀವ ಕೊಡುವ ಮತ್ತೊಂದು ಸಲಹೆ ಸರ್ಕಾರದ ಮುಂದಿದೆ. ಇದಕ್ಕೆ ತಗಲುವ ವೆಚ್ಚ ಬರೀಯ ಮುನ್ನೂರರಿಂದ ನಾಲ್ಕೂನೂರು ಕೋಟಿಗಳು. ಸರ್ಕಾರಕ್ಕೆ ಯಾಕೊ ಈ ಪರಿಹಾರ ಯೋಜನೆ ಪಥ್ಯವಾಗಿಲ್ಲ. ಅದಕ್ಕೇನಿದ್ದರೂ ದೊಡ್ಡೆತ್ತಿನ ಬಾಲವೆ ಬೇಕು. ಎತ್ತಿನ ಹೊಳೆ ಮುಂದುವರಿದು ಕೆಂಪು ಹೊಳೆ ಇತ್ಯಾದಿ ಇತ್ಯಾದಿ ಯೋಜನೆ ಎಂಬ ಚಿನ್ನದ ಮೊಟ್ಟೆ ಇಡುವ ಕೋಳಿ ಯನ್ನು ಉದ್ದೇಶ ಪೂರ್ವಕವಾಗೆ ಅಪ್ಪಿಕೊಂಡಿದೆ.ಇದಕ್ಕಾಗಿ ವಿಶ್ವ ಪರಂಪರೆಗೆ ಸೇರಬಹುದಾದ ಪಶ್ಚಿಮ ಘಟ್ಟವನ್ನೂ ಸರ್ಕಾರ ಗಣ್ಯವಾಗಿಸಿಲ್ಲ. ಪವರ್ ಪ್ರಾಜೆಕ್ಟ್, ಪೆಟ್ರೋಲಿಯಂ ಸಾಗಾಟಕ್ಕೆ ಪೈಪ್ ಲೈನ್ ಇತ್ಯಾದಿ ಕಾರಣಗಳಿಗೆ ನಾಶವಾದ ಕಾಡಿನ ಪರಿಣಾಮದಿಂದ ಇಲ್ಲಿನ ಜನತೆ ಹೊರ ಬಂದಿಲ್ಲ. ಪ್ರಾಣಿಗಳು ತಾವಿಲ್ಲದೆ ನಾಡಿಗೆ ಬರ ತೊಡಗಿದೆ. ಮುಗಿದಂತ ಪ್ರೊಜೆಕ್ಟ್ ಗಳ ಇಪೆಕ್ಟ್ ಎಂಬಂತೆ ಆನೆಗಳ ಧಾಳಿಗೆ ಸುತ್ತಲಿನ ಜನತೆ ವಾರಕ್ಕೊಬ್ಬರಂತೆ ಆಹುತಿಯಾಗುತಿದ್ದಾರೆ. ಇದರ ಪರಿಣಾಮ ಆನೆ ಕಾರಿಡಾರಿಗೆ ಒಂದಷ್ಟು ಜಾಗವನ್ನು ಸಕಲೇಶಪುರ ಸುತ್ತಲಿನ ಮಂದಿ ನೀಡಬೇಕಾಗಿದೆ. ಬದುಕೆಂಬುದು ಪ್ರಕೃತಿಯೊಡಲಲ್ಲೆ ಎಂಬುದಾದ ಮೇಲೆ ಅದರ ಅತೀ ಸಾಮಿಪ್ಯತನವನ್ನು ಅನುಭವಿಸುವ ಈ ಮಂದಿ ತಮ್ಮ ಜೀವಸೆಲೆಗಳೆ ಘಾಸಿಗೀಡಾಗುತ್ತಿದೆ ಎಂಬುದಕ್ಕಾದರೂ ಈ ಎತ್ತಿನ ಹೊಳೆ ಯೋಜನೆಯನ್ನು ವಿರೋಧಿಸಬೇಕಾಗಿದೆ.ಬೇಕು ಬೇಕೆಂದಂತೆ ಆಡಲು ಪ್ರಕೃತಿಯೆಂಬುದು ಆಟಿಕೆಯಲ್ಲ, ನದಿಯೊಂದು ಹರಿದು ಸಮುದ್ರ ಸೇರುತ್ತದೆ ಎಂದರೆ ಅದಕ್ಕೆ ತನ್ನದೆ ಆದ ಕಾರಣ ಗಳಿರುತ್ತದೆ. ಈ ಪ್ರಕೃತಿ ನಿಯಮವನ್ನು ನಾವರಿತಿರಬೇಕು ಅಷ್ಟೆ. ಯಾವುದೋ ರಾಜಕೀಯ ಹಿತಾಸಕ್ತಿಗಾಗಿ ಪ್ರಕೃತಿಯನ್ನು ಆಟಿಕೆ ಮಾಡಿಕೊಳ್ಳುವದು ಸರಿಯಲ್ಲ.ಒಬ್ಬರ ಬದುಕನ್ನು ಕಸಿದು ಮಗದೊಬ್ಬರಿಗೆ ಬದುಕು ಕೊಡುತ್ತೇವೆ ಎಂಬುದು ಬರೀಯ ಸುಳ್ಳು. ಮನುಷ್ಯ ಏನು ಬೇಕಾದರೂ ಸೃಷ್ಟಿಸಬಲ್ಲ,ಅದರೆ ಪ್ರಕೃತಿಯ ಅಳಿವು ಆತನನ್ನೂ ಅಳಿಸುತ್ತದೆ. ಒಂದು ಸೌಧವಳಿದರೆ ನೂರು ಸೌಧ ಕಟ್ಟಬಹುದು, ಒಂದು ನದಿಯಳಿದರೆ ಮತ್ತೆಲ್ಲಿಂದ ತರೋದು.ಬಯಲು ಸೀಮೆಗಿಂತಲೂ ದೊಡ್ಡ ಬರವನ್ನು ಉತ್ತರ ಕರ್ನಾಟಕದ ಮಂದಿ ಅನುಭವಿಸುತಿದ್ದಾರೆ ಅತ್ತ ಯಾವ ನದಿ ತಿರುಗಿಸೋಣ???? ಹೀಗೆ ಮಾಡುತ್ತಾ ಹೋದರೆ ಇದಕ್ಕೆ ಕೊನೆಯೆಂದು? ಅದುದರಿಂದ ಸ್ಥಳೀಯ ಜಲಮೂಲಗಳನ್ನು ಅಭಿವೃದ್ದಿ ಪಡಿಸುವತ್ತ ಗಮನ ಹರಿಸಬೇಕು. ಮಳೆ ನೀರನ್ನು ಹಿಡಿದಿಟ್ಟು ಅದ ಇಂಗಿಸುವ ಕಾರ್ಯಕ್ಕೆ ಒತ್ತು ಕೊಡಬೇಕು.ಮಳೆ ಕೊಯ್ಲು ಮುಂತಾದ ಕಾರ್ಯಗಳು ಸಮಾರೋಪಾದಿಯಲ್ಲಿ ಇಂತಲ್ಲಿ ನಡೆಯಬೇಕು., ಇಂತಹ ಕಾರ್ಯಗಳು ನಡೆಯುತ್ತದೆ ಕಾರಣಬಯಲು ಸೀಮೆ ಮಳೆ ಇಲ್ಲದ ನಾಡೇನಲ್ಲ, ಇನ್ನಾದರೂ ಅಳಿದುಳಿದ ಕೆರೆಯನ್ನೂ ತನ್ನ ಜೀವ ಸೆಲೆ ಎಂಬ ಕಾರಣಕ್ಕಾದರೂ ತ್ಯಾಜ್ಯದಿಂದ ಮುಕ್ತವಾಗಿಸಿ ಅದ ಪುನಶ್ಚೇತನ ಗೊಳಿಸಬೇಕು.ಅಂತರ್ಜಲ ಹೆಚ್ಚಿಸುವ ನಿಟ್ಟಲ್ಲಿ ಸರ್ಕಾರದ ಪ್ರಾಯೋಜಕತ್ವದಲ್ಲಿ ಸಮರೋಪಾದಿಯಲ್ಲಿ ಕೆಲಸ ನಡೆದರೆ ಒಂದೈದು ವರುಷದೊಳಗೆ ನೀರ ಸಮಸ್ಯೆಯಿಂದ ಮುಕ್ತವಾಗಬಹುದು. ಇಂತಹ ಯೋಜನೆಗಳನ್ನು ಕೈಗೊಳ್ಳುವದ ಬಿಟ್ಟು ಪರಿಸರವ ಆಹುತಿ ಪಡೆದು ಸಾವಿರಾರು ಕಿ ಮಿ ನೀರು ಹರಿಸುತ್ತೇವೆ ಎಂಭ ಯೋಜನೆ ಅತಾರ್ಕಿಕವಾಗಿ ಕಾಣುತ್ತದೆ. ಇಷ್ಟರ ಮೇಲು ಎತ್ತಿನ ಹೊಳೆ ಯೋಜನೆ ಕಾರ್ಯರೂಪಕ್ಕೆ ಬರುತ್ತದೆ ಎಂದಾದಲ್ಲಿ ನಾವೆ ಕಟ್ಟುತ್ತಿರುವ ವಿನಾಶದ ಘೋರಿಗೆ ಮತ್ತೊಂದು ಕಲ್ಲು ಸೇರ್ಪಡೆಗೊಂಡಿತೆಂಬುದೆ ಸರಿ.</span></div>
</div>
Raghavendrahttp://www.blogger.com/profile/02325133212864530465noreply@blogger.com0tag:blogger.com,1999:blog-5458177352489875538.post-8844917728225040672013-04-05T11:49:00.001+05:302013-04-05T11:49:45.214+05:30ತಂತ್ರ<div dir="ltr" style="text-align: left;" trbidi="on">
<a href="http://www.panjumagazine.com/?p=1347" target="_blank">ಪಂಜು ಮ್ಯಾಗಝೀನ್</a> ನಲ್ಲಿ ಪ್ರಕಟಗೊಂಡಿದೆ.<br />
<br />
<span style="font-size: large;"><div style="text-align: justify;">
<br /></div>
<div style="text-align: justify;">
<br /></div>
<div style="text-align: justify;">
ಅವನು ಎಲ್ಲರಂತಿರಲಿಲ್ಲ, ಕುರುಚಲು ಗಡ್ಡಧಾರಿಯಾಗಿ ಹರಕಲು ಉಡುಪುಗಳ ಜೊತೆ ನನ್ನ ಮುಂದು ನಿಂತಿದ್ದ.</div>
<div style="text-align: justify;">
<br /></div>
<div style="text-align: justify;">
ಏನು? ಎಂದಿದ್ದೆ.</div>
<div style="text-align: justify;">
<br /></div>
<div style="text-align: justify;">
ಭಿಕ್ಷುಕ ವೇಷಧಾರಿಯಂತೆ ಕಾಣುವ ಆತ ಭಿಕ್ಷುಕನೆಂದು ಒಪ್ಪಿಕೊಳ್ಳದಂತೆ ಮಾಡಿದ್ದು ಆತನ ದೃಷ್ಟಿಯಲ್ಲಿದ್ದ ಹರಿತ.</div>
<div style="text-align: justify;">
<br /></div>
<div style="text-align: justify;">
ಚಿಂಗಾಣಿ ಬೆಟ್ಟದ ಕಡೆ ಹೋಗ್ಬೇಕು ದಾರಿಯೆಂತು ? ಎಂದು ತನ್ನ ಗೊಗ್ಗರು ದನಿಯಲ್ಲಿ ಕೇಳಿದ.</div>
<div style="text-align: justify;">
<br /></div>
<div style="text-align: justify;">
ನನ್ನ ಎಡಕ್ಕೆ ಕಾಣುವ ದೊಡ್ಡ ಬೆಟ್ಟದ ಕಡೆ ಕೈ ತೋರಿ ನೀ ಕೇಳುತ್ತಿರುವ ಬೆಟ್ಟ ಅದೆ ಎಂದು ಕೈ ತೋರಿದ್ದೆ.</div>
<div style="text-align: justify;">
<br /></div>
<div style="text-align: justify;">
ಆತ ನನ್ನೆಡೆಗೆ ಒಂದು ಕ್ಷಣ ನೋಡಿ ನಸು ನಕ್ಕು ಮರುಕ್ಷಣವೇ ಅತ್ತ ಕಡೆ ಹೊರಟಿದ್ದ.</div>
<div style="text-align: justify;">
<br /></div>
<div style="text-align: justify;">
ಚಿಂಗಾಣಿ ಬೆಟ್ಟದ ಕಡೆ ನಡೆಯಲು ಇವನ್ಯಾರೂ? ಅಷ್ಟಕ್ಕೂ ಅಲ್ಲಿ ದೊಡ್ಡ ಗೌಡರ ಸಮಾಧಿಯ ಹೊರತಾಗಿ ಮತ್ತೇನೂ ಇಲ್ಲ. ಹಾಗಾದರೆ ಆ ಗೌಡರಿಗೂ ಈತನೀಗೂ ಇರಬಹುದಾದ ಸಂಬಂಧ !? ಊಹುಂ.. ಏನೊಂದೂ ತಿಳಿಯದೇ ಯೋಚಿಸುತ್ತಲೇ ಮುನ್ನಡೆದೆ.</div>
<div style="text-align: justify;">
<br /></div>
<div style="text-align: justify;">
ಮರುದಿನ ಮುಂಜಾನೆ ಕಾದ್ರಿ ಬ್ಯಾರಿಯ ಹೋಟೆಲ ಜಗಲಿಯ ಮೇಲೆ ಕುಂತು ಕಲ್ತಪ್ಪ ಜೊತೆ ಚಾ ಹೀರುತ್ತಾ ಕುಳಿತ ಮಂದಿಗೆ ಚಿಂಗಾಣಿ ಬೆಟ್ಟದ ತುದಿಯಿಂದ ಘಂಟಾ ನಾದದ ಸದ್ದು ಕೇಳಿತ್ತು. ಹೂಂ ಅಲ್ಲಿ ನಾನು ಇದ್ದೆ!! ಎಲ್ಲರಂತೆ ನನಗೂ ಆ ಸದ್ದು ಕೇಳಿತ್ತು. ಎಲ್ಲರೂ ಆಶ್ಚರ್ಯಭರಿತರಾಗಿ ಆತ್ತ ನೋಡುತ್ತಲೆ ಸದ್ದು ಕೇಳಿಸತೊಡಗಿದರೆ ನನಗೆ ಹಿಂದಿನ ದಿನ ಚಿಂಗಾಣಿ ಬೆಟ್ಟದ ದಾರಿ ಕೇಳಿದ ಫಕೀರನ ಮುಖ ಎದುರಿಗೆ ಬಂದು ನಿಂತಿತ್ತು. ಹಾಗಾದರೆ ಈತ ಸಾಧುನಾ? ಆತನೀಗೆ ಈ ಚಿಂಗಾಣಿ ಬೆಟ್ಟದ ಪ್ರೇರೆಪಣೆ ಬಂದಿದ್ದೆಂತು? ಹಾಗೊಂದು ಪ್ರೇರೇಪಣೆ ಬಂದಿದ್ದೇ ಆದಲ್ಲಿ ಆತ ಅತ್ತ ಹೋಗುವ ದಾರಿ ಮಧ್ಯೆ ನಾನೇಕೆ ಸಿಕ್ಕಿದೆ? ಆತನಿಗೆ ನಿಜವಾಗಲೂ ಆ ದಾರಿ ಗೊತ್ತಿರಲಿಲ್ಲವೇ? ಒಂದು ವೇಳೆ ಉದ್ದೇಶಪೂರ್ವಕವೇ ನನ್ನ ಕೇಳಿದ್ದೇ ಆದರೆ ಈ ಕಥೆಯಲ್ಲಿ ನನ್ನ ಪಾತ್ರವೇನು? ಯೋಚನೆಗಳ ಸುಳಿ ಸುತ್ತಡತೊಡಗಿತ್ತು. ಒಂದಿನಿತು ಕಾದು ನೋಡಿ ಉತ್ತರ ಹುಡುಕೋಣ ಎಂದುಕೊಂಡು ಸುಮ್ಮನಾದೆ, ಅಷ್ಟರಲ್ಲಿ ಘಂಟಾನಾದದ ಸದ್ದು ಕೂಡ ನಿಂತಿತ್ತು. ಬ್ಯಾರಿ ಹೋಟೇಲಿನ ತುಂಬಾ ಊಹಾಪೋಹ, ತರೇವಾರಿ ಚರ್ಚೆ ಪ್ರಾರಂಭಗೊಂಡಿತ್ತು.</div>
<div style="text-align: justify;">
<br /></div>
<div style="text-align: justify;">
ಅದೊಂದು ದಿನ ಸಂಜೆ ಊರ ತಾಂಡದ ಹಟ್ಟಿ ಮಾದ ನನ್ನ ಮನೆಯಂಗಳದಲ್ಲಿ ನಿಂತಿದ್ದ.</div>
<div style="text-align: justify;">
<br /></div>
<div style="text-align: justify;">
ಏನ್ ಸಮಾಚಾರನೊ? ಇತ್ತಿತ್ಲಾಗೆ ಕಾಣಿಸಿಕೊಳ್ತಿಲ್ಲ.. ಎಂದೆ.</div>
<div style="text-align: justify;">
<br /></div>
<div style="text-align: justify;">
’ಸಮಾಧಿನಾಥ ಸ್ವಾಮೀಜಿ ಕ್ಷೇತ್ರ’ ದಾಗ ಕೆಲ್ಸ ಅಯ್ಯೋರ ಎಂದ, ನಮ್ ತಾಂಡದ ಅಷ್ಟೂ ಮಂದಿ ದುಡಿತಿರೊ ಬಗ್ಗೆ ಮಾಹಿತಿ ಒಂದೆ ಗುಕ್ಕಿನಾಗೆ ವದರಿದ.</div>
<div style="text-align: justify;">
<br /></div>
<div style="text-align: justify;">
ನಾ ಬೆಪ್ಪಾದೆ! ಈ ಹಳ್ಳಿನಾಗೆ ಇಂಥದೊಂದು ಹೊಸ ಹೆಸ್ರೂ ಸ್ವಾಮಿ ಇತ್ಯಾದಿ ವಿಷಯ ಕೇಳಿ…</div>
<div style="text-align: justify;">
<br /></div>
<div style="text-align: justify;">
ಎಂತದ್ಲಾ ಅದು? ಇದೇನೋ ಹೊಸ್ದೂ? ಎಂದೆ.</div>
<div style="text-align: justify;">
<br /></div>
<div style="text-align: justify;">
ಅದೆ ಅಯ್ಯೋರಾ, ಚಿಂಗಾಣಿ ಬೆಟ್ಟದ ಮೇಲೆ ಹೊಸ ಸಾಮ್ಯೋರು ಹಿಮಾಲಯದಿಂದ ಬಂದೋರೆ. ಗೌಡ್ರ ಸಮಾಧಿ ವಿಶೇಷ ಸಕ್ತಿ ಹೊಂದಿದ್ಯಂತೆ, ಅದುಕ್ಕೆ ಪೂಜೆ ಮಾಡ್ತಾವ್ರೆ, ಅಷ್ಟೆ ಅಲ್ದೆ ನಮ್ ತಾಂಡ್ಯಾದಲ್ಲೇ ಭಿಕ್ಷೆ ಎತ್ತಿ ಸಾಮ್ಯೋರು ಊಟ ಮಾಡ್ತಾರೆ, ನಮ್ ಹಾಡಿ ಜನಗಳ ತುತ್ತು ತಿನ್ನೋ ಸ್ವಾಮೀಜಿನ ಇಲ್ಲಿ ವರ್ಗೂ ಕಂಡಿದ್ದೆ ಇಲ್ಲ. ಇಷ್ಟ್ರಲ್ಲೆ ನಮ್ ತಾಂಡ್ಯ ಮಂದಿಗೆ ಒಳ್ಳೆದಾಗ್ತೈತಂತೆ, ಸಮಾಧಿಗೊಂದು ಚಪ್ರ, ಒಂದು ಸಣ್ಣ ಗುಡಿ ಕಟ್ಟಿಸೋದ್ರೋಳಗೆ ನಮ್ಗಳ ಬದುಕು ಬಂಗಾರವಾಗ್ತೈತಂತೆ. ಅದುಕ್ಕೆ ಎಲ್ರೂ ಸ್ವಾಮಿಗಳು ಹೇಳ್ದಂಗೆ ದುಡಿಯಕ್ಕೆ ನಿಂತೀವಿ. ನೀವೂ ಒಂದ್ ಕಿತ ಬಂದು ಸ್ವಾಮಿಗಳ ದರುಶನ ಮಾಡಿ, ನಿಮ್ಗೂ ಒಳ್ಳೆದಾಗ್ತೈತೆ ಎಂದು ಅಷ್ಟೂದ್ದ ಭಾಷಣ ಬಿಗಿದ.</div>
<div style="text-align: justify;">
<br /></div>
<div style="text-align: justify;">
ಹೂಂ ಸರಿ ಸರಿ ಎದ್ದೋಗು, ಅಡಿಕೆ ಗೊನೆ ಕೆಂಪಗಾಗೈತೆ, ತೆಂಗು ಒಣಗಿ ಬೀಳಕ್ಕೆ ಹತ್ತಾವೂ ಒಂದ್ ಕಿತ ಈ ಕಡೆ ಬಂದು ಎಲ್ಲಾ ಸಜ್ಜಿ ಮಾಡಿ ಕೊಟ್ಟೋಗ್ಲಾ ಮಾದ, ಆ ಮ್ಯಾಕೆ ಸ್ವಾಮಿ ಗುಡಿ ಬಗ್ಗೆ ಚಿಂತಿಸ್ಬಾರ್ದಾ ಎಂದೆ.</div>
<div style="text-align: justify;">
<br /></div>
<div style="text-align: justify;">
ಹೂಂ ಅಯ್ಯೋರಾ, ನಾಳೆ ಬೆಳಿಗ್ಗಿನ ಪೂಜೆ ಮುಗುಸ್ಕೊಂಡು ನಿಮ್ಮಲ್ಲಿ ದುಡಿಯಕ್ಕೆ ಬಂದೇನೂ ಎನ್ನೂತ್ತಾ ಮಾದ ತಾಂಡ್ಯಾ ದಾರಿ ಹಿಡಿದಿದ್ದ.</div>
<div style="text-align: justify;">
<br /></div>
<div style="text-align: justify;">
ಆ ಹರಿತ ದೃಷ್ಟಿಯ ಫಕೀರ ಮತ್ತೆ ನೆನಪಾಗಿದ್ದ. ಬಂದಿನ್ನೂ ಕೆಲ ತಿಂಗಳುಗಳಲ್ಲೇ ಆತಂದೂ ಇಷ್ಟೆಲ್ಲಾ ಸೌಂಡ್, ಸ್ವಾಮಿ ಪಾಮಿಗಳ ಬಗ್ಗೆ ಯಾವೂದೇ ಭಯ ಭಕ್ತಿ ನನಗಿಲ್ಲದಿದ್ದರೂ ಒಂದೊಮ್ಮೆ ಚಿಂಗಾಣಿ ಬೆಟ್ಟದ ತುದಿಯ ಬೆಳವಣಿಗೆಯನ್ನೂ ಕಣ್ಣಾರೆ ಕಂಡು ಬರಬೇಕೆಂಬ ಆಸೆ ಮನದಲ್ಲಿ ಆ ಕ್ಷಣದಲ್ಲಿ ಮೊಳೆತಿತ್ತು.</div>
<div style="text-align: justify;">
<br /></div>
<div style="text-align: justify;">
ದಿನ ಕಳೆದಂತೆ ಚಿಂಗಾಣಿ ಬೆಟ್ಟದ ಗೌಜು ಗದ್ದಲಗಳು ಹೆಚ್ಚಾಗತೊಡಗಿದವು. ಬರಿಯ ತಾಂಡ್ಯದ ಹಾಗೂ ಊರ ಮಂದಿಯಲ್ಲದೆ ಪರವೂರ ಮಂದಿಯೂ ಸಮಾಧಿನಾಥ ಕ್ಷೇತ್ರದ ಭಕ್ತರಾಗಿದ್ದಾರೆ. ಚಿಂಗಾಣಿ ಬೆಟ್ಟದ ಬುಡದಲ್ಲಿ ಸೌಪರ್ಣಿಕಾ ಬೆಟ್ಟವೆಂಬ ಬೋರ್ಡ್ ರಾರಾಜಿಸುತ್ತಿದೆ. ಬೆಟ್ಟದ ಬುಡ ತಳದಿಂದ ತುದಿಯವರೆಗೂ ಸುಸಜ್ಜಿತ ರಸ್ತೆ ರೂಪುಗೊಂಡಿದೆ. ರಾಜಕಾರಣಿಯಾದಿಯಾಗಿ ಶ್ರೀಮಂತರೆಲ್ಲ ತಮ್ಮ ನಾಲ್ಕು ಚಕ್ರದ ವಾಹನದಲ್ಲಿ ದರುಶನಕ್ಕಾಗಿ ಬರುತಿದ್ದಾರೆ್. ಧ್ಯಾನ, ಯೋಗ ಕೇಂದ್ರ ಇತ್ಯಾದಿ ದೊಡ್ಡ ದೊಡ್ಡ ಕಟ್ಟಡಗಳು ಬುಡ ತಳದಲ್ಲಿ ವಸತಿ ಗೃಹಗಳೂ ರೂಪುಗೊಂಡಿವೆ. ಸಾವಿರಕ್ಕೂ ಮಿಗಿಲಾದ ಸ್ವಾಮಿ ಸೇವಕರೂ ಅತಿಥಿ ಸತ್ಕಾರಕ್ಕಾಗಿ ಸಜ್ಜುಗೊಡಿರುತ್ತಾರೆ. ಜಾತ್ರೆ ಮಹೋತ್ಸವಗಳು ನಡೆಯಲೂ ಪ್ರಾರಂಭಿಸಿದೆ. ಕಾದ್ರಿ ಬ್ಯಾರಿ ಹೋಟೇಲಿನ ಕಲ್ತಪ್ಪಾ ಹಾಗೂ ಟೀ ಗ್ರಾಹಕರ ಹೆಚ್ಚಳದಿಂದ ತನ್ನ ಮೊದಲಿನ ರುಚಿಯನ್ನೂ ಕಳೆದುಕೊಂಡಿದೆ, ಇದರ ಜೊತೆಗೆ ಹಲವೂ ಹೋಟೆಲುಗಳು ತಲೆಯೆತ್ತಿದೆ, ಒಟ್ಟಿನಲ್ಲಿ ಹಳ್ಳಿ ತನ್ನತನ ಕಳೆದುಕೊಂಡು ಯಾಂತ್ರಿಕ ನಗರವಾಗಿದೆ, ಹಳ್ಳಿಯು ಬರಿಯ ಚಿಂಗಾಣಿಬೆಟ್ಟದ ಕೃಪೆಯಿಂದಲೇ ಉಸಿರು ಹಿಡಿದಂತೆ ಭಾಸವಾಗತೊಡಗಿದೆ. ಬೆಟ್ಟದ ಮೇಲಿನ ಪವಾಡಗಳು, ಸಮಾಧಿನಾಥನ ಬಗೆಗಿನ ತರೇವಾರಿ ಕಥೆಗಳು ದಿನಕ್ಕೊಂದರಂತೆ ಜನರ ಬಾಯಲ್ಲಿ ನಲಿದಾಡತೊಡಗಿದೆ. ಇವೆಲ್ಲ ಬದಲಾವಣೆ ನಡೆದಿದ್ದು ಕೇವಲ 3-4 ವರುಷಗಳಲ್ಲೇ ಆದರೂ ನಾನು ಇನ್ನೂ ಆ ಚಿಂಗಾಣಿಬೆಟ್ಟದ ಕಡೆ ತಲೆ ಹಾಕಿರಲಿಲ್ಲ. ಆದರೆ ಆ ಹರಿತ ದೃಷ್ಟಿಯ ಫಕೀರ (ನನ್ನ ದೃಷ್ಟಿಯಲ್ಲಷ್ಟೆ ಫಕೀರನಾಗಿದ್ದುಕೊಂಡವ) ಅವನು ನನ್ನೊಳಗೆ ಹುಟ್ಟು ಹಾಕಿದ ಪ್ರಶ್ನೆಗಳು ಈ ಎಲ್ಲಾ ಗೌಜು ಗದ್ದಲಗಳ ನೋಡುತ್ತಿರಬೇಕಾದರೆ ಮತ್ತೆ ಮತ್ತೆ ಪುಟಿದೇಳುತಿತ್ತು. ಉತ್ತರ ಕಂಡುಕೊಳ್ಳುವ ಸಲುವಾಗಿಯಾದರೂ ನಾ ಆತನನ್ನು ಭೆಟ್ಟಿಯಾಗಲೇ ಬೇಕಿತ್ತು. ಅದಕ್ಕಾಗಿ ನಾನು ಒಂದಿನ ಚಿತ್ರಣವೇ ಬದಲಾದ ಬೆಟ್ಟದ ಕಡೆ ಮುಖ ಮಾಡಿದೆ.</div>
<div style="text-align: justify;">
<br /></div>
<div style="text-align: justify;">
ವಿಶಾಲವಾದ ಹಾಲ್ನಲ್ಲಿ ಸಿಂಹಾಸನ ಪೀಠಾಧಾರಿಯಾಗಿ ಫಕೀರ ಕುಂತು ಸರದಿ ಸಾಲಲ್ಲಿ ಬರುತಿದ್ದ ಭಕ್ತರಿಗೆ ಆಶೀರ್ವಾದವ ನೀಡುತಿದ್ದ. ಕಾಲಿಗೆ ಬೀಳೋ ಭಕ್ತರಿಗೆ ಸೇಬು ಕಿತ್ತಳೆ ಇತರ ಹಣ್ಣುಗಳನ್ನು ನೀಡುತಿದ್ದ, ಎಡ ಬಲದಲ್ಲಿ ಶಿಷ್ಯಗಣ ಈತನ ಸೇವೆಗೆ ನಿಂತಿತ್ತು್. ಪಕ್ಕದಲ್ಲಿ ಗೌಡರ ಸಮಾಧಿಗೆ ಬಂದ ಭಕ್ತರು ದೀಪ ಹಚ್ಚಿ ಪ್ರಾರ್ಥನೆ ಸಲ್ಲಿಸುತಿದ್ದರು. ಆ ಸಮಾಧಿಯೆದುರು ಒಂದು ಮೂರ್ತಿಯನ್ನು ಪ್ರತಿಷ್ಠಾಪಿಸಲಾಗಿತ್ತು. ಎಲ್ಲೆಲ್ಲೂ ಹಚ್ಚಿಟ್ಟ ಊದುಬತ್ತಿಯ ಘಮಲು ನೆತ್ತಿಗೆ ಹತ್ತಿ ಅಮಲು ತರಿಸಿತ್ತು. ನಾ ನೋಡಿದ ಫಕೀರ ಹಾಗೂ ಬದಲಾದ ವೇಷದೊಳಗಿದ್ದ ಫಕೀರನೀಗೂ ಅಜಗಜಾಂತರ ವ್ಯತ್ಯಾಸ. ಇದಷ್ಟೆ ಅಲ್ಲದೆ ಕಾಡಿನಿಂದ ತುಂಬಿದ್ದ ಚಿಂಗಾಣಿ ಬೆಟ್ಟದ ಸಮಾಧಿಯ ಮೊದಲಿನ ಚಿತ್ರಣ ಹಾಗೂ ನಾ ನೋಡುತ್ತಿರುವ ಈಗಿನ ಚಿತ್ರಣಕ್ಕೂ ಒಂದಕ್ಕೊಂದು ಸಂಬಂಧವೇ ಕಾಣಿಸದೆ ಬೆಪ್ಪರು ಬೆರಗಾಗಿ ಈ ಫಕೀರನನ್ನು ನೋಡಲು ಸರತಿಯಲ್ಲಿ ನಿಲ್ಲುವುದೋ ಬಿಡುವದೊ ಯೋಚಿಸುತ್ತಿರಬೇಕಾದರೆ ಸ್ವಾಮಿಯ ಶಿಷ್ಯನೊಬ್ಬ ಬಂದು ತಾವು ದಯಮಾಡಿಸಬೇಕು… ನೀವು ನಮ್ಮ ಅತಿಥಿ, ಸ್ವಾಮಿಗಳು ತಮ್ಮ ವಿಶ್ರಾಂತಿ ಗೃಹದಲ್ಲಿ ನಿಮ್ಮನ್ನು ಕುಳ್ಳಿರಿಸಲು ಅಪ್ಪಣಿಸಿದ್ದಾರೆ, ದಯವಿಟ್ಟು ಬನ್ನಿ… ಎನ್ನಲು, ಏನಪ್ಪ ಇದು !! ನಾ ಯಾವ ಸೀಮೆಯ ಅತಿಥಿ ? ನನ್ನನ್ಯಾಕೆ ಈತ ಇಷ್ಟೂ ಜನರೊಳಗೆ ಗುರುತಿಸಿದ ? ಅಷ್ಟಕ್ಕೂ ಈತನ್ಯಾರು ಎಂದು ಸಿಂಹಾಸನಾಧೀಶನ ಬಗ್ಗೆ ಯೋಚಿಸುತ್ತಾ ಆತನ ಶಿಷ್ಯನ ಜೊತೆ ಹೆಜ್ಜೆ ಹಾಕಿದೆ…</div>
<div style="text-align: justify;">
<br /></div>
<div style="text-align: justify;">
ಭವ್ಯವಾದ ಕೋಣೆಯೊಳಗೆ ಪ್ರಶ್ನೆಗಳೊಂದಿಗೆ ಗಿರಕಿ ಹೊಡೆಯುತಿದ್ದ ತಲೆಯನ್ನು ತಹಬಂದಿಗೆ ತರಲು ಪ್ರಯತ್ನಿಸುತಿದ್ದ ನನ್ನನ್ನು …</div>
<div style="text-align: justify;">
<br /></div>
<div style="text-align: justify;">
ಬಂದ್ಯಾ? ಅದೆಷ್ಟು ದಿನಗಳಿಂದ ಕಾದಿದ್ದೆ..? ಎಂಬ ಗೊಗ್ಗರು ದನಿ ವಾಸ್ತವಕ್ಕೆ ಎಳೆತಂದಿತ್ತು.</div>
<div style="text-align: justify;">
<br /></div>
<div style="text-align: justify;">
ಎದುರಿಗಿದ್ದಿದ್ದು ಆತನೇ, ಅದೇ ಪ್ರಖರ ದೃಷ್ಟಿಯಿಂದ ನನ್ನ ದಿಟ್ಟಿಸುತ್ತಾ ನಿಂತಿದ್ದ.</div>
<div style="text-align: justify;">
<br /></div>
<div style="text-align: justify;">
ನೀನ್ಯಾರು?? ಎನ್ನಲಷ್ಟೆ ನನ್ನೊಳಗೆ ದನಿ ಇದ್ದಿದ್ದು.</div>
<div style="text-align: justify;">
<br /></div>
<div style="text-align: justify;">
ಗುರುತಿಸು ಎಂದ,</div>
<div style="text-align: justify;">
<br /></div>
<div style="text-align: justify;">
ಊಹೂಂ ತಿಳಿಲಿಲ್ಲ ಎಂದೆ.</div>
<div style="text-align: justify;">
<br /></div>
<div style="text-align: justify;">
ನಗುತ್ತಾ ನೀನ್ಯಾರು ಎಂದು ನನ್ನೇ ಮರು ಪ್ರಶ್ನಿಸಿದ.</div>
<div style="text-align: justify;">
<br /></div>
<div style="text-align: justify;">
ನಾನು ಈ ಊರ ಗೌಡರ ಕೆಲಸದಾಳು, ಹೆತ್ತವರನ್ನೂ ನೋಡದ ನನ್ನನ್ನು ಸಾಕಿ ಬೆಳಸಿದ್ದು ಗೌಡರು್. ಗೌಡರ ಸಾಕು ಮಗನೆಂದೇ ಊರ ಜನ ನನ್ನ ಗುರುತಿಸುತ್ತಾರೆ.</div>
<div style="text-align: justify;">
<br /></div>
<div style="text-align: justify;">
ಆ ನಿಮ್ಮ ಗೌಡರಿಗೆ ಸಿದ್ದಪ್ಪ ಎನ್ನುವ ತಮ್ಮನಿದ್ದ ಗೊತ್ತೆ?</div>
<div style="text-align: justify;">
<br /></div>
<div style="text-align: justify;">
ಹೂಂ ಮನೆಹಾಳ, ಗೌಡರ ಸಂಸಾರವನ್ನೆ ಹಾಳುಗೆಡವಿದ್.</div>
<div style="text-align: justify;">
<br /></div>
<div style="text-align: justify;">
ತಪ್ಪು! ತಣ್ಣಗೆ ಹಿಂಗೆಂದು ಅರಚಿ ಮುಂದುವರಿದು… ಆತನಿಗೆ ತನ್ನಣ್ಣ ಸರ್ವಸ್ವ, ಆತ ತನ್ನಣ್ಣನಿಗೆ ತಪ್ಪು ಬಗೆದಿಲ್ಲ, ಆ ತಾಂಡ್ಯದ ಹುಡುಗಿಯ ಮಾನದೊಂದಿಗೆ ಚೆಲ್ಲಾಟವಾಡಿದ್ದು, ಎಲ್ಲರೂ ಹಂಗಂದುಕೊಂಡಿದ್ದು ಆತನ ಹುಡುಗುತನದಿಂದಷ್ಟೆ, ಆದರೆ ಅದು ತನ್ನಣ್ಣನನ್ನ ಬಲಿ ತೆಗೆದುಕೊಂಡೀತು ಎಂಬ ಅರಿವೂ ಆ ಸಮಯದಲ್ಲಿ ಆತನಿಗಿರಲಿಲ್ಲ ಎಂದು ಕಣ್ಣಂಚಿನ ನೀರನ್ನೂ ಒರೆಸುತ್ತ ತಣ್ಣಗೆ ನುಡಿದಿದ್ದ…</div>
<div style="text-align: justify;">
<br /></div>
<div style="text-align: justify;">
ನಾನರೆಕ್ಷಣ ವಿಚಲಿತನಾಗಿ ಅಂದರೆ ನೀನು….!!</div>
<div style="text-align: justify;">
<br /></div>
<div style="text-align: justify;">
ಹೂಂ ಅದೇ ಸಿದ್ದಪ್ಪ. ಎಂದಿದ್ದ ಮುಖದಲ್ಲಿ ಅದೇ ನಿರ್ಲಿಪ್ತ ಭಾವ.</div>
<div style="text-align: justify;">
<br /></div>
<div style="text-align: justify;">
ನಾನು ವಿಚಲಿತನಾದರೂ ತೋರಗೊಡದೆ ಕೋಪದಿಂದ, ಅವತ್ತು ನಿನ್ನ ಘನ ಕಾರ್ಯಕ್ಕಾಗಿ ಕೋಪಗೊಂಡ ಹಾಡಿ ಮಂದಿ ನಿನ್ನ ಮನೆಗೆ ಬೆಂಕಿ ಇಡಬೇಕಾದರೆ ಗೌಡ್ರು ಮತ್ತು ಅವರ ಸಂಸಾರ ಅಚಾನಕ್ ಆಗಿ ಅದರಲ್ಲಿ ಸಿಲುಕಿ ಉರಿದಾಗ ಆ ಚೀರಾಟವನ್ನು ನೋಡಿಯೂ ನೀ ಪರಾರಿಯಾದೆ್. ಈಗ ಇಷ್ಟು ವರುಷದ ನಂತರ ಈ ವೇಷದೊಂದಿಗೆ ಬಂದೀಯಲ್ಲೋ, ನಿನ್ನ ಉದ್ದೇಶವಾದರೂ ಏನೂ?</div>
<div style="text-align: justify;">
<br /></div>
<div style="text-align: justify;">
ದ್ವೇಷ !</div>
<div style="text-align: justify;">
<br /></div>
<div style="text-align: justify;">
ಯಾರ ಮೇಲೆ?</div>
<div style="text-align: justify;">
<br /></div>
<div style="text-align: justify;">
ನನ್ನನ್ನು ಅಕ್ಷರಶಃ ಭಿಕ್ಷುಕನನ್ನಾಗಿ ಮಾಡಿದ ವ್ಯವಸ್ಥೆಯ ಮೇಲೆ ಹಾಗೂ ಇದಕ್ಕೆ ಕಾರಣವಾದ ತಾಂಡ್ಯ ಮಂದಿ ಮೇಲೆ.</div>
<div style="text-align: justify;">
<br /></div>
<div style="text-align: justify;">
ಮತ್ತೆ ಅಣ್ಣನ ಸಂಸಾರ ಬೆಂಕಿಯಲ್ಲಿ ಉರಿತಿದ್ದುದನ್ನು ನೋಡಿಯೂ ಪರಾರಿಯಾಗಿದ್ದು??</div>
<div style="text-align: justify;">
<br /></div>
<div style="text-align: justify;">
ಜೀವಭಯ!! ನಾನುಳಿಯೋದಷ್ಟೆ ಆ ಹೊತ್ತಿಗೆ ನನಗೆ ಮುಖ್ಯವಾಗಿತ್ತು. ಇಲ್ಲದಿದ್ದಲ್ಲಿ ನಾನು ಅಣ್ಣನೊಂದಿಗೆ ಸಮಾಧಿಯಾಗುತಿದ್ದೆ, ತುಸು ತಡೆದು ನನ್ನೇ ಬೆಂಕಿಯಂತೆ ದಿಟ್ಟಿಸಿ ನೋಡುತ್ತಾ ಕೇಳಿದ್ದ…</div>
<div style="text-align: justify;">
<br /></div>
<div style="text-align: justify;">
ಯಾಕೆ ನೀ ಬಯಸಿದ್ದು ಅದೇನಾ?? ಪ್ರಶ್ನೆ ಕೆಂಡದಂತೆ ನನ್ನೆಡೆಗೆ ಜಿಗಿದಿತ್ತು.</div>
<div style="text-align: justify;">
<br /></div>
<div style="text-align: justify;">
ಹೌದು, ನಾನು ಆ ಪ್ರಕರಣಕ್ಕೊಂದು ಪ್ರಮುಖ ಪಾತ್ರಧಾರಿ. ಆದರೆ ತೆರೆಯ ಹಿಂದಿದ್ದೆ ಅಷ್ಟೆ. ಸಿದ್ದಪ್ಪ ತಾಂಡ್ಯ ಹುಡುಗಿಯನ್ನು ಹುಚ್ಚನಂತೆ ಪ್ರೇಮಿಸಿದ್ದ. ನಾ ಗೌಡರ ಮನವೊಲಿಸಿ ಇದಕ್ಕೊಂದು ಇತಿಶ್ರೀ ಹಾಡಬಹುದಾಗಿದ್ದರೂ ನಾ ಹಾಗೆ ಮಾಡಿರಲಿಲ್ಲ. ಹುಚ್ಚು ಹುಡುಗ ಸಿದ್ದಪ್ಪನ ಬುದ್ದಿ ಆಕೆಯ ಮಾನವನ್ನು ತನ್ನದಾಗಿಸಿ ಹಾಡಿ ಜನರ ಮುಂದೆ ಈ ವಿಷಯ ಬರುವಂತಾಗಿ ತೋರಿಕೆಗೆ ಬಲವಂತವಾಗಿ ಮದುವೆಯಾಗಿಸುವಂತೆ ಮಾಡಿ ಮದುವೆಯಾಗುವದಾಗಿತ್ತು. ಆದರೆ ಈ ಪ್ರಯೋಗಗಳಿಗೆ ಕೊಳ್ಳಿ ಇಟ್ಟೋನೆ ನಾನು. ಹಾಡಿ ಮಂದಿಯ ಕಿವಿ ಚುಚ್ಚಿದೋನು ನಾನೇ. ಫಲಶ್ರುತಿ ನಾನೆಂದುಕೊಂಡಂತೆ ಗೌಡರ ಸಂಸಾರ ನಾಶ. ಬದಲಾಗಿ ನನಗೆ ಗೌಡರ ಆಸ್ತಿಯ ಉತ್ತರಾಧಿಕಾರತ್ವ. ಅಂದುಕೊಂಡಂತೆ ಎಲ್ಲವೂ ಆಗಿತ್ತು ಆದರೆ ಈತನೊಬ್ಬ ತಪ್ಪಿಸಿಕೊಳ್ಳುವದ ಹೊರತಾಗಿ…</div>
<div style="text-align: justify;">
<br /></div>
<div style="text-align: justify;">
ನಾ ಏನೊಂದು ಉತ್ತರಿಸದೆ ಮೌನವಾಗಿದ್ದೆ, ಮುಖ ಬಿಳುಚಿಕೊಳ್ಳುತ್ತಲಿತ್ತು , ಆತನೆ ಮುಂದುವರಿಸಿದ…</div>
<div style="text-align: justify;">
<br /></div>
<div style="text-align: justify;">
ಇಷ್ಟೂ ವರುಷಗಳಲ್ಲಿ ಅಕ್ಷರಶಃ ನಾ ಅಲೆದೆ, ನಮ್ಮ ಸೌಧದಲ್ಲಿ ನಿನ್ನರಮನೆ ಬೆಳೆದು ನಿಂತಿದ್ದನ್ನೂ ನಾ ನೋಡುತ್ತಲಿದ್ದರೂ ಕಾಲಕ್ಕಾಗಿ ಕಾದೆ. ನೀನೇ ದಾರಿ ತೋರಿದ ಈ ಚಿಂಗಾಣಿ ಬೆಟ್ಟದಲ್ಲಿ ಅಣ್ಣನ ಸಮಾಧಿಯನ್ನೇ ನನ್ನದಾಗಿಸಿ ಕುಂತು ನಮ್ಮ ಸ್ಥಾವರವಕ್ಕೆ ಬೆಂಕಿ ಇಟ್ಟ ಮಂದಿಯಿಂದಲೇ ಮತ್ತೆ ಕಟ್ಟಿ ಅಡಿಯಾಳಾಗಿಸಿದೆ. ನೀನೊಬ್ಬ ಸಿಗುವದನ್ನೆ ಕಾಯುತಿದ್ದೆ, ಈ ದಿನ ಆ ಕಾಯುವಿಕೆಗೂ ಕೊನೆ ನಿನ್ನಿಂದಲೇ ಇಟ್ಟೆ್. ನಾ ಅನ್ನ ಹಾಕಿದ ಮನೆಗೆ ಕನ್ನವಿಟ್ಟೆ ಎಂದು ನಿನ್ನ ದೂಷಿಸಲಾರೆ, ಆದರೆ ಇನ್ನೊಂದಿಷ್ಟು ಕೊನೆಯಾಗಬೇಕಿದೆ.. ಅದು ಕೂಡ ನಿನ್ನಿಂದಲೇ ಆಗಬೇಕಿರೋ ಕಾರ್ಯ ಎಂದು ಸುಮ್ಮನಾಗಿ ನನ್ನ ನೋಡಿದ್. ಆತನ ಹರಿತ ದೃಷ್ಟಿ ಇಂಚಿಂಚೇ ನನ್ನ ಕೊಯ್ಯುತ್ತಲಿತ್ತು…</div>
<div style="text-align: justify;">
<br /></div>
<div style="text-align: justify;">
ಏನೆಂಬಂತೆ ಆತನತ್ತ ನೋಡಿದೆ.</div>
<div style="text-align: justify;">
<br /></div>
<div style="text-align: justify;">
ಪತ್ರವೊಂದನ್ನು ನನ್ನ ಮುಂದಡಿ ಇಟ್ಟು ಸಹಿ ಹಾಕೆಂದ.</div>
<div style="text-align: justify;">
<br /></div>
<div style="text-align: justify;">
ಅದು ತನ್ನದೆಂದು ನಾ ಅನುಭವಿಸುತ್ತಲಿದ್ದ ಅತನ ಕುಟುಂಬಿಕರ ಸಮಸ್ತ ಆಸ್ತಿಯನ್ನೂ ಆತನ ಹೆಸರಿಗೆ ಮರಳಿಸುವದಾಗಿತ್ತು.</div>
<div style="text-align: justify;">
<br /></div>
<div style="text-align: justify;">
ಮಾತಾಡಲೂ ಪ್ರಶ್ನಿಸಲೂ ಇನ್ನೇನೂ ಉಳಿಸಿಕೊಳ್ಳದ ನಾನು ಸಹಿ ಮಾಡಿ ಎದ್ದಿದ್ದೆ್. ಆತ ನಸು ನಗುತ್ತಾ…</div>
<div style="text-align: justify;">
<br /></div>
<div style="text-align: justify;">
ಮುಂದೇನೂ? ಎಂದ.</div>
<div style="text-align: justify;">
<br /></div>
<div style="text-align: justify;">
ಕಾಲಚಕ್ರದೊಳಗೆ ನೀ ಸ್ಥಾವರಾಧೀಶ ನಾ ಫಕೀರ ಎಂದುತ್ತರಿಸುತ್ತಾ… ಕೊನೆಯದೊಂದು ಪ್ರಶ್ನೆ ಎಂದೆ</div>
<div style="text-align: justify;">
<br /></div>
<div style="text-align: justify;">
ಕೇಳು ಎಂದ</div>
<div style="text-align: justify;">
<br /></div>
<div style="text-align: justify;">
ದ್ವೇಷ ಸಾಧನೆಗೆ ಇನ್ಯಾವ ಮಾರ್ಗನೂ ಇರಲಿಲ್ವ, ಈ ಸ್ವಾಮಿ ವೇಷನೇ ಬೇಕಿತ್ತಾ ಎಂದೆ</div>
<div style="text-align: justify;">
<br /></div>
<div style="text-align: justify;">
ದ್ವೇಷ ಸಾಧನೆಯ ಇನ್ನೆಲ್ಲಾ ಮಾರ್ಗಗಗಳು ಕೂಡ ಮತ್ತದೇ ದ್ವೇಷದ ಉರುಳಿಗೆ ಉರುಳಿಸಿ ಫಕೀರನಾಗಿಸುವ ಸಂಭವ ಇದೆಯೆಂದರಿತು ಈ ಮಾರ್ಗವ ನನ್ನದಾಗಿಸಿದೆ, ನೀ ಈ ವಿಷಯವನ್ನೂ ಸಾಧ್ಯಂತವಾಗಿ ಇಂದು ಜಗತ್ತಿಗೆ ತಿಳಿಸಿದರೂ ನಂಬುವ ಸ್ಥಿತಿಯಲ್ಲಿ ಯಾರೂ ಇಲ್ಲ, ಹೆಚ್ಚೆಂದರೆ ಕೆಲ ಪ್ರಶ್ನೆಗಳು ನನ್ನೆದುರು ಬರಬಹುದು, ಉತ್ತರವಾಗಿಸಿ ನೀನೊಬ್ಬ ಹುಚ್ಚನೆಂದು ಬಹಳ ಸುಲಭವಾಗಿ ನಿನಗೆ ಪಟ್ಟ ಕಟ್ಟಬಲ್ಲೆ, ಜಗತ್ತು ನನ್ನ ಮಾತನ್ನೆ ಒಪ್ಪೊದು ಹೊರತಾಗಿ ನಿನ್ನದಲ್ಲ, ನಾ ನೀನೆ ಕಾರಣನಾದ ಕಪಟಿಯಷ್ಟೆ, ನಿನಗಷ್ಟೆ ಗೊತ್ತು ನನ್ನ ಮಂತ್ರದೊಳಗಿನ ತಂತ್ರ. ಆದರೆ ಜಗತ್ತಿಗೆ ನಾ ಕಾವಿಧಾರಿ, ಜಗತ್ತೂ ಈ ತಾಂಡ್ಯದ ಮಂದಿಯಂತೆ ಮುಗ್ದ, ನೀನಿನ್ನೂ ಹೋಗಬಹುದು… ಎಂದು ಬಿಡುಸಾಗಿ ನುಡಿದಿದ್ದ.</div>
<div style="text-align: justify;">
<br /></div>
<div style="text-align: justify;">
ಚಿಂಗಾಣಿ ಬೆಟ್ಟವಿಳಿಯುತ್ತಾ ಕತ್ತಲು ಇಂಚಿಂಚೆ ತಬ್ಬಿಕೊಳ್ಳುತಿತ್ತು, ನನ್ನ ಜೀವನದೊಳಗೆ ಕವಿಯುವ ಕತ್ತಲಿನ ಸೂಚಕದಂತೆ. ರೈಲ್ವೆ ಸ್ಟೇಷನ್ನಿನ ದಾರಿ ಹಿಡಿದು ಹೊರಟಿದ್ದೆ, ತಲೆಯೊಳಗೆ ಆತನ ಮಾತೇ ತುಂಬಿತ್ತು, ಹೊಸ ಬಗೆಯ ಸ್ಥಾವರಧೀಶನಾಗುವ ಬಗೆಯನ್ನು ಆತ ಆತನರಿವಿಗಿಲ್ಲದೆ ನನಗೆ ಕಲಿಸಿಕೊಟ್ಟಿದ್ದ. ಕತ್ತಲು ಕಳೆದು ಬೆಳಗು ಮೂಡುವುದು ದಿಟವೆಂದು ಮನ ಹೇಳುತಿತ್ತು. ಯಾಕೊ ಮೊದಲ ಬಾರಿಗೆ ಸುಮ್ಮನೆ ನನ್ನ ಪಾಡಿಗೆ ನನ್ನನ್ನು ಬಿಟ್ಟ ಆ ಸಮಾಧಿನಾಥ ಸ್ವಾಮಿ ನನ್ನ ದೃಷ್ಟಿಯಲ್ಲಿ ಸಾಧು ಎನಿಸಿಕೊಂಡ.</div>
</span></div>
Raghavendrahttp://www.blogger.com/profile/02325133212864530465noreply@blogger.com0tag:blogger.com,1999:blog-5458177352489875538.post-37914314469779757912013-02-17T09:55:00.000+05:302013-02-17T09:58:46.780+05:30ಹಣದುಬ್ಬರ <div dir="ltr" style="text-align: left;" trbidi="on">
<div class="separator" style="clear: both; text-align: center;">
<a href="https://blogger.googleusercontent.com/img/b/R29vZ2xl/AVvXsEgtZPCgQ0sFendwqL-T6Xv24pz25sBtWHe0S_mXr5lX32kHyMOtnlx6mlPqyRBt8nUEh-OlvTXC0PkzkFPCJUc1neUFsqIMMQYxdbZ9bh9VH9CA-r6Fc48IDLr3YcpYilZ_Z9pSualEbRc/s1600/rupees-down.jpg" imageanchor="1" style="clear: right; float: right; margin-bottom: 1em; margin-left: 1em;"><img border="0" height="248" src="https://blogger.googleusercontent.com/img/b/R29vZ2xl/AVvXsEgtZPCgQ0sFendwqL-T6Xv24pz25sBtWHe0S_mXr5lX32kHyMOtnlx6mlPqyRBt8nUEh-OlvTXC0PkzkFPCJUc1neUFsqIMMQYxdbZ9bh9VH9CA-r6Fc48IDLr3YcpYilZ_Z9pSualEbRc/s320/rupees-down.jpg" width="320" /></a></div>
<span style="font-family: Georgia, Times New Roman, serif; font-size: large;">ಈ ದಿನಗಳಲ್ಲಿ…..<br /><br />ಹೊತ್ತಿನ ಕೂಳಿಗೆ <br /><br />ಬೆಳೆದ ಧಾನ್ಯ,ಬೇಳೆ,ಕಾಳು <br /><br />ದಾಸ್ತಾನು ಮಳಿಗೆಗೆ ಸೇರಿ <br /><br />ಬೆಳೆದ ಆತನದೆ ಮಡಿಲಿಗೆ <br /><br />ಮತ್ತೆ ತಲುಪುವಲ್ಲಿ ಕಾಡುತಿದೆ ಹಣದುಬ್ಬರ <br /><br /> <br />ಈ ದಿನಗಳಲ್ಲಿ……<br /><br />ತಿನ್ನೋ ಕೂಳಿಗೆ ಮಾತ್ರವಲ್ಲ <br /><br />ಬೆಲೆಯೇರಿದ ಬೆಳೆಯ ತಿಂದ <br /><br />ಮಾನವನ ಮಸ್ಥಿಷ್ಕಕ್ಕೂ ಮದವೇರಿದೆ <br /><br />ಕಾಂಚಾಣದೆಡೆಗೆ ಒಲವು ತೋರಿಪ ಅವನಿಗೆ <br /><br />ಕುಳಿತೆದ್ದುನಿಂತರೂ ಕಾಡುತಿದೆ ಹಣದುಬ್ಬರ <br /><br /> <br />ಈ ದಿನಗಳಲ್ಲಿ……..<br /><br />ಮಾನವೀಯತೆಯೊಳಗೆ ಮಡಿವಂತಿಕೆಯ ಸೆರಗು <br /><br />ಅವನೆಷ್ಟರ ಮಟ್ಟಿಗೆ ಉಪಕಾರಿ ಎಂಬುದರೊಳಗೆ <br /><br />ನಿಂತಿದೆ ಸ್ನೇಹ ಸಂಬಂಧ… <br /><br />ಸ್ವಾರ್ಥತೆಯತ್ತ ಕತ್ತು ಹಿಡಿದು ದಬ್ಬುತ್ತಿದೆ <br /><br />ಸೆರಗೊಳಗೆ ಕಾಡುತಿದೆ ಹಣದುಬ್ಬರ. <br /><br /> <br />ಈ ದಿನಗಳಲ್ಲಿ…….<br /><br />ಎತ್ತರದ ಕನಸು ಎತ್ತರೆತ್ತರಕ್ಕೆ ಜಿಗಿದಿದೆ <br /><br />ಅಗತ್ಯ ಖರ್ಚು ಹೊಂದಿಸುವದರಲ್ಲೆ ದಿನ ಮುಗಿದಿದೆ <br /><br />ಬಡವನ ನೆತ್ತರು ಮತ್ತಷ್ಟೂ ಬಸಿಯುತ್ತಿದೆ <br /><br />ಬಲ್ಲಿದನ ತೊಗಲು ತುಂಬಾ ಆತನದೆ ನೆತ್ತರು <br /><br />ಕಣ್ಣೀರಲ್ಲಿ ತೊಯ್ದ ಆತನುಸಿರಲ್ಲೆ ಮೈ ಕಾಯಿಸಿಕೊಂಡು <br /><br />ಗಹಗಹಿಸಿ ಕಾಡುತಿದೆ ಹಣದುಬ್ಬರ <br /><br /> <br />ಈ ದಿನಗಳಲ್ಲಿ…..<br /><br />ಪ್ರೀತಿ ತುಂಬಿದಾ ಆ ದಿನಗಳು ನೆನಪಾಗಿ ಉಳಿದಿದೆ <br /><br />ಕಷ್ಟಗಳಿಗೆ ಜೊತೆಯಾಗೊ ಮಂದಿ ಮೋರೆ ತುಂಬಾ ಪರದೆ <br /><br />ಮಾನವೀಯತೆ ಇಂಚಿಂಚೆ ಸಾಯುವ ಇಂದುಗಳಲ್ಲಿ <br /><br />ಯೋಚಿಸುತ್ತಿರುವೆ ಹೊಟ್ಟೆಯ ಹಿಟ್ಟಿಗೆ ಹೊಡೆದಾಡೋ <br /><br />ಶಿಲಾಯುಗ ಮತ್ತೆ ಬಂದಿದೆಯೆ ಎಂದು!!! </span><span style="font-family: Georgia, Times New Roman, serif; font-size: large;"><br /></span><br />
<span style="font-family: Georgia, Times New Roman, serif; font-size: large;">ಸಂಪಾದನೆ ಏರದ ಈ ದಿನಗಳಲ್ಲಿ ಶರವೇಗ ಪಡೆದಿದೆ ಹಣದುಬ್ಬರ <br /><br />ಹಣವು ನಿಯಂತ್ರಿಸುವ ಮಾನವನ ಮಾನವೀಯತೆ<br /><br />ಪೂರ್ತಿ ಅಳಿಯುವ ಮುನ್ನವಾದರೂ</span><br />
<div>
<span style="font-family: Georgia, Times New Roman, serif; font-size: large;"><br /></span></div>
<div>
<span style="font-family: Georgia, Times New Roman, serif; font-size: large;">ಇಳಿತ ಕಂಡೀತೆ ಈ ಹಣದುಬ್ಬರ???? </span><span style="font-family: Georgia, Times New Roman, serif; font-size: large;"><br /> </span></div>
</div>
Raghavendrahttp://www.blogger.com/profile/02325133212864530465noreply@blogger.com0tag:blogger.com,1999:blog-5458177352489875538.post-30212805229888053492013-02-14T08:51:00.001+05:302013-02-17T09:56:10.562+05:30ನಿನ್ನ ಪ್ರೇಮದ ಪರಿಯ….<div dir="ltr" style="text-align: left;" trbidi="on">
<span style="font-size: large;">ಪ್ರೇಮಿಗಳ ದಿನದ ವಿಶೇಷ ಸಂಚಿಕೆಗಾಗಿ <a href="http://www.panjumagazine.com/?p=763" target="_blank">ಪಂಜು ಮ್ಯಾಗಝೀನ್ </a>ಗಾಗಿ ಬರೆದದ್ದು..</span><br />
<div>
<span style="font-size: large;"><br /></span></div>
<div>
<div style="background-color: white; border: 0px; color: #222222; font-family: Georgia, Times, 'Times New Roman'; line-height: 20px; margin-bottom: 10px; padding: 0px; text-align: justify; vertical-align: baseline;">
<span style="font-size: large;">ಓಯ್,</span></div>
<div style="background-color: white; border: 0px; color: #222222; font-family: Georgia, Times, 'Times New Roman'; line-height: 20px; margin: 0px; padding: 0px; text-align: justify; vertical-align: baseline;">
<span style="font-size: large;">ಮೊದಲಿಗೆ ಹೇಳಿ ಬಿಡ್ತೀನಿ ಕೇಳು, ನಾ ಸುಮಾರಾಗಿ ಒಂದಷ್ಟು ಪ್ರೇಮ ಪತ್ರಗಳನ್ನ ಹಿಂದೆಯೂ ಬರೆದಿದ್ದೇನೆ, ಆದರೆ ಆ ಎಲ್ಲಾ ಪತ್ರ ಬರಿಯೋದಕ್ಕೂ ಮೊದಲು ಯೋಚಿಸುತಿದ್ದುದು ಇದನ್ನ ಯಾರಿಗೆ ಬರೀಲಿ ಎಂದು, ಕಾರಣ ಇಲ್ಲದಿಲ್ಲ ಕೊಡೋದಕ್ಕೆ ಕಲ್ಪಿತ ಸುಂದರಿಯರೆ ನನ್ನ ಮುಂದಿದ್ದದ್ದು….ಆದರೆ ಈ ಭಾರಿ ಈ ವಿಷಯದಲ್ಲಿ ನಾ ಅದೃಷ್ಟವಂತನೆ ಸರಿ, ಬರೆದಿಟ್ಟಿದ್ದನ್ನು ಕೊಡಲು ನೀನಿದ್ದಿ, ಜತನದಿಂದ ಪತ್ರವನ್ನು ಎತ್ತಿಟ್ಟು ನಿನ್ನ ತೆಕ್ಕೆಯಲ್ಲಿ ನನ್ನ ಬಂಧಿಸಿ “ಐ ಲವ್ ಯೂ” ಎನ್ನುತ್ತಿ ಎಂಬುದು ಗೊತ್ತಿರುವ ಕಾರಣ ನಿನ್ನದೊಂದು ಹೂ ಮುತ್ತಿನ ಆಸೆಯಲ್ಲಿ ಒಂದಷ್ಟು ನೆನಪನ್ನು ನೆನಪಿಸುವ ಪ್ರಯತ್ನ ನಡೆಸುತ್ತೇನೆ ಗೆಳತಿ, ವಿಶೇಷವೆಂಬ ಯಾವೊಂದು ನಿರೀಕ್ಷೆಗಳಿಲ್ಲದೆ ನನ್ನ ಹಂಗಂಗೆ ಒಪ್ಪಿಸಿಕೊಂಡು ಬಿಡು, ನಿನ್ನ ಮನದ ಹೂದೋಟದಲ್ಲಿ ಚಂಗನೆ ನೆಗೆಯೊ ದುಂಬಿಯಾಗಿ ನಿನ್ನೊಳಗೆ ಅರಳಿ ನಿಂತ ಕುಸುಮಗಳನ್ನು ಹಂಗಂಗೆ ಅಘ್ರಾಣಿಸಿ ಸುತ್ತಿ ಬಿಡುವೆ.</span><br />
<span style="font-size: large;"><br /></span></div>
<div style="background-color: white; border: 0px; color: #222222; font-family: Georgia, Times, 'Times New Roman'; line-height: 20px; margin: 0px; padding: 0px; text-align: justify; vertical-align: baseline;">
</div>
<div style="background-color: white; border: 0px; color: #222222; font-family: Georgia, Times, 'Times New Roman'; line-height: 20px; margin: 0px; padding: 0px; text-align: justify; vertical-align: baseline;">
<span style="font-size: large;">ತಮಾಷೆಗೆ ಒಂದು ಮಾತು ಯಾವತ್ತೂ ಹೇಳುತ್ತಿರುವಂತೆ ಮತ್ತೆ ಹೇಳುತ್ತೇನೆ ಕೋಪಿಸಿಕೋಬೇಡ, ಅಲ್ಲೋ ಇಷ್ಟೊಂದು ಹುಡುಗರ ಮಧ್ಯೆ ನಾನೆ ನಿನಗಿಷ್ಟವಾಗಿದ್ದು ಏಕೆ? ಮತ್ಯಾಕೆ ಇದೆ ಕೇಳುತ್ತಿ ಅದು ವಿಧಿ ಬರಹ, ನನಗಿಷ್ಟವಾಯಿತು ಅಷ್ಟೆ ಎಂದೆನ್ನುತ್ತಿ ಎಂದು ಗೊತ್ತಿದ್ದರೂ ಈ ಪ್ರಶ್ನೆಯೊಂದು ಪ್ರಶ್ನೆಯಾಗೆ ಉಳಿದು ಬಿಟ್ಟಿದೆ ಕಣೆ, ಅನಗತ್ಯ ಪ್ರಶ್ನೆ ಅದರ ಚಿಂತನೆ ಆರೋಗ್ಯಕ್ಕೆ ಒಳ್ಳೇದಲ್ಲ ಬಿಡು, ಸರಿ ಮತ್ತೊಮ್ಮೆ ಕೇಳುವದಿಲ್ಲ. ನಿನ್ನ ನೋಡಿದ ಮೊದಲ ದಿನ ಗಂಭೀರ ವದನನಾಗಿ ಕೈ ಕಟ್ಟಿ ಕುಳಿತಿದ್ದೆ, ಕೊಬ್ಬಿನಾಂಶ ಜಾಸ್ತಿ ಎಂದು ತೋರಬಹುದಾದ ದೊಡ್ಡ ಹೊಟ್ಟೆ ಕಾಣದಿರಲೆಂದು ಪಡಿಪಾಟಲೂ ಪಟ್ಟಿದ್ದನ್ನೂ ಕಣ್ಣಂಚಿನಲ್ಲೆ ನೋಡಿ ಮನದಟ್ಟು ಮಾಡಿಕೊಂಡರೂ ನಿನಗೆ ನಾನೆ ಇಷ್ಟವಾಗಿ ಬಿಟ್ಟೆ. ಇದ್ದಿಲು ಕಪ್ಪಿನ ನನ್ನನ್ನೂ ಶ್ವೇತ ವರ್ಣದ ನೀನು ಅದೆಂಗೆ ಒಪ್ಪಿದೆಯೋ ತಿಳಿಯೆ. ಇದಕ್ಕಾಗೆ ನೀನು ಇತರರಿಗಿಂತ ವಿಭಿನ್ನವಾಗಿ ನನ್ನೆದುರು ನಿಲ್ಲುತ್ತಿ, ನನ್ನ ಸಂಪಾದನೆ ಬಗ್ಗೆ ನೀ ಕೇಳಿಲ್ಲ, ನನ್ನ ಬಾಹ್ಯಾಕಾರ, ಕಲರ್ ಬಗ್ಗೆ ಎಳ್ಳಷ್ಟೂ ಗಮನಹರಿಸಲಿಲ್ಲ. ಬದಲಾಗಿ ನನ್ನ ಕನಸುಗಳ ಬಗ್ಗೆ ಕೇಳಿದೆ, ನಿನ್ನ ಜೀವನದಲ್ಲಿ ನನ್ನ ಪಾತ್ರವೇನೆಂಬುದ ಕೇಳಿ ನನ್ನ ಅಭಿಪ್ರಾಯ ತಿಳಿದೆ, ಸುಖವಾಗಿಡಬಲ್ಲೆನೆ ನಾನು ಎಂಬುದನ್ನು ಖಾತ್ರಿ ಪಡಿಸಿಕೊಂಡೆ, ನಿನ್ನ ಸ್ವಾತಂತ್ರ್ಯಕ್ಕೆ ನಾ ಧಕ್ಕೆಯಾಗಲಾರೆನೆಂದು ನಿನಗನಿಸಿದ ಮರುಕ್ಷಣವೆ ನನ್ನ ಒಪ್ಪಿಸಿಕೊಂಡೆ. ಇದೆಲ್ಲವೂ ನನಗಿನ್ನು ಕನಸಿನ ಅರಮನೆಯ ಪಯಣ. ಒಳಗಣ್ಣನ್ನು ತೆರೆದು ನೋಡೊ ನಿನ್ನಂತ ಹೆಣ್ಣು ಜಗವೆಲ್ಲ ಇರಬಾರದೇಕೆ? ಹೆಣ್ಣು ಜಗವ ಪೊರೆಯುವ ಜೀವ ಎಂದು ನನ್ನಂತವ ಅಂದುಕೊಂಡಿದ್ದರಿಂದಲೆ ಇಂತಹ ಪ್ರಶ್ನೆ ನನ್ನೊಳಗೆ ಹುಟ್ಟೋದು. ಹೌದೋ ತಾಯಿಯೊಂದೆ ಸರ್ವಸ್ವ ಎನ್ನುತ್ತಾ ಇರುತಿದ್ದ ಕಾಲದಲ್ಲೆ ನೀ ಬಂದೆ ನನ್ನ ತಾಯಿ-ತಂದೆಗೆ ಮಗದೊಂದು ಹೆಣ್ಣು ಮಗಳಾಗಿ ನನ್ನ ತಂಗಿ ತಮ್ಮನೀಗೆ ಅಕ್ಕನಾಗಿ ನನ್ನ ಬಾಳಿನ ಅರ್ಧಾಂಗಿಯಾಗಿ, ನಿನ್ನಾರೈಕೆಯ ಪರಿಯ ನೋಡಿ ಒಮ್ಮೊಮ್ಮೆ ಅಂದುಕೊಳ್ಳುತ್ತೇನೆ ನನಗೀಗ ಈರ್ವರೂ ತಾಯಂದಿರೆಂದು., ಹಿರಿಯರು ಹೇಳಿದ ಮಾತು ಅವಾಗೆಲ್ಲಾ ನೆನಪಾಗುತ್ತದೆ “ಹೆಣ್ಣು ಮಾತೃ ಸ್ವರೂಪಿಯೆಂದು”.</span></div>
<div style="background-color: white; border: 0px; color: #222222; font-family: Georgia, Times, 'Times New Roman'; line-height: 20px; margin: 0px; padding: 0px; text-align: justify; vertical-align: baseline;">
</div>
<div style="background-color: white; border: 0px; color: #222222; font-family: Georgia, Times, 'Times New Roman'; line-height: 20px; margin: 0px; padding: 0px; text-align: center; vertical-align: baseline;">
<a href="http://www.panjumagazine.com/wp-content/uploads/306045_126604627497404_1742090075_n.jpg" style="border: 0px; color: #d1580d; font-family: inherit; font-style: inherit; margin: 0px; padding: 0px; vertical-align: baseline;"><span style="font-size: large;"><img alt="" class="aligncenter size-full wp-image-887" height="451" src="http://www.panjumagazine.com/wp-content/uploads/306045_126604627497404_1742090075_n.jpg" style="border: none; display: block; font-family: inherit; font-style: inherit; margin: 0px auto; max-width: 680px; padding: 0px; vertical-align: baseline;" title="courtesy: online" width="300" /></span></a></div>
<div style="background-color: white; border: 0px; color: #222222; font-family: Georgia, Times, 'Times New Roman'; line-height: 20px; margin: 0px; padding: 0px; text-align: justify; vertical-align: baseline;">
</div>
<div style="background-color: white; border: 0px; color: #222222; font-family: Georgia, Times, 'Times New Roman'; line-height: 20px; margin: 0px; padding: 0px; text-align: justify; vertical-align: baseline;">
<span style="font-size: large;">ಇವತ್ತು ಪ್ರೇಮಿಗಳ ದಿನ, ಹರಿವ ನೀರಿಗೆ ಹೇಗೆ ಬಂಡೆಯ ಜಾತಿ ತಿಳಿದಿಲ್ಲವೊ, ಮರದ ಆಶ್ರಯ ಪಡೆದ ಹಕ್ಕಿಗೆ ಮರದ ಜಾತಿ ಹೆಂಗೆ ತಿಳಿದಲ್ಲವೊ ಅಂತೆಯೆ ಪ್ರೇಮಿಗಳ ಆಸ್ತಿಯಾದ ಈ ಪ್ರೀತಿಗೂ ಕೂಡ ಅದರ ಹುಟ್ಟು/ಜಾತಿ ತಿಳಿದಿಲ್ಲ!!!. ಅದಕ್ಕಾಗೆ ಪ್ರೀತಿಗೆ ಸಮಾಜದ ವರ್ಣಾಶ್ರಮವನ್ನು ಮೆಟ್ಟಿ ನಿಲ್ಲುವ ಹಲವು ವರ್ಣಗಳು ಇದೆ ಎಂದರೆ ನನ್ನ ಮಾತು ನಿನಗೆ ಅತೀ ಎನಿಸಲಾರದು ಮತ್ತಿದನ್ನು ಅರ್ಥೈಸಿಕೊಳ್ಳಬಲ್ಲೆ ಎಂಬ ಭರವಸೆ ನನಗಿದೆ. ಸಂಬಂಧಗಳೊಳಗಿನ ಪ್ರೀತಿ, ಸಂಬಂಧಗಳನ್ನಾಗಿಸುವ ಪ್ರೀತಿ ಹಾಗೂ ಹೊಸ ಸಂಬಂಧಗಳು ಏರ್ಪಟ್ಟು ಒಬ್ಬರನ್ನೊಬ್ಬರು ಅರ್ಥೈಸಿಕೊಂಡು ಜೀವನದಲ್ಲಿ ಒಂದಾಗಿ ನಡೆಯೋ ಪ್ರೀತಿ ಎಂಬುದಾಗಿ ಪ್ರೀತಿಯನ್ನು ವಿಭಜಿಸಿಕೊಂಡಲ್ಲಿ ನಾವೀಗ ಇರೋದು ಹೊಸ ಸಂಬಂಧಗಳು ಏರ್ಪಟ್ಟ ಪ್ರೀತಿ ಕೆಟಗರಿಯಲ್ಲಿ, ಈ ಮೂಲಕ ನಾವು ಸಂಬಂಧಗಳಾಗಿಸುವ ಪ್ರೀತಿಯ ಮೇಲೇರಿ ನಿಂತಿದ್ದೇವೆ ಹಾಗೂ ನನ್ನ ನಿನ್ನಯ ಪೂರ್ವಾಶ್ರಮದ ಸಂಬಂಧಗಳು ಅವರ ಪ್ರೀತಿಯನ್ನು ನನ್ನದು ನಿನ್ನದೆನ್ನದೆ ನಮ್ಮದಾಗಿಸಿ ಸಂಸಾರವೆಂಬ ಈ ಬಾಳನೌಕೆಯನ್ನ ಸುಖವೆಂಬ ದಡಕ್ಕೆ ಸೇರಿಸಬೇಕಾಗಿದೆ, ಅದರತ್ತ ನನ್ನ ನೀ ಕೈ ಹಿಡಿದು ನಡೆಸೀಯೆಂಬ ಭರವಸೆ ನನಗಿದೆ. ಅಷ್ಟಕ್ಕೂ ಪ್ರೀತಿ ಎನ್ನೋದು “ನಾನು ಎಂಬುದನ್ನು ಬದಿಗಿಟ್ಟು ನನ್ನದೆಲ್ಲವೂ ನಿನ್ನದೆ ಎಂದು ಸಮರ್ಪಿಸಿಕೊಂಡು ನಿನ್ನೊಳು ನನ್ನನ್ನು ಕಾಣುವ ಹಂಬಲ” ಎಂಬುದು ನಮಗೆ ನಾವೆ ಪ್ರೀತಿಗೆ ಕೊಟ್ಟ ಹೊಸ ವ್ಯಾಖ್ಯಾನವೆಂದಾದ ಮೇಲೆ ಎಲ್ಲವೂ ಸಾಧ್ಯವೆನ್ನುವ ಭರವಸೆ ಮೂಡಿದೆ. ಅದಕ್ಕೆ ಇರಬೇಕು ಹಿರಿಯರು ಹೇಳಿರೋದು ಪುರುಷನ ಯಶಸ್ಸಿನ ಹಿಂದೆ ಹೆಣ್ಣು ಇರುತ್ತಾಳೆ ಎಂದು, ಆದರೆ ನಾವೂಂಚೂರು ಬದಲಾವಣೆ ಮಾಡ್ಕೊಳ್ಳೋಣ ನಿನ್ನ ಯಶಸ್ಸಿಗೆ ನಾ ಬೆನ್ನಲುಬಾಗಿರ್ತೀನಿ ನನ್ನ ಯಶಸ್ಸಿನ ಹಿಂದೆ ಎಂತೂ ನೀನಿರ್ತಿ ಅಲ್ಲವೆ. ಈ ಬದಲಾವಣೆ ನಿನಗೊಪ್ಪಿಗೆನಾ? ಒಪ್ಪಿಗೆಯೆಂದಾದಲ್ಲಿ ಒಂದ್ ಸ್ಮೈಲ್ ಬಿಸಾಕು ನೋಡುವ!!!! ನಿನ್ನ ಆ ಮುಗುಳ್ನಗೆಯನ್ನ ಹಂಗಂಗೆ ಕ್ಯಾಚ್ ಹಿಡಿಯೋ ಪ್ರಯತ್ನ ನನ್ನಿಂದ ನಡೆದೆ ಬಿಡಲಿ…… ಇನ್ನೇನು ಬೇಕು ನನಗೆ!!! ನಿನ್ನ ಮೊಗದಲ್ಲಿ ಮುಗುಳ್ನಗೆಯೊಂದು ಲಾಸ್ಯವಾಡುತ್ತಿದ್ದರೆ ಸಾಕು ಅದೆ ನನ್ನ ಜೀವ ಚೈತನ್ಯ.</span><br />
<span style="font-size: large;"><br /></span></div>
<div style="background-color: white; border: 0px; color: #222222; font-family: Georgia, Times, 'Times New Roman'; line-height: 20px; margin: 0px; padding: 0px; text-align: justify; vertical-align: baseline;">
</div>
<div style="background-color: white; border: 0px; color: #222222; font-family: Georgia, Times, 'Times New Roman'; line-height: 20px; margin: 0px; padding: 0px; text-align: justify; vertical-align: baseline;">
<span style="font-size: large;">ಏನು ಕೋರಿತಾನಪ್ಪ ಎಂದನ್ನುಕೊಳ್ಳುತಿದ್ದಿಯಾ? ಸಹಜ ಬಿಡು ಫಿಲಾಸಫಿ ಬಗ್ಗೆ ಮಾತಾಡೋದಕ್ಕೆ ಇನ್ನೂ ಟೈಮಿದೆ, ನಾವಿನ್ನೂ ಶಿಶುಗಳು ಎಂಬ ಭ್ರಮೆಯೊಳಗೆ ಬದುಕುತ್ತಿರೋರು ಈ ಭ್ರಮೆ ಒಂದಷ್ಟೂ ದಿನ ಹಂಗಂಗೆ ಮುಂದುವರೀಲಿ… ನೀನೊಪ್ಪಿದರೆ ಪ್ರೇಮಿಗಳ ಈ ದಿನದಂದು ಒಂದು ಜಾಲಿ ರೈಡ್ ಹೋಗ್ ಬರೋಣ, ಹಕ್ಕಿಯಂತೆ ಮುದ್ದಾಡೊ ಹಾರಾಡೊ ಪ್ರೇಮಿಗಳ ಕಂಡು ಅವರ ಕಣ್ಣಾಸೆಗಳ ದಿಟ್ಟೈಸಿ ಮನತುಂಬಿಕೊಳೋಣ, ಪ್ರೇಮಿಸುವದರ ವಿವಿಧ ಆಯಾಮಗಳನ್ನು ಕಂಡುಕೊಳೋಣ, ಹೊಸದನ್ನು ಪ್ರಯೋಗಿಸುತ್ತಾ ಕೂತು ಕಲಿಯೋಕೆ ನಾವೇನೂ ಪ್ರಯೋಗ ಶಿಶುಗಳೆ? ಅಲ್ಲವೆಂದಾದ ಮೇಲೆ ಕಂಡು ಕಲಿಯೋಣ, ಹೀಗನ್ನುತ್ತೇನೆ!!! ಆದರೂ ನಂಗೊತ್ತಿದೆ ನಮ್ಮ ಪ್ರೇಮವೆ ದೊಡ್ಡದೆಂದು ಅದು ಹೇಗೆಂದರೆ ಉಳಿದೆಲ್ಲರಕ್ಕಿಂತಲೂ ನೀನೆ ಸುಂದರವಾಗಿ ನನ್ನ ಕಣ್ಣಿಗೆ ಕಂಡಂತೆ. ಏನೂ ಗಿಪ್ಟ್ ಕೊಡಿಸುತ್ತೀಯೆಂದು ಕೇಳಿದೆಯಾ???? ಹೂಂ ನನ್ನನ್ನೆ ನಿನಗರ್ಪಿಸಿದ ಮೇಲೆ ಇನ್ನೆಂತದೂ ಗಿಪ್ಟ್ ಮಣ್ಣಂಗಟ್ಟಿ ಎಂದರೆ ಏನ್ ಜಿಪುಣನಪ್ಪಾ? ಎಂದು ನೀ ಮುನಿಸಿಕೊಳ್ಳಬಹುದು ಆದರೂ ಏಕಾಂತದಲ್ಲಿ ಕೂತು ಯೋಚಿಸಿದಾಗ ಇದು ಹೌದಲ್ಲವೆ ಎಂದು ಎನಿಸೋಸು ಸತ್ಯ ಅಲ್ವೆ. ಇರಲಿ ನಿನಗಿಷ್ಟವಾದ ಬೇಯಿಸಿದ ಜೋಳ, ಕಡ್ಲೆ ಕಾಯಿ ಕೊಡಿಸಿಯೇನೂ, ಸಂಜೆ ಒಂದೊಳ್ಳೆ ಮಸಾಲೆ ದೋಸೆ ಅರ್ಧ ಕಫ್ ಟೀ ಮೆಲ್ಲುತ್ತಾ ನೀನ್ಯಾವಾಗಲೂ ಆಶಿಸುವ ಟೆಡ್ಡಿಬೇರ್ ಒಂದನ್ನು ನೆನಪಿಗೋಸ್ಕರ ಕೊಡಿಸಿಯೇನೂ. ಸದ್ಯಕ್ಕೆ ನಿನ್ನವನಾದ ನನಗೆ ಇದಕ್ಕಿಂತಲೂ ಹೆಚ್ಚಿನದೇನೂ ಹೊಳೆಯುತ್ತಿಲ್ಲ, ಪ್ರೇಮಿಗಳ ಪಾಲಿನ ಈ ದಿನಕ್ಕೆ ಮಾತ್ರ ನಮ್ಮಲ್ಲಿಯ ಪ್ರೀತಿ ಸೀಮೀತವಾಗದೆ ಪ್ರತಿದಿನದ್ದಾಗಲಿ ಈ ಹಿಂದಿನಂತೆ ಕೊನೆಯವರೆಗೂ ಎನ್ನೂತ್ತಾ ನಿನ್ನ ಜೊತೆಗೂಡಿ ಪ್ರೇಮಿಗಳೆಲ್ಲರಿಗೂ ಪ್ರೇಮಿಗಳ ದಿನದ ಶುಭಾಶಯ ಕೋರುತಿದ್ದೇನೆ.</span><br />
<span style="font-size: large;"><br /></span></div>
<div style="background-color: white; border: 0px; color: #222222; font-family: Georgia, Times, 'Times New Roman'; line-height: 20px; margin: 0px; padding: 0px; text-align: justify; vertical-align: baseline;">
</div>
<div style="background-color: white; border: 0px; color: #222222; font-family: Georgia, Times, 'Times New Roman'; line-height: 20px; margin: 0px; padding: 0px; text-align: justify; vertical-align: baseline;">
<span style="font-size: large;">ಕೊನೆ ಮಾತು:- ಪ್ರೀತಿಗೊಂದು ಅಳತೆ ಮಾಪನ ಇಲ್ಲದ ಇಂದುಗಳಲ್ಲಿ ಪ್ರಶ್ನೆ ಮಾಡ್ತೀಯಾ? ನನ್ನೆಷ್ಟೂ ಪ್ರೀತಿಸುತ್ತೀಯೆಂದು?</span></div>
<div style="background-color: white; border: 0px; color: #222222; font-family: Georgia, Times, 'Times New Roman'; line-height: 20px; margin: 0px; padding: 0px; text-align: justify; vertical-align: baseline;">
<span style="font-size: large;">ಉಂಗುಷ್ಟದಿಂದ ನೆತ್ತಿವರೆಗೆ, ನನ್ನ ಹೃದಯವನ್ನೆ ನಿನ್ನದೆಂದು ಬರೆಸಿ, ಈ ಜೀವವ ನಿನಗಾಗಿಸುವಷ್ಟು ಪ್ರೀತಿಸುವೆ, ಒಪ್ಪಿಸಿಕೋ ಎಂಬುದಷ್ಟೆ ನನ್ನುತ್ತರ.</span><br />
<span style="font-size: large;"><br /></span></div>
<div style="background-color: white; border: 0px; color: #222222; font-family: Georgia, Times, 'Times New Roman'; line-height: 20px; margin: 0px; padding: 0px; text-align: justify; vertical-align: baseline;">
</div>
<div style="background-color: white; border: 0px; color: #222222; font-family: Georgia, Times, 'Times New Roman'; line-height: 20px; margin: 0px; padding: 0px; text-align: justify; vertical-align: baseline;">
<span style="font-size: large;">ಅತಿಯಾಯಿಯಿತು ಎನ್ನುತ್ತೀಯೇನೋ? ಸಮಸ್ಯೆಯೇನಿಲ್ಲ ನನ್ನ ಕಲ್ಪಿತ ಸುಂದರಿ ಲವರ್ಸೂ ಹಿಂದೆ ಕನಸಲ್ಲಿ ಕಾಡಿ ಹಿಂಗೆ ಅನುತಿದ್ದರೂ. ನೀನು ನನ್ನ ಪಾಲಿಗೆ ಕನಸನ್ನು ನನಸಾಗಿಸಿದ ಅರ್ಧಾಂಗಿ. ಅದುಕ್ಕಾಗೆ ನಾ ನಿನ್ನ ಹೇಳೋದು ನೀ ನನ್ನ ಹಳೆ ಲವರ್ರೂ ಹೊಸ ಹೆಂಡ್ತಿ ಎಂದು, ರೇಗಿಸದಂಗಾತ ಚಿಂತಿಸ್ಬೇಡ, ಕೆ ಎಸ್ ಎನ್ ರ ಈ ಗೀತೆಯ ಸಾಲನ್ನು ಗುನುಗುತಿದ್ದೇನೆ ಕೇಳಿಸಿಕೊಂಡು ನಸು ನಕ್ಕು ಬಿಡು….</span></div>
<div style="background-color: white; border: 0px; color: #222222; font-family: Georgia, Times, 'Times New Roman'; line-height: 20px; margin: 0px; padding: 0px; text-align: justify; vertical-align: baseline;">
</div>
<div style="background-color: white; border: 0px; color: #222222; font-family: Georgia, Times, 'Times New Roman'; line-height: 20px; margin: 0px; padding: 0px; text-align: justify; vertical-align: baseline;">
<strong><span style="font-size: large;"><br /></span></strong>
<strong><span style="font-size: large;">ನಿನ್ನ ಪ್ರೇಮದ ಪರಿಯ</span></strong></div>
<div style="background-color: white; border: 0px; color: #222222; font-family: Georgia, Times, 'Times New Roman'; line-height: 20px; margin: 0px; padding: 0px; text-align: justify; vertical-align: baseline;">
<strong><span style="font-size: large;">ನಾನರಿಯೆ ಕನಕಾಂಗಿ</span></strong></div>
<div style="background-color: white; border: 0px; color: #222222; font-family: Georgia, Times, 'Times New Roman'; line-height: 20px; margin: 0px; padding: 0px; text-align: justify; vertical-align: baseline;">
<strong><span style="font-size: large;">ನಿನ್ನೊಳಿದೆ ನನ್ನ ಮನಸು…</span></strong></div>
<div style="background-color: white; border: 0px; color: #222222; font-family: Georgia, Times, 'Times New Roman'; line-height: 20px; margin: 0px; padding: 0px; text-align: justify; vertical-align: baseline;">
<strong><span style="font-size: large;">ಹುಣ್ಣಿಮೆಯ ರಾತ್ರಿಯಲಿ</span></strong></div>
<div style="background-color: white; border: 0px; color: #222222; font-family: Georgia, Times, 'Times New Roman'; line-height: 20px; margin: 0px; padding: 0px; text-align: justify; vertical-align: baseline;">
<strong><span style="font-size: large;">ಉಕ್ಕುವುದು ಕಡಲಾಗಿ</span></strong></div>
<div style="background-color: white; border: 0px; color: #222222; font-family: Georgia, Times, 'Times New Roman'; line-height: 20px; margin: 0px; padding: 0px; text-align: justify; vertical-align: baseline;">
<strong><span style="font-size: large;">ನಿನ್ನೊಲುಮೆ ನನ್ನ ಕಂಡು</span></strong></div>
<div style="background-color: white; border: 0px; color: #222222; font-family: Georgia, Times, 'Times New Roman'; line-height: 20px; margin: 0px; padding: 0px; text-align: justify; vertical-align: baseline;">
<strong><span style="font-size: large;">ನಿನ್ನೊಳಿದೆ ನನ್ನ ಮನಸು…</span></strong></div>
<div style="background-color: white; border: 0px; color: #222222; font-family: Georgia, Times, 'Times New Roman'; line-height: 20px; margin: 0px; padding: 0px; text-align: justify; vertical-align: baseline;">
</div>
<div style="background-color: white; border: 0px; color: #222222; font-family: Georgia, Times, 'Times New Roman'; line-height: 20px; margin: 0px; padding: 0px; text-align: justify; vertical-align: baseline;">
<span style="font-size: large;"><br /></span>
<span style="font-size: large;">ಇಂತು…</span></div>
<div style="background-color: white; border: 0px; color: #222222; font-family: Georgia, Times, 'Times New Roman'; line-height: 20px; margin: 0px; padding: 0px; text-align: justify; vertical-align: baseline;">
<span style="font-size: large;">ನಿನ್ನ ಅನುದಿನದ ಪ್ರೇಮಿ.</span></div>
<div style="background-color: white; border: 0px; color: #222222; font-family: Georgia, Times, 'Times New Roman'; line-height: 20px; margin: 0px; padding: 0px; text-align: justify; vertical-align: baseline;">
</div>
<div style="background-color: white; border: 0px; color: #222222; font-family: Georgia, Times, 'Times New Roman'; line-height: 20px; margin: 0px; padding: 0px; text-align: justify; vertical-align: baseline;">
<span style="font-size: large;"><br /></span>
<span style="font-size: large;">-ರಾಘವೇಂದ್ರ ತೆಕ್ಕಾರ್</span></div>
<div style="background-color: white; border: 0px; color: #222222; font-family: Georgia, Times, 'Times New Roman'; line-height: 20px; margin: 0px; padding: 0px; text-align: justify; vertical-align: baseline;">
</div>
<div style="background-color: white; border: 0px; color: #222222; font-family: Georgia, Times, 'Times New Roman'; line-height: 20px; margin: 0px; padding: 0px; text-align: justify; vertical-align: baseline;">
<a href="http://www.panjumagazine.com/wp-content/uploads/20.jpg" style="border: 0px; color: #d1580d; font-family: inherit; font-style: inherit; margin: 0px; padding: 0px; vertical-align: baseline;"><span style="font-size: large;"><img alt="" class="alignleft size-thumbnail wp-image-764" height="150" src="http://www.panjumagazine.com/wp-content/uploads/20-150x150.jpg" style="border: none; float: left; font-family: inherit; font-style: inherit; margin: 0px; max-width: 680px; padding: 0px; vertical-align: baseline;" title="Raghavendra Thekkar" width="150" /></span></a></div>
<div class="bottomcontainerBox" style="background-color: #f0f4f9; border: 0px; color: #222222; float: left; font-family: Georgia, Times, 'Times New Roman'; height: 30px; line-height: 20px; margin: 0px; padding: 0px; text-align: justify; vertical-align: baseline; width: 588px;">
<div style="border: 0px; float: left; font-family: inherit; font-style: inherit; height: 30px; margin: 4px 4px 4px 10px; padding: 0px 10px 0px 0px; vertical-align: baseline; width: 180px;">
<span style="font-size: large;"></span><br />
<div class="fb-share-button fb_iframe_widget" data-type="button_count" fb-xfbml-state="rendered" style="border: 0px; display: inline-block; font-family: inherit; font-style: inherit; margin: 0px; padding: 0px; position: relative; vertical-align: baseline;">
<span style="font-size: large;"><span style="border: 0px; display: inline-block; font-family: inherit; font-style: inherit; height: 18px; margin: 0px; padding: 0px; position: relative; vertical-align: text-bottom; width: 87px;"><iframe allowtransparency="true" class="" frameborder="0" height="1000px" name="f27b516ecc" scrolling="no" src="http://www.facebook.com/plugins/share_button.php?href=http%3A%2F%2Fwww.panjumagazine.com%2F%3Fp%3D763&type=button_count&app_id=&locale=en_US&sdk=joey&channel=http%3A%2F%2Fstatic.ak.facebook.com%2Fconnect%2Fxd_arbiter.php%3Fversion%3D18%23cb%3Df7ebf3bac%26origin%3Dhttp%253A%252F%252Fwww.panjumagazine.com%252Ff20ddac40c%26domain%3Dwww.panjumagazine.com%26relation%3Dparent.parent" style="border-style: none; font-family: inherit; font-style: inherit; height: 18px; margin: 0px; padding: 0px; position: absolute; vertical-align: baseline; width: 87px;" width="1000px"></iframe></span></span></div>
<span style="font-size: large;">
<iframe allowtransparency="true" frameborder="0" scrolling="no" src="http://www.facebook.com/plugins/like.php?href=http%3A%2F%2Fwww.panjumagazine.com%2F%3Fp%3D763&layout=button_count&show_faces=false&width=85&action=like&font=verdana&colorscheme=light&height=21" style="border-style: none; font-family: inherit; font-style: inherit; height: 21px; margin: 0px; overflow: hidden; padding: 0px; vertical-align: baseline; width: 85px;"></iframe></span></div>
<div style="border: 0px; float: left; font-family: inherit; font-style: inherit; height: 30px; margin: 4px; padding: 0px 10px 0px 0px; vertical-align: baseline; width: 80px;">
<div id="___plusone_0" style="background-color: transparent; border: 0px none; display: inline-block; float: none; font-family: inherit; font-style: inherit; height: 20px; line-height: normal; margin: 0px; padding: 0px; vertical-align: baseline; width: 90px;">
<span style="font-size: large;"><iframe allowtransparency="true" data-gapiattached="true" frameborder="0" hspace="0" id="I0_1360811856292" marginheight="0" marginwidth="0" name="I0_1360811856292" scrolling="no" src="https://plusone.google.com/_/+1/fastbutton?bsv&size=medium&hl=en-US&origin=http%3A%2F%2Fwww.panjumagazine.com&url=http%3A%2F%2Fwww.panjumagazine.com%2F%3Fp%3D763&ic=1&jsh=m%3B%2F_%2Fscs%2Fapps-static%2F_%2Fjs%2Fk%3Doz.gapi.en.xLkSDnDPklw.O%2Fm%3D__features__%2Fam%3DgQI%2Frt%3Dj%2Fd%3D1%2Frs%3DAItRSTMdBKeoHA-Bv_XkKH2fqP0uBd5YpA#_methods=onPlusOne%2C_ready%2C_close%2C_open%2C_resizeMe%2C_renderstart%2Concircled&id=I0_1360811856292&parent=http%3A%2F%2Fwww.panjumagazine.com&rpctoken=21585290" style="border-style: none; border-width: 0px; font-family: inherit; font-style: inherit; height: 20px; left: 0px; margin: 0px; padding: 0px; position: static; top: 0px; vertical-align: baseline; visibility: visible; width: 90px;" tabindex="0" title="+1" vspace="0" width="100%"></iframe></span></div>
</div>
<div style="border: 0px; float: left; font-family: inherit; font-style: inherit; height: 30px; margin: 4px; padding: 0px 10px 0px 0px; vertical-align: baseline; width: 95px;">
<span style="font-size: large;"><iframe allowtransparency="true" class="twitter-share-button twitter-count-horizontal" data-twttr-rendered="true" frameborder="0" scrolling="no" src="http://platform.twitter.com/widgets/tweet_button.1360366574.html#_=1360811856544&count=horizontal&id=twitter-widget-0&lang=en&original_referer=http%3A%2F%2Fwww.panjumagazine.com%2F%3Fp%3D763&size=m&text=%E0%B2%A8%E0%B2%BF%E0%B2%A8%E0%B3%8D%E0%B2%A8%20%E0%B2%AA%E0%B3%8D%E0%B2%B0%E0%B3%87%E0%B2%AE%E0%B2%A6%20%E0%B2%AA%E0%B2%B0%E0%B2%BF%E0%B2%AF%E2%80%A6.&url=http%3A%2F%2Fwww.panjumagazine.com%2F%3Fp%3D763" style="border-width: 0px; font-family: inherit; font-style: inherit; height: 20px; margin: 0px; padding: 0px; vertical-align: baseline; width: 110px;" title="Twitter Tweet Button"></iframe></span></div>
</div>
<div style="background-color: white; border: 0px; clear: both; color: #222222; font-family: Georgia, Times, 'Times New Roman'; line-height: 20px; margin: 0px; padding: 0px; text-align: justify; vertical-align: baseline;">
</div>
<div>
<span style="font-size: large;"><br /></span></div>
<div>
<span style="font-size: large;"><br /></span></div>
</div>
</div>
Raghavendrahttp://www.blogger.com/profile/02325133212864530465noreply@blogger.com0tag:blogger.com,1999:blog-5458177352489875538.post-1908771237217015452013-02-12T15:03:00.001+05:302013-02-12T15:08:10.875+05:30ಪ್ರೆಶ್ ಪ್ರೆಶ್ ಪ್ರೇಮ್ ಕಾವ್ಯ - ಚಾರ್ ಮಿನಾರ್<div dir="ltr" style="text-align: left;" trbidi="on">
<div style="text-align: justify;">
<span style="font-size: large;"><br /></span></div>
<div style="text-align: justify;">
<span style="font-size: large;">ಪ್ರೀತಿಸುವ ಜೀವಕ್ಕೆ ಕುಷ್ಠರೋಗ ಬಂದಿದೆ ಅಂದ್ರೂ ಪ್ರೀತಿಸ್ಬೇಕ್ರಿ ಕೊನೆ ತನ್ಕ.!!!! </span></div>
<div style="text-align: justify;">
<span style="font-size: large;"><br /></span></div>
<div style="text-align: justify;">
<span style="font-size: large;">ಏಲ್ಲೋ ಇದ್ದವ್ರನ್ನು ಏನೇನೆಲ್ಲಾಗಿಸಿ ಅವ್ರ ಒಳಿತನ್ನು ಕಣ್ಣು ತುಂಬುಕೊಂಡು ತಾವೂ ಮಾತ್ರ ಹಾಗೆ ಇರುವ ಏಕೈಕ ಜೀವ ಎಂದ್ರೆ ನಮ್ಮನ್ನು ತಿದ್ದಿ ತೀಡಿ ಬೆಳೆಸಿದ ಮೇಷ್ಟ್ರುಗಳು ಕಣ್ರಿ!!!! </span></div>
<div>
<div class="separator" style="clear: both; text-align: center;">
<a href="https://blogger.googleusercontent.com/img/b/R29vZ2xl/AVvXsEh4i_vPBxR8K4tx8vMtkErQ9yC85Job0wvu3OoqN58WcSM9R6bPTZDXY24-6HJRFR_465MxoDsk6EzszUXqG487-Pe_kZG-jakJ1BflpYab_hLqA0IMcsCDZcbc0Rme_9fJ8nVWlswJvn4/s1600/images.jpg" imageanchor="1" style="margin-left: 1em; margin-right: 1em;"><img border="0" height="400" src="https://blogger.googleusercontent.com/img/b/R29vZ2xl/AVvXsEh4i_vPBxR8K4tx8vMtkErQ9yC85Job0wvu3OoqN58WcSM9R6bPTZDXY24-6HJRFR_465MxoDsk6EzszUXqG487-Pe_kZG-jakJ1BflpYab_hLqA0IMcsCDZcbc0Rme_9fJ8nVWlswJvn4/s400/images.jpg" width="316" /></a></div>
<div style="text-align: justify;">
<span style="font-size: large;">ಇಂತವೆ ಗಿರಕಿ ಹೊಡೆಯೋ ಡೈಲಾಗ್ ಮಧ್ಯೆ ವ್ಯಕ್ತಿಯೊಬ್ಬನ ಏಳ್ಗೆಗೆ ಬೇಕಾದ ನಾಲ್ಕು ಸಂಬಂಧಗಳ ಸುತ್ತನೆ ಒಂದು ಕಥೆ ಕಟ್ಟಿಕೊಡುವ ಪ್ರಯತ್ನ ಚಾರ್ ಮಿನಾರ್ ಚಿತ್ರದ್ದು. ಸುಭದ್ರ ಜೀವನಕ್ಕೆ ಬೇಕಾದ ಈ ನಾಲ್ಕೂ ಪಿಲ್ಲರ್ಗಳು ಒಬ್ಬ ವ್ಯಕ್ತಿಗೆ ಸರಿಯಾಗಿ ದೊರೆತಲ್ಲಿ ಆತ ಯಶಸ್ಸು ಕಾಣಬಲ್ಲ ಎಂಬುದನ್ನು ತಿಳಿಸಿಕೊಡುವ ಪ್ರಯತ್ನ ಸಮರ್ಪಕವಾಗಿದೆ ಮತ್ತೂ ಗೆದ್ದಿದೆ. </span></div>
<div style="text-align: justify;">
<span style="font-size: large;"><br /></span></div>
<div class="separator" style="clear: both; text-align: center;">
<a href="https://blogger.googleusercontent.com/img/b/R29vZ2xl/AVvXsEgQWuYZH1C-kb8-8RgGXSecdNeU_CQcwY6fnASV7P0usYl-i2UXMdUosptlozczkAtgeIMQpRc-Yhq_trfoAg861mwbTvpX6Hk_dRZawj4JRxVntZjQMZ6cP1pBB8U3kqWg0Av7YtBvb9g/s1600/images+(2).jpg" imageanchor="1" style="clear: right; float: right; margin-bottom: 1em; margin-left: 1em;"><img border="0" src="https://blogger.googleusercontent.com/img/b/R29vZ2xl/AVvXsEgQWuYZH1C-kb8-8RgGXSecdNeU_CQcwY6fnASV7P0usYl-i2UXMdUosptlozczkAtgeIMQpRc-Yhq_trfoAg861mwbTvpX6Hk_dRZawj4JRxVntZjQMZ6cP1pBB8U3kqWg0Av7YtBvb9g/s1600/images+(2).jpg" /></a></div>
<div style="text-align: justify;">
<span style="font-size: large;">ಸಣ್ಣ ಪುಟ್ಟ ಕೊರತೆಗಳ ಹೊರತಾಗಿಯೂ ಚಿತ್ರವೊಂದು ಪ್ರೇಕ್ಷಕನ ಜೀಬಿಗೆ ಸಂದ ಖರ್ಚಿಗೆ ನ್ಯಾಯ ಒದಗಿಸುತ್ತದೆ, ಹಳ್ಳಿ ಪರಿಸರದ ಚಿತ್ತಾರವನ್ನ ಚಂದ ಬಿಡಿಸಿಕೊಟ್ಟಿದ್ದಾರೆ ನಿರ್ದೇಶಕ ಚಂದ್ರು.ಅಲ್ಲಲ್ಲಿ ಒಂದಷ್ಟೂ ಕಥೆ ಎಳೆದಂತೆ ಭಾಸವಾದರೂ ಚಿತ್ರ ಕಥೆಯ ಮೇಲಿನ ಬಿಗಿ ಹಿಡಿತ ಈ ಕೊರತೆಯ ತೀವ್ರತೆ ಮನತಟ್ಟದಂದೆ ಮಾಸಿ ಬಿಡುತ್ತದೆ. </span></div>
<div style="text-align: justify;">
<span style="font-size: large;"><br /></span></div>
<div style="text-align: justify;">
<span style="font-size: large;">ಚಿತ್ರದ ನಾಯಕನ ವಿಭಿನ್ನ ಗೆಟಪ್ಪುಗಳು ಹಾಗು ನಾಯಕ ಪ್ರೇಮ್ ನ ನವಿರು ನಟನೆ ಪ್ರೇಕ್ಷಕನಿಗೆ ಖುಷಿಕೊಡುತ್ತದೆ, ಈ ಚಿತ್ರದ ಮೂಲಕ ಪ್ರೇಮ್ ಗೊಂದು ಗಟ್ಟಿ ಬ್ರೇಕ್ ಸಿಕ್ಕಿದೆ ಎಂದರೆ ಅತಿಶಯೋಕ್ತಿ ಅನಿಸಲಾರದು.ಚಿತ್ರದ ನಾಯಕಿ ಮೇಘನಾದ್ದು ಮೊದಮೊದಲು ಚೆಲ್ಲು ಚೆಲ್ಲು ಚೆಲುವಿನಾಟವಾಗಿದ್ದರೆ ಚಿತ್ರ ಕ್ಲೈಮ್ಯಾಕ್ಸ್ ತಲುಪುತಿದ್ದಂತೆ ಜೀವನದ ಏಳು ಬೀಳಿನ ಚಿತ್ರಣ ಕೊಡುವ ಗಂಭೀರತೆಗೆ ತಲುಪುವ ಚೆಲುವಿನ ಪಾತ್ರ.ತಮ್ಮ ತಮ್ಮ ಪಾತ್ರಕ್ಕಂತೂ ಇಬ್ಬರೂ ನ್ಯಾಯ ಒದಗಿಸಿದ್ದಾರೆ. </span></div>
<div style="text-align: justify;">
<span style="font-size: large;"><br /></span></div>
<div class="separator" style="clear: both; text-align: center;">
<a href="https://blogger.googleusercontent.com/img/b/R29vZ2xl/AVvXsEhCTUFfZkrct74Sby2jwezzdW0BvLK7Vxh248onDgOC4z_AqirHRMmHAPMW_MV4E_YQ_llPT9myMbFcTRT7QEcxZxxZc5MwzdR5sTuONszYDDfcfhJHMgi559nBrZDmD7BVBa-x-FN7l-g/s1600/images+(1).jpg" imageanchor="1" style="clear: left; float: left; margin-bottom: 1em; margin-right: 1em;"><img border="0" height="302" src="https://blogger.googleusercontent.com/img/b/R29vZ2xl/AVvXsEhCTUFfZkrct74Sby2jwezzdW0BvLK7Vxh248onDgOC4z_AqirHRMmHAPMW_MV4E_YQ_llPT9myMbFcTRT7QEcxZxxZc5MwzdR5sTuONszYDDfcfhJHMgi559nBrZDmD7BVBa-x-FN7l-g/s400/images+(1).jpg" width="400" /></a></div>
<div style="text-align: justify;">
<span style="font-size: large;">ನಮ್ಮ ಉನ್ನತಿಗೆ ಮೂಲ ಕಾರಣೀಭೂತರಾದ ಗುರುಗಳು ಹಾಗೂ ತಾ ಕಲಿತ ಶಾಲೆಯು ಒಂದು ಅಂತಸ್ತು ತಲುಪಿದ ಮೇಲೆ ನೆನಪಾಗಿ ಆ ಮೂಲಕ ಹಳೆಯ ಸಹಪಾಠಿಗಳೆಲ್ಲ ಮತ್ತೆ ಸೇರುವ ಒಂದು ಕಾರ್ಯಕ್ರಮ ಈ ಚಾರ್ ಮಿನಾರ್ ಚಿತ್ರದ ಮೇಲ್ನೋಟದ ಒಂದೆಳೆಯ ಕಥೆ, ಸಹಜವಾಗಿ ಶಾಲ ದಿನಗಳ ಬಾಲ್ಯ,ಇಡ್ಲಿ ತಿನಿಸುವ ಅಜ್ಜಿ, ಕುರಿ ಕಾಯ್ವ ಚಿತ್ರದ ನಾಯಕನ ತಂದೆ,ಇದೆಲ್ಲವಕ್ಕಿಂತ ಮುಖ್ಯವಾಗಿ ತನ್ನ ಸಹಪಾಠಿ ಚಿತ್ರದ ನಾಯಕಿ ರಾಧೆ ಆಕೆಯ ಉತ್ತೇಜನದಿಂದ ನಾ ಪಡೆದ ಇಂದಿನ ಸ್ಥಾನ ಎಲ್ಲವೂ ಚಿತ್ರದ ನಾಯಕ ಮೋಹನನೀಗೆ ನೆನಪಾಗೋದು ಆ ಮೂಲಕ ಚಿತ್ರ ಪ್ರೇಕ್ಷಕನೆದುರು ತೆರೆದುಕೊಳ್ಳುವದು ಈ ಕಾರ್ಯಕ್ರಮಕ್ಕೆ ಅಮೇರಿಕದಾ ಕಂಪೆನಿಯೊಂದರಲ್ಲಿ ಸಿಇಓ ಆಗಿರುವ ಈತ ಬರುವ ದಾರಿಯಲ್ಲೆ…… ಮುಂದಿನದ್ದು ಶಾಲೆಯ ಆ ಕಾರ್ಯಕ್ರಮ ಬಾರದ ರಾಧೆ….., ಕೊನೆಗೂ ಒಂದಾಗೋ ರಾಧಾ-ಮೋಹನರ ಅತ್ಯದ್ಬುತ ಕ್ಲೈಮ್ಯಾಕ್ಸ್. ಪ್ರೀತಿ ಎಂತಿದ್ದರೂ ಪ್ರೀತಿನೆ ಎಂಬ ಚಂದ್ರು ಅಂಬೋಣಕ್ಕೆ ಪ್ರೇಕ್ಷಕ ಫುಲ್ ಖುಷ್, ತುಂತುರು ಮಳೆ ಒಮ್ಮಲೆ ಭೋರ್ಗರೆದು ನಿಂತ ಅನುಭವಕ್ಕೆ ಪ್ರೇಕ್ಷಕನ ಮೌನದುತ್ತರ. </span></div>
<div style="text-align: justify;">
<span style="font-size: large;"><br /></span></div>
<div style="text-align: justify;">
<span style="font-size: large;">ನವಿರು ಗೀತೆಗೆ ಜೊತೆಯಾಗಿದ್ದು ಹರಿಕೃಷ್ಣರ ಸೊಗಸಾದ ಸಂಗೀತ. ಲೋಕೇಶರ ಸಾಹಿತ್ಯ ತುಸು ಹೊಸ ಬಗೆಯದ್ದು ಎನಿಸಿದರೂ ಪ್ರೇಕ್ಷಕನೆದೆಗೆ ನಾಟುವಂತದ್ದು.ಚಂದ್ರಶೇಖರ್ ಕೆಮಾರಾ ವರ್ಕ್ ಕೂಡ ಚೆಂದಕ್ಕಿದೆ. ಹಾಟ್ ಹಾಟ್ , ಹೈ ಫೈ ಲವ್ ಸ್ಟೋರಿ ಅಲ್ಲದಿರಬಹುದು ಆದರೆ ಪ್ರೀತಿಯ ಜೊತೆ ಜೊತೆಗೆ ಇದರ ಸುತ್ತಲೂ ಗುರುಗಳು ಹೆತ್ತವರೂ ಸ್ನೇಹಿತರೂ ಎಂಭ ಪಿಲ್ಲರ್ಗಳನ್ನೂ ಕಟ್ಟಿಕೊಟ್ಟು ಕಥೆಯಾಗಿಸಿದ ಚಾರ್ ಮಿನಾರ್ ಪ್ರೀತಿಯ ಹೊಸ ಆಯಾಮವನ್ನು ಕೊಡುವ ಪ್ರೇಮಕಾವ್ಯವಾಗಿ ದಕ್ಕುವದರಲ್ಲಿ ಸಂದೇಹವಿಲ್ಲ, ಪ್ರೇಮಿಗಳ ದಿನ ಬೇರೆ ಹತ್ತಿರದಲ್ಲಿದೆ. ಜೋಡಿಯಾಗಿ ಹೋಗಿ ನೋಡ್ಬನ್ನಿ,ಪ್ರೇಮಿಗಳು ಅಷ್ಟೆ ಏಕೆ? ಒಂದು ಪ್ರೆಶ್ ಕಥೆ ಬೇಕು ಎಂದು ಬಯಸೋ ಎಲ್ಲಾ ಮಂದಿ ಹೋಗಿ ಕುಳಿತು ಅನಂದ ಪಡೋ ಚಿತ್ರ ಚಾರ್ ಮಿನಾರ್. ಚಿತ್ರ ನೋಡುತ್ತಾ ನೀವು ನಿಮ್ಮ ಪ್ಲಾಶ್ ಬ್ಯಾಕ್ ಬಾಗಿಲನ್ನು ತೆರೆದುಕೊಂಡು ಚಿತ್ರ ಸವಿಯಲಾಗಲಿಲ್ಲ ಕಥೆ ಏನೆಂದು ತಿಳೀಲಿಲ್ಲ ಎಂದು ಕೊರಗಿಕೊಂಡೀರಿ ಜೋಕೆ.</span></div>
</div>
</div>
Raghavendrahttp://www.blogger.com/profile/02325133212864530465noreply@blogger.com0tag:blogger.com,1999:blog-5458177352489875538.post-59977547800457700782013-02-02T13:25:00.000+05:302013-02-02T21:31:18.592+05:30ನಾನು ಬರೆದೇನೂ!!! (ದೊಡ್ಡ ಬರಹಗಾರನಲ್ಲದೋನ ಮಾತುಗಳು)<div dir="ltr" style="text-align: left;" trbidi="on">
<div class="separator" style="clear: both; text-align: center;">
<a href="https://blogger.googleusercontent.com/img/b/R29vZ2xl/AVvXsEhmBeeMlU_VjsARv-u7paxQeFm-NtA5vwQyGkYGZyQXt1T-aaYubrjRpzjFodz1SssZumF9JoLKk-bmKhDYdmz5tL6tDLnc5fcaO3vEiZW4Lj5XOxBZhh5GERsLADz9Klf5-KKLznjAHWc/s1600/ano0003.jpg" imageanchor="1" style="clear: right; float: right; margin-bottom: 1em; margin-left: 1em;"><img border="0" height="320" src="https://blogger.googleusercontent.com/img/b/R29vZ2xl/AVvXsEhmBeeMlU_VjsARv-u7paxQeFm-NtA5vwQyGkYGZyQXt1T-aaYubrjRpzjFodz1SssZumF9JoLKk-bmKhDYdmz5tL6tDLnc5fcaO3vEiZW4Lj5XOxBZhh5GERsLADz9Klf5-KKLznjAHWc/s320/ano0003.jpg" width="281" /></a></div>
<div style="text-align: justify;">
<span style="font-size: large;">ಎಷ್ಟೊ ದಿನಗಳ ನಂತರ ಲೇಖನಿ ಹಿಡಿದಿದ್ದೆ ಒಂದಷ್ಟೂ ಏನನ್ನೋ ಬರೆದೆ ಕೂಡ. ಆದರೆ ಯಾಕೊ ಮನಸಿಗೊಪ್ಪುವಂತದ್ದೇನೂ ಬರೆಯಲೆ ಆಗುತ್ತಿರಲಿಲ್ಲ.ಭಯ ಶುರುವಾಯಿತು ಎಲ್ಲ ಮರೆತೆ ಬಿಟ್ಟನೆಂದು. ಮತ್ತೊಮ್ಮೆ ಕೊನೆಯ ಭಾರಿಗೆ ಪ್ರಯತ್ನಿಸೋಣವೆಂದು ಏನೋ 2 ಸಾಲು ಗೀಚಿದೆ, ಅದು ಹಾಗೆ ಮುಂದುವರಿಯೋದ,….. ಒಂದರ್ಧ ಘಂಟೆ ಹಂಗೆ ಬರಿಯುತ್ತಾನೆ ಹೋದೆ ಕೊನೆಗೆ ನೋಡುತ್ತೇನೆ ತಕ್ಕ ಮಟ್ಟಿಗೆ ನನಗೆ ಹಿಡಿಸುವಂತಹ ಒಂದು ಸಣ್ಣ ಕಥೆ ಬರೆದು ಮುಗಿಸಿದ್ದೆ.ನನಗೆ ಆಶ್ಚರ್ಯ… ಕಾರಣ ನಾ ಕಥೆ ಬರೆಯಲೆಂದಾಗಲಿ ಲೇಖನ ಬರೆಯಲೆಂದಾಗಲಿ ಕುಳಿತಿರಲಿಲ್ಲ ಆದರೂ ಒಂದು ಪ್ರಕಾರದಲ್ಲಿ ಬರೆದು ಮುಗಿಸಿದ್ದೆ, ಆ ಬರವಣಿಗೆಯ ರೀತಿ ಹೀಗಿತ್ತು…. </span></div>
<div style="text-align: justify;">
<span style="font-size: large;"><br /></span></div>
<div style="text-align: justify;">
<span style="font-size: large;">ಉದಾಹರಣೆಗಾಗಿ ಮಾತ್ರ ಹಿಂಗೊಂದು ಸಂಭವವನ್ನು ನೀಡುತ್ತಿರುವೆ,,,,,, </span></div>
<div style="text-align: justify;">
<span style="font-size: large;"><br /></span></div>
<div style="text-align: justify;">
<span style="font-size: large;">ಸುಮ್ಮನೆ ಒಂದು ಸಾಲು ಬರೆದೆ ಅದೆನೆಂದರೆ “ಅವನು ಕಾಡಿಗೆ ಹೋದ” </span></div>
<div style="text-align: justify;">
<span style="font-size: large;"><br /></span></div>
<div style="text-align: justify;">
<span style="font-size: large;">ಹಿಂಗೆ ಬರೆದಾಗ ಮತ್ತೊಂದು ಪ್ರಶ್ನೆ ಕೇಳಿಕೊಂಡೆ ಅವನು ಹೇಗಿದ್ದ? </span></div>
<div style="text-align: justify;">
<span style="font-size: large;"><br /></span></div>
<div style="text-align: justify;">
<span style="font-size: large;">ಸ್ಥುರದ್ರೂಪಿಯಾಗಿದ್ದರೂ ನೀಟಾಗಿ ಉಡುಪು ಧರಿಸಿರಲಿಲ್ಲ, ತಲೆ ಬಾಚದೆ ಅದೆಷ್ಟೋ ವರುಷವಾಗಿತ್ತು, </span></div>
<div style="text-align: justify;">
<span style="font-size: large;"><br /></span></div>
<div style="text-align: justify;">
<span style="font-size: large;">ಅಬ್ಬ 2 ಲೈನ್ ಬರೆದು ಮುಗಿಸಿದೆ, ಸ್ವಲ್ಪ ಖುಷಿಯಾಯಿತು, ಅಷ್ಟೆ ಸಾಕೆ? ಮುಂದುವರಿಸಬೇಕಲ್ಲ, ಹೆಂಗೆ ಮುಂದುವರಿಸಲಿ, ಸರಿ ಅವನು ಯಾರು? ಅನ್ನೊದನ್ನ ಕಟ್ಟಿಕೊಡೋಣ ಎಂದುಕೊಂಡೆ.. </span></div>
<div style="text-align: justify;">
<span style="font-size: large;"><br /></span></div>
<div style="text-align: justify;">
<span style="font-size: large;">ಆತನ ಬಗ್ಗೆ ತಿಳಿದರೆ ಆಶ್ಚರ್ಯವಾದೀತೂ, ಆತ ಆ ಊರ ಶ್ರೀಮಂತ ಮನೆತನದ ಒಬ್ಬ ಹುಡುಗ, ಹೆಸರು ಆದಿತ್ಯ…. </span></div>
<div style="text-align: justify;">
<span style="font-size: large;"><br /></span></div>
<div style="text-align: justify;">
<span style="font-size: large;">ಇಷ್ಟು ಬರೆದು ಮುಗಿಸಿದಾವಾಗ ತಲೆಯಲ್ಲಿ ಹೆಂಗೆಲ್ಲಾ ಕಥೆ ಹೆಣಿಯಬಹುದು ಎಂಬ ಚಿತ್ರಣ ರೂಪುಗೊಂಡಿತು. ಕಾಡಿಗೆ ಹೋದ ಉದ್ದೇಶ? ಹೋಗಿ ಮಾಡುವಂತ ಕಾರ್ಯ? ಹೋಗಲು ಕಾರಣವಾದ ಅಂಶ?ಶ್ರಿಮಂತಿಕೆಯ ಬಗ್ಗೆ ಬೇಸರ ಹುಟ್ಟಿದ್ದಕ್ಕೋ?ಕೈ ಕೊಟ್ಟ ಪ್ರೀತಿ ಸಂಬಂಧವೋ? ಇವೆಲ್ಲದರ ಜೊತೆಗೆ ಕಥೆಯಿಂದ ಓದುಗನಿಗೆ ಏನು ಮೆಸೇಜ್ ಕೊಡಬಹುದು?ಎಂಬಿತ್ಯಾದಿ ಪ್ರಶ್ನೆ ನನ್ನೊಳಗೆ ರೂಪುಗೊಂಡವು. ಬಹುಶಃ ಈ ಪ್ರಶ್ನೆಗಳಿಗೆ ಉತ್ತರವೆಂಬಂತೆ ಬರೆಯುತ್ತಾ ಹೋದಲ್ಲಿ ಸೊಗಸಾದ ಕಥೆ ರೂಪ ಪಡೆಯೋದು ಗ್ಯಾರೆಂಟಿ. ಮೊದಲಿಗೆ ನಾನೊಂದು ಕಥೆ ಬರೆದೆ ಎಂದೆನಲ್ಲ? ಅದು ಈ ರೀತಿಯಾಗೆ ರೂಪುಗೊಂಡಿದ್ದು. </span></div>
<div style="text-align: justify;">
<span style="font-size: large;"><br /></span></div>
<div style="text-align: justify;">
<span style="font-size: large;">ನನಗೊತ್ತಿಲ್ಲ ಬರೆಯೋದು ಎಂತೆಂದು? ಆದರೆ ನಾ ಬರೆಯೋದು ಇಂತು, ಸಿದ್ದತೆ ಮೂಲಕ ಬರೆಯೋದು ಒಂದು ತೆರನಾದಲ್ಲಿ ನಮ್ಮ ಬರವಣಿಗೆಯೆ ನಮ್ಮನ್ನ ಬರೆಸಿಕೊಂಡು ಸಾಗೋದು ಇಂತು ಎಂಬುದಷ್ಟನ್ನೆ ಹೇಳುತ್ತಲಿರುವೆ.ಬರವಣಿಗೆ ಇಷ್ಟು ಸುಲಭವೆ? ಹೌದು ಬರವಣಿಗೆಯ ಕಲೆ ಒಂದು ಸಲ ರೂಡಿಸಿಕೊಂಡರೆ ಬರವಣಿಗೆ ಕಷ್ಟದಾಯಕವಾದುದೇನಲ್ಲ, ಮೊದ ಮೊದಲಿಗೆ ಓದುಗನಿಗೆ ತುಂಬಾ ಹತ್ತಿರವಾಗುವಂತ ಬರಹವನ್ನು ಆ ಬಗೆಯ ವಿಷಯ ಇದ್ದಾಗಿಯೂ ಕೊಡಲು ಕಷ್ಟವಾದರೂ ಬರೆಯುತ್ತಾ ಬರೆಯುತ್ತಾ ಬರವಣಿಗೆ ಪಕ್ವತೆಯ ಪಡೆಯುವದನ್ನು ನಮಗೆ ನಾವೆ ಕಾಣಬಹುದು. ನಮ್ಮ ಸುತ್ತಲಿನ ಆಗು ಹೋಗುಗಳ ಬಗ್ಗೆ ನಮ್ಮೊಳಗೆ ಕೆಲವು ವಿಚಾರಧಾರೆಗಳು ನಮ್ಮದೆ ಆದ ಅಭಿಪ್ರಾಯಗಳು ರೂಪುಗೊಳ್ಳುತ್ತಿರುತ್ತದೆ, ಆ ನಮ್ಮ ಮನಸ್ಥಿತಿಯನ್ನೆ ಬರವಣಿಗೆಗೆ ಇಳಿಸಿದರಾಯಿತು, ಒಂದಷ್ಟು ಓದೊ ಹವ್ಯಾಸ ಜೊತೆಗಿದ್ದರೆ ಬರವಣಿಗೆ ಇನ್ನೂ ಸುಲಭ. </span></div>
<div style="text-align: justify;">
<span style="font-size: large;"><br /></span></div>
<div style="text-align: justify;">
<span style="font-size: large;">ಬರವಣಿಗೆ ಎಂದರೆ ಮನದಲ್ಲಿ ನಡೆಯೋ ಪ್ರಶ್ನೋತ್ತರದ ಒಟ್ಟು ಪರಿಕಲ್ಪನೆ.ಒಂದು ಲೇಖನ ಬರೆದು ಮುಗಿಸಬೇಕಾದರೆ ಮನದೊಳಗೆ ಹತ್ತು ಹಲವು ಪ್ರಶ್ನೋತ್ತರ ನಡೆಯುತ್ತೆ ಈ ಮೂಲಕ ನಮ್ಮ ಚಿಂತನೆ ಒಂದು ಸ್ಪಷ್ಟತೆಯನ್ನು ಪಡೆಯುತ್ತದೆ ಎಂದರೂ ಅತಿಶಯೋಕ್ತಿ ಆಗಲಾರದು.ಆದರೆ ಈ ಪ್ರಶ್ನೋತ್ತರಕ್ಕೆ ವಿಷಯ ಸಂಬಂಧಿತವಾಗಿ ಒಂದು ಚೌಕಟ್ಟು ನಮಗೆ ನಾವೆ ಹಾಕಿಕೊಂಡು ಬರೆಯಬೇಕಾಗುತ್ತದೆ, ಇಲ್ಲವೆಂದಾದಲ್ಲಿ ಲೇಖನದ ವಿಷಯ ಯಾವ ಸಂಬಂಧಿತವಾಗಿ ಬರೆಯುತಿದ್ದೇವೊ ಅದು ಹೈಲೈಟ್ ಆಗದೆ ಲೇಖನಕ್ಕೊಂದು ಸ್ಪಷ್ಟ ರೂಪ ಸಿಗೋದು ಅಸಾಧ್ಯ ಯಾವುದೇ ಪ್ರಕಾರದ ಬರವಣಿಗೆಯೆ ಆಗಿರಲಿ ಬರೆದು ಮುಗಿಸಿದಾಗ ಮನಸ್ಸು ನಿರಾಳಗೊಳ್ಳುತ್ತದೆ, ಕಾರಣ ಇಷ್ಟೆ ನಮ್ಮ ಮನದೊಳಗಿನ ವಿಚಾರಗಳು ಪ್ರಶ್ನೋತ್ತರಗಳ ಮೂಲಕ ನಮ್ಮೊಳಗೆ ಚರ್ಚಿತಗೊಂಡು ಒಂದು ಅಂತ್ಯವನ್ನು ಕಂಡಿರುತ್ತದೆ , ಅಂದರೆ ಆ ವಿಚಾರ ಹಾಗೂ ಅದು ಕೊನೆಯಾಗಬೇಕಾದ ಬಗೆ ಎರಡೂ ಸ್ಪಷ್ಟಗೊಂಡಿರುತ್ತದೆ .ಇದೆಲ್ಲದರ ಒಟ್ಟು ಫಲಿತಾಂಶವೆ ನಿಮ್ಮ ಮನ ನಿರಾಳತೆ ಪಡೆಯುವದು ಆ ಮೂಲಕ ಪ್ರಪುಲ್ಲಗೊಳ್ಳುವದು. ಆದುದರಿಂದ ನಮ್ಮಯ ಬರವಣಿಗೆ ಇತರರೀಗೆ ಎಷ್ಟು ಹಿಡಿಸುತ್ತೋ ಬಿಡುತ್ತೊ ಅದು ಆಮೇಲಿನ ಪ್ರಶ್ನೆ ಆದರೆ ನಮಗೆ ಲಾಭದಾಯಕವಾಗಿ ಉಪಕಾರಿಯಾಗುವದಂತು ದಿಟ.ಒಂದು ವೇಳೆ ಓದುಗನಿಗೆ ಹಿಡಿಸಿಲ್ಲವೆಂದರೆ ಏನೂ? ಬರವಣಿಗೆ ನಿಮ್ಮನ್ನೊಮ್ಮೆ ಕೈ ಹಿಡಿಯೋದಷ್ಟೆ ಬೇಕಾಗಿರೋದು ಆಮೇಲಿದ್ದು ಓದುಗ ನಿಮ್ಮ ಬರವಣಿಗೆಯನ್ನು ಎದುರು ನೋಡೊದಷ್ಟೆ ಉಳಿಯೋದು. ನಾನು ಬರೆಯೋದು ನನಗಾಗಿ ಎಂದು ನಾ ಬಹಳಷ್ಟು ಸಾರಿ ಹೇಳಿಕೊಂಡಿರೋದು ಮೇಲಿನ ಕಾರಣಗಳಿಗಾಗಿ. </span></div>
<div style="text-align: justify;">
<span style="font-size: large;"><br /></span></div>
<div class="separator" style="clear: both; text-align: center;">
</div>
<div style="text-align: justify;">
<span style="font-size: large;">ಪ್ರಾಥಮಿಕ ಶಿಕ್ಷಣ ಪಡೆಯುತ್ತಿರಬೇಕಾದರೆನೆ ನಮ್ಮ ಶಾಲೆಯ ಟೀಚರ್ಗಳು ಪ್ರಬಂಧ,ಕಥೆ ಅದಕ್ಕಾಗಿ ಅಲ್ಲಿ ಇಲ್ಲಿ ನಡೆಯುವ ಸ್ಪರ್ಧೆಗಳಿಗೆ ನಮ್ಮನ್ನು ಸಿದ್ದಗೊಳಿಸಿ ಕರೆದುಕೊಂಡು ಹೋಗೊ ಪರಿಪಾಠಗಳಿತ್ತು. ಇಂದು ಈ ನಿಟ್ಟಿನ ಶಿಕ್ಷಣ ಎಷ್ಟರ ಮಟ್ಟಿಗೆ ಜೀವಂತವಿದೆ ಅನ್ನೊದು ನಾ ತಲೆ ಕೆಡಿಸಿಕೊಳ್ಳದ ವಿಚಾರ.ಬಹುಶಃ ಆ ರೀತಿಯ ಅಂದಿನ ನಮ್ಮ ಚಟುವಟಿಕೆಗಳು ಇಂದು ಕೂಡ ನಮ್ಮೊಳಗೆ ಹಾಸುಹೊಕ್ಕಾಗಿರೊ ಫಲಿತಾಂಶವೆ ನಮ್ಮ ಬರವಣಿಗೆಗಳು. ಇಂದೆನಾದರೂ ಪುಸ್ತಕ ಓದೊ ಹವ್ಯಾಸ,ಬರವಣಿಗೆಯ ಆಸಕ್ತಿ ನನ್ನಲ್ಲಿದ್ದರೆ ಇದರ ಕ್ರೆಡಿಟ್ ಸೇರಬೇಕಾಗಿರೋದು ನನ್ನನ್ನು ಈ ರೀತಿಯಾಗಿ ರೂಪಿಸಿದ ನನ್ನ ಗುರುಗಳಿಗೆ ಹಾಗೂ ದಂಡಿಯಾಗಿ ಪುಸ್ತಕ ತಂದು ಸುರಿದು ಓದೆನ್ನುತಿದ್ದ ನನ್ನ ಹೆತ್ತವರೀಗೆ.ಸಾಮಾನ್ಯ ಸರ್ಕಾರಿ ಶಾಲೆಯಲ್ಲಿ ಕನ್ನಡ ಮಾಧ್ಯಮದಲ್ಲೆ ಓದಿರಬಹುದು, ಹೈ ಪೈ ಶಾಲೆಯ ಬಾಗಿಲು ಕೂಡ ಮುಟ್ಟಿ ನೋಡದಿರಬಹುದು ಆದರೆ ಅದುಕ್ಕಿಂತ ಹೆಚ್ಚಿನದನ್ನು ಈ ಶಾಲೆ ನಮಗೆ ಕೊಟ್ಟಿದೆ, ನಾ ಪಡೆದ ಶಿಕ್ಷಣ ಇಂಜಿನಿಯರ್ ಡಾಕ್ಟರ್ ಗಿರಿ ಸಂಪಾದಿಸಲು ( ನನ್ನ ಮಟ್ಟಿಗೆ ಮಾತ್ರ, ಕನ್ನಡ ಶಾಲೆಯಲ್ಲಿ ಕಲಿತ ಅತೀ ಹೆಚ್ಚಿನ ಮಂದಿ ಈ ಗಿರಿಯನ್ನು ತಮ್ಮ ಮುಡಿಗೇರಿಸಿಕೊಂಡಿದ್ದಾರೆ) ಕಷ್ಟದಾಯಕವಾಗಿದ್ದಿರಬಹುದು ಆದರೆ ನಾ ಪಡೆದ ಶಿಕ್ಷಣ ನನಗೆ ಜೀವನ ಕ್ರಮ ಕಲಿಸಿಕೊಟ್ಟಿದೆ, ಅದರ ಫಲವೆ ನಮ್ಮೊಳಗೆ ಹುಟ್ಟುವ ವಿಚಾರಧಾರೆ, ಅದ ಪ್ರಸ್ತುತಪಡಿಸಲು ನಾ ಕಂಡುಕೊಂಡಿರೊ ಮಾರ್ಗವೆ ಬರವಣಿಗೆ. </span></div>
<div style="text-align: justify;">
<span style="font-size: large;"><br /></span></div>
<div style="text-align: justify;">
<span style="font-size: large;">ನಮ್ಮಯ ಕಿರಿಯರೀಗೆ, ನಮ್ಮ ಮಕ್ಕಳೀಗೆ ಆಸ್ತಿ ಮಾಡಿ ಕೊಡಲಾಗಲಿಲ್ಲವೆಂದರೂ ಸರಿ ಜ್ಞಾನ ಆ ಮೂಲಕ ಚಿಂತನೆಗೆ ತೆರೆಯಬಲ್ಲುದಾದ ಮನಸ್ಸು ಅವರಿಗೆ ಮೂಡುವಂತೆ ಮಾಡೋಣ, ಆ ಮೂಲಕ ದೊಡ್ಡ ಆಸ್ತಿಯನ್ನಾಗಿ ಅವರನ್ನೆ ರೂಪಿಸೋಣ. ಹೆಚ್ಚೆಚ್ಚು ಪುಸ್ತಕ ಓದುವ ಹವ್ಯಾಸ ಅವರಲ್ಲಿ ಮೂಡುವಂತೆ ಮಾಡೋದು ಇದಕ್ಕಿರುವ ಸುಲಭ ದಾರಿ. </span></div>
<div style="text-align: justify;">
<span style="font-size: large;"><br /></span></div>
<div style="text-align: justify;">
<span style="font-size: large;">ನೀವೇನೊ ತಿಳುಕೊಂಡಿದ್ದೀರಿ!!! ಬರೀತೀರಿ, ನಾವ್ ಲೋಕಲ್. ಅಂತ ನನ್ನ ಗೆಳೆಯನೊಬ್ಬ ನೀ ಇಷ್ಟೆಲ್ಲಾ ಮಾತಾಡ್ತಿ ಏನಾದರೂ ಬರಿಯಕ್ಕೆ ಟ್ರೈ ಮಾಡ್ಬಾರ್ದಾ ಎಂದು ನಾ ಹೇಳಿದಾಗ ನನ್ನ ಕಿಂಡಲ್ ಮಾಡಿದ ರೀತಿ… </span></div>
<div style="text-align: justify;">
<span style="font-size: large;"><br /></span></div>
<div style="text-align: justify;">
<span style="font-size: large;">ನನ್ನುತ್ತರ ಹೀಗಿತ್ತು ಲೋಕಲ್ ಜೊತೆ ಲೋಕಲ್ ಆಗಿ ಚಿಂತಿಸಿದಾವಾಗಲೆ ಬರವಣಿಗೆ ಸುಲಭ ಸಾಧ್ಯ ಎಂದು.. </span></div>
<div style="text-align: justify;">
<span style="font-size: large;"><br /></span></div>
<div style="text-align: justify;">
<span style="font-size: large;">ನನ್ನ ಮಟ್ಟಿಗೆ ನಾನೇನೋ ಜೀನಿಯಸ್ ಎಂದು ಮನುಷ್ಯ ಸಂಬಂಧದಿಂದ ದೂರವಾಗಿ ಏನನ್ನೊ ಬರೆಯಲು ಸಾಧ್ಯವಿಲ್ಲ, ಏನಾದರೂ ಬರೆಯೋದಾದರೆ ಫಿಲಾಸಫಿ ಬರೆದಾನೂ ಎಂದನ್ನುಕೊಳ್ಳುವಂತಲೂ ಇಲ್ಲ ಕಾರಣ ಅದು ಬರೆಯಕ್ಕೂ ಜಗತ್ತಿನೊಳಗೆ ಬೆರೆತ ಅನುಭವವಿರಬೇಕು, ಆದುದರಿಂದ ಬರವಣಿಗೆ ಎಂಬುದು ಎಲ್ಲರೊಂದಿಗೆ ಒಂದಾದೋರ ಆಸ್ತಿ,ಅದೇನೂ ಹಂಗಂಗೆ ಮಳೆಯಂತೆ ಮೇಲಿಂದ ಉದುರೋವಂತದ್ದಲ್ಲ.ಬರಹಗಾರ,ದೊಡ್ಡ ಹೆಸರು ಮಾಡಬೇಕು ಎಂದೆಲ್ಲಾ ಇಲ್ಲದ್ದು ಅನಿಸಿಕೊಳ್ಳುವ ಹಂಬಲ ಬಿಟ್ಟು ಮನದೊಳಗಿನ ತುಮುಲಗಳನ್ನು ಹೊರಗೆಡವುತ್ತಾ ರಿಪ್ರೆಶ್ ಆಗುವದಕ್ಕಾದರೂ ಬರೆಯೋಣ, ಸಮಾಜದಲ್ಲಿನ ಜನತೆ ಹೆಚ್ಚೆಚ್ಚು ಪುಸ್ತಕ ಓದುವಂತಾಗಲಿ ಬರೆಯಲಾರೆ ಎಂದು ಕೂತೋರು ನಾನು ಬರೆದೇನೂ!!! ಕೊನೆ ಪಕ್ಷ ಸಣ್ಣ ಪ್ರಯತ್ನ ಆ ಬಗ್ಗೆ ಮಾಡೋಣ ಎಂದು ಕಾರ್ಯೋನ್ಮುಖವಾದಾರೂ!!! ಎಂಭ ಆಶಯ ನನ್ನದು.ಹೌದು ಬರವಣಿಗೆ ಎನ್ನೋದು ಬರಿಯುತ್ತಾ ಹೋದಂತೆ ಬೆಳೆಯುತ್ತೆ ಜೊತೆ ಜೊತೆಗೆ ನಮ್ಮನ್ನೂ ಬೆಳೆಸುತ್ತೆ.</span></div>
</div>
Raghavendrahttp://www.blogger.com/profile/02325133212864530465noreply@blogger.com1tag:blogger.com,1999:blog-5458177352489875538.post-43971740638994800222013-01-30T13:54:00.002+05:302013-01-30T15:25:15.313+05:30ಹಳ್ಳಿ ರುಚಿ.....<div dir="ltr" style="text-align: left;" trbidi="on">
<div class="separator" style="clear: both; text-align: center;">
<a href="https://blogger.googleusercontent.com/img/b/R29vZ2xl/AVvXsEi0uzi_LmBAZGlg70mOh7l6P9Ri8H3HlM_b5OwiqQ-Xgkb8d3fQeayF__RRGByFCsdf0YUm2ELFeN3z9m3nbKBS5TkbcB0BdYTndW8UvgAbCU8DoYwivyreim6P-TM6YwEx2zVrIPTkVWA/s1600/265984_10150255935638246_25.jpg" imageanchor="1" style="margin-left: 1em; margin-right: 1em;"><img border="0" height="315" src="https://blogger.googleusercontent.com/img/b/R29vZ2xl/AVvXsEi0uzi_LmBAZGlg70mOh7l6P9Ri8H3HlM_b5OwiqQ-Xgkb8d3fQeayF__RRGByFCsdf0YUm2ELFeN3z9m3nbKBS5TkbcB0BdYTndW8UvgAbCU8DoYwivyreim6P-TM6YwEx2zVrIPTkVWA/s400/265984_10150255935638246_25.jpg" width="400" /></a></div>
<div style="text-align: justify;">
<span style="font-size: large;">ಕುಂಟಾಲ ಚಿಗುರು, ನೇರಳೆ ಚಿಗುರು, ಎಂಜಿರದ ಚಿಗುರು,ಪೇರಳೆ ಚಿಗುರು,ಮಾದರಿ ಚಿಗುರು ಹೀಗೆ ಒಂದಷ್ಟು ಚಿಗುರು ತಂದು ಬೇಯಿಸಿ ಮಾಡಿದ ಚಟ್ನಿಯ ಜೊತೆ ಮರಳು ಮರಳಾದ ದನದ ತುಪ್ಪ ಸೇರಿಸಿ ಕಲಿಸಿದ ಅನ್ನದ ತುತ್ತ ತಿಂದ ಬಾಯಿ ರುಚಿ ಪೇಟೆಯ ಹೈ ಫೈ ಊಟವನ್ನೂ ಉಣ್ಣೆಂದಾವಾಗ ಒತ್ತಾಸೆಗೆ ಮಣಿದು ಹಸಿವ ನೀಗಿಸ ಸಲುವಾಗಿ ಅಷ್ಟೆ ಒಂದಷ್ಟನ್ನೂ ಕಷ್ಟದಿಂದ ತಿನ್ನುತ್ತೆ.ಮಜ್ಜಿಗೆ ಹುಳಿ, ಪುನಾರ್ಪುಳಿ ಸಾರು,ಕಾಯಿ ಸಾಂಬಾರ್, ದಾಳಿ ತೋವೆ,ಬೋಳು ಹುಳಿ ರುಚಿಕಟ್ಟಿನ ಎದುರು ನಾರ್ತ್, ಸೌತ್ ಇಂಡಿಯನ್ , ಚೈನೀಸ್ ಇತರ ತರೆವಾರಿ ವೆಚ್ಚಭರಿತ ಫೈವ್ ಸ್ಟಾರ್ ಹೋಟೇಲ್ ಊಟಗಳೂ ಕೂಡ ಸಪ್ಪೆ ಎನಿಸಿ ಬಿಡುತ್ತವೆ.ತರೇವಾರಿ ತಂಬಳಿಗಳು,ವಿಧವಿಧವಾದ ಚಟ್ನಿಗಳು,ಬಾಳೆದಿಂಡು, ಬಾಳೆಕಾಯಿ, ಕುಂಬಳಕಾಯಿ ಸಿಪ್ಪೆಯನ್ನೂ ಬಿಡದ ಪಲ್ಯಗಳು ಹೀಗೆ ತರೇವಾರಿ ಹಳ್ಳಿ ಊಟದ ಡಿಶ್ ಗಳು ಇತರ ಎಲ್ಲಾ ಆಧುನಿಕ ಸಸ್ಯಾಹಾರಿ ಊಟಗಳನ್ನೂ ಮೀರಿಸಿ ನಿಲ್ಲುತ್ತವೆ.ಪತ್ರೋಡೆ, ಪುಂಡಿ, ಗಟ್ಟಿ, ಸೆಕೆ ಉಂಡೆ,ಕೊಟ್ಟಿಗೆ, ಕಡುಬು,ನೀರ್ ದೋಸೆ,ಸೇಮಿಗೆ ಹೀಗೆ ವಿಧ ವಿಧವಾದ ಬ್ರೇಕ್ ಪಾಷ್ಟ್ ಅಕ್ಕಿ ತಿಂಡಿಗಳೂ ಕೂಡ ಕಡಿಮೆ ರುಚಿಕಟ್ಟಿದ್ದೆನಲ್ಲ,ಸೀಸನ್ ಗೆ ತಕ್ಕಂತೆ ಬದಲಾಗೋ ಈ ತಿಂಡಿಗಳು ಅರೋಗ್ಯದ ಕಡೆಗೆ ಗಮನ ಕೊಟ್ಟು ಸಂಪ್ರದಾಯಿಕವಾಗಿ ರೂಪುಗೊಂಡಂತವು ಎನ್ನುವದನ್ನು ನಾವು ಗಮನಿಸಬೇಕಾದ ಅವಶ್ಯಕತೆಗಳಲ್ಲೊಂದು. ಇದೆಲ್ಲವೂ ಕರಾವಳಿಯ ಊಟ ತಿಂಡಿಯ ಮೆನುಗಳ ಸ್ಯಾಂಪಲ್ಗಳು. </span></div>
<div style="text-align: justify;">
<span style="font-size: large;"><br /></span></div>
<div style="text-align: justify;">
<span style="font-size: large;">ಕರಾವಳಿಯ ಹಳ್ಳಿಗಳು ಎಂದರೆ ಸುಮ್ಮನೆ ಒಂದು ಎತ್ತರದ ಗುಡ್ಡ ಹತ್ತಿ ನೋಡಿದಲ್ಲಿ ಕಾಣಸಿಗುವ ಅಡಿಕೆ ತೆಂಗು ತೋಟಗಳು ಎಂದು ಮೇಲ್ನೋಟಕ್ಕೆ ಬಣ್ಣಿಸಬಹುದೇನೊ. ಆದರೆ ಆ ತೋಟದೊಳಗಿನ ಹಲಸು, ಮಾವು, ನುಗ್ಗೆ, ಗೇರು, ಬಿಂಬಳೆ, ಜಾಯಿಕಾಯಿ, ಬೇರು ಹಲಸು, ಅಮಟೆ, ಚಿಕ್ಕು, ನುಗ್ಗೆ, ಪಪಾಯ, ಸಾಂಬಾರ ಬೇವು ಮುಂತಾದ ಹಸಿರ ಸಮ್ಮೇಳನದೊಳಗೆ ದೊಡ್ಡ ಮರಗಳು ಆವರಿಸಿಕೊಂಡ ಕಾಳು ಮೆಣಸು, ವೀಳ್ಯದೆಲೆ ಬಳ್ಳಿಗಳು, ಮಟ್ಟಕೆಸ, ಸಿಹಿ ಗೆಣಸು, ಮರಗೆಣಸು, ನೇಗಿಲ ಗೆಣಸು, ಕೆಂಪು ಗೆಣಸು, ಬಿಳೆ ಗೆಣಸು, ಹೆಡಗೆ ಗೆಣಸು, ಪಂಜರ ಗಡ್ಡೆ, ಕರಿ ಕೆಸ, ಬಾಂಬೆ ಕೆಸ, ಊರ ಕೆಸ, ಬಿಳಿ ಕೆಸ, ಚೀಪು ಹೀಗೆ ಬೇರು ಬಿಟ್ಟ ಗೆಡ್ಡೆಗಳು ತೊಟದುದ್ದಕ್ಕೂ ಕಾಣ ಸಿಗುವಂತದ್ದೂ , ಇದೆಲ್ಲದರ ಉಪಯುಕ್ತತೆಯೂ ಬರೀಯ ಆರ್ಥಿಕ ವೃದ್ದಿಯಲ್ಲದೆ ಮೇಲೆ ಹೇಳಿದ ತಿಂಡಿ ತಿನಿಸು ಆಹಾರಗಳು ರೂಪುಗೊಳ್ಳಲು ಕಾರಣವಾಗಿದೆ ಅಂದರೆ ತಪ್ಪಿಲ್ಲ.ಎಲ್ಲಿ ನೋಡಿದರಲ್ಲಿ ಕಾಣಸಿಗುವ ಈರುಳ್ಳಿ, ಮೂಲಂಗಿ, ಟೊಮೆಟೋ, ಎಲೆಕೋಸು, ಹೂಕೋಸು, ಬಟಾಟೆಯ ಬಳಗದ ನಡುವೆ ಕರಾವಳಿಯ ಈ ಬೆಳೆಗಳು ವಿಶಿಷ್ಟವಾಗಿ ನಿಲ್ಲುತ್ತೆ ಮತ್ತು ಇದರಿಂದ ರೂಪಿತವಾದಂತ ಅಹಾರ ಪದಾರ್ಥಗಳು ವಿಶೇಷವಾಗಿ ನಮ್ಮ ರುಚಿಗೆ ಸಿಗುತ್ತೆ ಅನ್ನೊದು ನನ್ನ ಅನಿಸಿಕೆ ಮತ್ತು ಅನುಭವ.</span></div>
<div style="text-align: justify;">
<span style="font-size: large;"><br /></span></div>
<div style="text-align: justify;">
<span style="font-size: large;">ಬೇಸಿಗೆ ಉರಿ ಬಿಸಿಲಲ್ಲಿ ದೇಹ ತಂಪಾಗಿಸಲು ಒಂದೆಲಗ ಸೊಪ್ಪಿನ ಚಟ್ನಿ, ಶೀತ ಜ್ವರ ಶಮನ ಮಾಡಲು ಸಾಂಬಾರ್ ಬಳ್ಳಿ ಸೊಪ್ಪಿನ ತಂಬಳಿ,ದೇಹ ಬೆಚ್ಚಗಾಗಿಸಲು ಬಿದಿರ ಮೊಳಕೆ ಕಣಿಲೆಯ ವಿಧ ವಿಧವಾದ ತಿನಿಸು ಪಲ್ಯಗಳು ಇತ್ಯಾದಿ ತರೆವಾರಿ ಅಹಾರ ಪದಾರ್ಥಗಳು ವಾತಾವರಣದ ಏರು ಪೇರಿಗೆ ಅನುಗುಣವಾಗಿ ಕರಾವಳಿಗಳ ಮನೆ ಮನೆಯಲ್ಲಿ ದಿನಕ್ಕೊಂದು ರೀತಿಯಂತೆ ಮಾಮೂಲಿ ಬದನೆ, ಬೆಂಡೆ, ತೊಂಡೆ, ಹಾಗಲ, ಸವತೆ ಎಂಬ ಅದೇ ಹತ್ತಿಪ್ಪತ್ತು ತರಕಾರಿಗಳ ಬದಲಾಗಿ ಬೇಯುವಂತದ್ದು.ಹೆಚ್ಚಾಗಿ ಕೃಷಿ ಚಟುವಟಿಕೆಯಲ್ಲಿ ಇರುವ ಇಲ್ಲಿನ ಮಂದಿ ತಮ್ಮ ಕೆಲಸ ಮುಗಿದು ಹಿಂತಿರುಗುವ ದಾರಿಯಲ್ಲಿ ಸಿಗುವ ಮಾವಿನಕಾಯಿ, ಒಂದೆಲಗ, ಬಿಲ್ವಪತ್ರೆ, ಕವಲು ಕುಡಿ, ಮುಟ್ಟಿದರೆ ಮುನಿ ಕುಡಿ, ಕೆಂದಿಗೆ ಬಳ್ಳಿಯ ಚಿಗುರು, ಮುರುಗಲು ಕಾಯಿ, ಮಾವಿನ ಸೊಪ್ಪು, ಕರಡಿ ಸೊಪ್ಪು, ಮಜ್ಜಿಗೆ ಹುಲ್ಲು, ದೂರ್ವೆ ಹೀಗೆ ಕೈಗೆ ಸಿಕ್ಕಿದ ಎಲ್ಲವೂ ಸೊಗಸಾದ ಸಾಂಬಾರು, ಗೊಜ್ಜು, ಚಟ್ನಿ, ಪಲ್ಯಗಳಾಗಿ ರೂಪಿತವಾಗುತ್ತದೆ ಎಂಬುದು ತಿಳಿದಲ್ಲಿ ಈ ಬಗ್ಗೆ ಗೊತ್ತೆ ಇರದ ಪೇಟೆ ಮಂದಿ ಹುಬ್ಬೇರಿಸಿದರೆ ಆಶ್ಚರ್ಯವಿಲ್ಲ.(ಇನ್ನು ನಮೂನೆವಾರು ಸೆಂಡಿಗೆ ಹಪ್ಪಳ ಉಪ್ಪಿನಕಾಯಿಯ ಬಗ್ಗೆ ನಾನಿಲ್ಲಿ ಏನನ್ನೂ ಹೇಳಿಲ್ಲ, ಸಾಧ್ಯವಾದರೆ ಅವಕಾಶ ಸಿಕ್ಕಲ್ಲಿ ಇದನ್ನೂ ರುಚಿಸಿಯೆ ಅನುಭವಿಸೋದು ಒಳಿತು.)ಎಲ್ಲವೂ ವಿಷಮಯವಾದ ಈ ದಿನಗಳಲ್ಲಿ ಇಂತಹ ಹಲವು ಅಡವಿ ತರಕಾರಿಗಳು ದೇಹಕ್ಕೆ ಅರೋಗ್ಯವಲ್ಲದೆ ವಿಶಿಷ್ಟ ರುಚಿಯನ್ನು ನಮಗೊದಗಿಸುವದು ಖಂಡಿತ.ಒಂದಷ್ಟು ಜೇಬು ಬರಿದಾಗುವದನ್ನು ತಪ್ಪಿಸಬಹುದು. </span></div>
<div style="text-align: justify;">
<span style="font-size: large;"><br /></span></div>
<div style="text-align: justify;">
<span style="font-size: large;">ಹೌದು, 100 ರೂಪಾಯಿ ವೆಚ್ಚದಲ್ಲಿ ತಿಂಗಳೂ ಪೂರ್ತಿ ಹೊಟ್ಟೆ ತುಂಬಾ ಉಂಡೇನೂ ಮಗ, ನಿಮ್ ಪೇಟೆಯಲ್ಲಿ ಇದು ಸಾಧ್ಯಾನಾ? ಎಂದು ನನ್ನಮ್ಮ ನೀ ಬೆಂಗಳೂರಿಗೆ ಬಂದು ನನ್ ಜೊತೆ ಇದ್ದು ಬಿಡು ಎಂದಾಗ ಹೇಳಿದ ಮಾತು.ಹಳ್ಳಿ ಜೀವನನೇ ಹಾಗೆ, ಪರಸ್ಪರ ನೆರವಿಗೆ ನಿಲ್ಲುವ ಜನರಿರುತ್ತಾರೆ,ಊಟ ತಿಂಡಿಗೆ ಕೈ ಹಾಕಿದಲ್ಲಿ ಸೊಪ್ಪು ಸಗಡ ಏನಾದರೊಂದು ಇದ್ದೆ ಇರುತ್ತದೆ,ಆರೋಗ್ಯ ಕೆಟ್ಟಲ್ಲಿ ಹಿತ್ತಿಲಲ್ಲೆ ಮದ್ದಿನ ಕಣಜವಿರುತ್ತೆ,ಅಸ್ಪತ್ರೆ ಮದ್ದು ಮತ್ತೊಂದು ಅಪರೂಪದ ಮಾತು.ಎಲ್ಲಕ್ಕಿಂತ ಮುಖ್ಯವಾಗಿ ಜೀವನ ಅತ್ಯಂತ ನೆಮ್ಮದಿಯಿಂದ ಕೂಡಿರುತ್ತೆ. ಇಂತಹ ವಿಷಯಗಳು ಪೇಟೆ ಜೀವನಕ್ಕೆ ಒಗ್ಗಿ ಹೋದ ನನ್ನಂತವರಿಗೆ ಅಷ್ಟು ಸುಲಭಕ್ಕೆ ಅರ್ಥವಾಗುವದಿಲ್ಲ.ಸಂಪಾದನೆಯ ಮುಂದೆ ಎಲ್ಲವೂ ಗೌಣವೆಂಬ ಗುಣ ನಮಗೆ ನಾವೆ ಅಳವಡಿಸಿಕೊಂಡಿರಬೇಕಾದರೆ ಹಳ್ಳಿ-ಪಳ್ಳಿ ವಿಷಯಗಳು ತಲೆಗೆ ಹತ್ತೋದು ದೂರದ ಮಾತೆ ಸರಿ.ಆದರೂ ಹಳ್ಳಿಯಿಂದ ಬಂದ ನನ್ನಂತವರಿಗೆ ಅತ್ತ ಕಡೆ ಒಂದು ಸೆಳೆತವಿದ್ದೆ ಇದೆ, ಅಲ್ಲಿನ ವಿಶಿಷ್ಟ ಊಟ ತಿಂಡಿಯ ಪಾಲೂ ಈ ಸೆಳೆತಕ್ಕೊಂದು ಕಾರಣ.ಒಂದು ಸಲ ರುಚಿ ಕಂಡ ನಾಲಗೆ ಅಷ್ಟು ಸುಲಭವಾಗಿ ಆ ರುಚಿಯನ್ನೂ ಮರೆಯೋದು ಕಷ್ಟ. ಬಾಳೆ ಎಲೆಯೊಂದಕ್ಕೆ 1 ರೂಪಾಯಿ ಪೇಟೆಯಲ್ಲಿ ಕೊಡಬೇಕೆಂಬುದ ಕೇಳಿ ನಮ್ಮೂರ ಮಂದಿ ಗೊಳ್ಳಂತ ನಗ್ತಾರೆ ಅಂದರೆ ನಂಬಲೇಬೇಕು. ಅದೇನೆ ಇರಲಿ ಹಳ್ಳಿ ಎಂದು ಮೂದಲಿಸುವ ಪೇಟೆ ಮಂದಿಗೊಂದು ನಿಜ ವಿಷಯ ಹೇಳಲಾ??? ಮತ್ತೇನಿಲ್ಲ ಪೇಟೆ ಎಂದರೆ ಹಳ್ಳಿಗರಿಗೆ ಮಾಯಾಲೋಕವೇನೊ ಹೌದು ಆದರೆ ಆ ಮಾಯೆಯೊಳ ತಾಕಿದರೆ ಕಾಣೋದು ಪೇಟೆಯತ್ತ ಹಳ್ಳಿಗರಿಗಿರುವ ಅಗತ್ಯ ತಾತ್ಸರತನ. ನೀವೂ ತಾತ್ಸಾರ ಪದ ಪ್ರಯೋಗವನ್ನು ಒಪ್ಪದಿರಲೂಬಹುದು ಆದರೆ ನಿಮ್ಮ ಅನುಭವಕ್ಕೆ ಬಂದಲ್ಲಿ ಹೀಗೊಂದು ಭಾವನೆಯನ್ನೂ ಅಲ್ಲಗಳೆಯಲಾರಿರಿ.ಕರಾವಳಿ ಹಳ್ಳಿ ರುಚಿಯೆ ಅಂತದ್ದು ಕಾರಣ ಈ ರುಚಿಯೊಂದಿಗೆ ಇಲ್ಲಿನ ಸಂಸ್ಕೃತಿ ಮತ್ತು ಜೀವನಕ್ರಮದ ಬೆಸುಗೆಯಿದೆ.</span><br />
<br />
<span style="font-size: large;">ಇತ್ತೀಚಿಗಿನ ಒಂದು ತಿಂಗಳ ಕಾಲದ ಊರ ವಾಸ್ಥವ್ಯದ ಗುಂಗಿನಿಂದ ಇನ್ನೂ ಹೊರಬರದ ನಾನೂ ಅಲ್ಲಿನ ತಿಂಡಿ ಊಟದ ಸವಿಯನ್ನೂ ನೆನೆಸುತ್ತಲೆ ಬೆಂಗಳೂರ ಊಟ ತಿಂಡಿಯ ಸವಿಯುತಿದ್ದೇನೆ.ಬೆಂಗಳೂರ ಊಟ ತಕ್ಕ ಮಟ್ಟಿಗೆ ಮೊದಲಿನಿಂದ ಸವಿಯಾಗಿದೆ ಕಾರಣ ಗೊತ್ತಿರೋದೆ ಮೊದಲ ಭಾರಿಗೆ ಹೆಂಡತಿಯ ಕೈ ರುಚಿಯ ಭಾಗ್ಯ ನನ್ನದಾಗಿದೆ :).ಪತ್ನಿ ಊಟದ ಕೈ ರುಚಿ ಸಿಗದವರೀಗೆ ಬೇಗ ಸಿಗುವಂತಾಗಲಿ, ಸಿಕ್ಕವರೀಗೆ ಹೆಚ್ಚು ಹೆಚ್ಚು ಮನೆಯೂಟನೆ ಸಿಗುವಂತಾಗಲಿ ಎನ್ನುತ್ತಾ... ಸುಮಾರು 2 ತಿಂಗಳ ಕಾಲ ಏನೋಂದು ಬರೆಯದೆ ಸುಮ್ಮನಿದ್ದ ನಾನು ಈ ಮೂಲಕ ಬರೆಯಲು ಶುರು ಹಚ್ಚಿದ್ದೇನೆ, ನನಗೆ ಒಳ್ಳೆದಾಗಲಿ:), ಕರಾವಳಿ ಹಳ್ಳಿಯೂಟದ ಸವಿ ಒಂದಲ್ಲ ಒಂದು ದಿನ ಎಲ್ಲರೀಗೂ ದಕ್ಕಲಿ ಎಂದು ಶುಭ ಹಾರೈಸುತ್ತಾ, ಹೊಟ್ಟೆ ಹಸೀತಿದೆ, ಮನೆ ಕಡೆ ಹೆಜ್ಜೆ ಹಾಕ್ತಿದೇನೆ,ನಿಮ್ಮದೂ ಊಟ ಆಯ್ತಾ???</span><br />
<span style="font-size: large;"><br /></span>
<span style="font-size: large;">ಬೈ ಮತ್ತೆ ಸಿಗೋಣ</span><br />
<span style="font-size: large;">ನಿಮ್ಮವ.....</span><br />
<span style="font-size: large;">ರಾಘವೇಂದ್ರ ತೆಕ್ಕಾರ್.</span></div>
</div>
Raghavendrahttp://www.blogger.com/profile/02325133212864530465noreply@blogger.com0tag:blogger.com,1999:blog-5458177352489875538.post-22289073753579456952013-01-30T13:32:00.003+05:302013-01-30T13:33:30.388+05:30ನಮ್ ಕನ್ನಡ ಆಲ್ದ ಮರ ಇದ್ದಂಗೆ..<div dir="ltr" style="text-align: left;" trbidi="on">
<a href="http://www.kahale.gen.in/2012/11/blog-post_12.html" target="_blank">ಕಹಳೆ</a>ಯಲ್ಲಿ ಪ್ರಕಟವಾದ ಲೇಖನದ ಯಥಾವತ್ ಪ್ರತಿ:-<br />
<br />
<br />
<div class="post hentry" style="background-color: white; color: #444444; font-family: Helvetica, Arial, Verdana, Sans; font-size: 14px; margin: -10px 0px 30px;">
<div class="post-header">
<div class="post-header-line-1" style="clear: both; color: #888888; font-style: italic; padding-top: 5px; text-transform: capitalize;">
<span class="pd" style="font-weight: bold;">ಸೋಮವಾರ 12 ನವೆಂಬರ್ 2012</span> / <span class="post-labels"><span class="fl" style="font-weight: bold;"></span><a href="http://www.kahale.gen.in/search/label/2012%20%E0%B2%A8%E0%B2%B5%E0%B2%82%E0%B2%AC%E0%B2%B0%E0%B3%8D" rel="tag" style="color: #cc2610; text-decoration: initial;">2012 ನವಂಬರ್</a></span></div>
</div>
<div class="post-body entry-content" style="line-height: 1.6em; margin: 15px 0px 0.75em;">
<div dir="ltr" trbidi="on">
"ತಮ್ಮಾ ಬಾ ಇಲ್ಲಿ, ಹೆಂಗಿದ್ದೀ..? ಆರಾಮಾ..?"<br /><br />"ಲೋ.. ನಿನ್ ಮುಖಾ ಕುಟ್ಟಾ!! ಹೆಂಗಿದ್ದೀಯಲೆ..?"<br /><br />ಹಿಂಗೆ ಕ್ಷೇಮವೇ ಕುಶಲವೇ ಅನ್ನೋ ಜಾಗದಲ್ಲಿ ಈ ತರದ ಮಾತುಗಳು ಕನ್ನಡದೊಳಗೆ ಜಾಗ ಪಡೆದಿವೆ ಮತ್ತು ಯುವ ಜನಾಂಗದ ಮಾತುಕತೆಯೊಗೆ/ಬರಹದೊಳಗೆ ಇಂತದ್ದೂ ಈಗೀಗ ಸಾರ್ವತ್ರಿಕವಾಗಿದೆ. ಸೂಕ್ಷ್ಮವಾಗಿ ಒಂದು ಸಲ ಈಗೀಗ ಬಳಕೆಯಾಗುತ್ತಿರುವ ಕನ್ನಡವನ್ನ ಸುಮ್ಮನೆ ಕೇಳಿಸಿಕೊಂಡು ನೋಡಿ; ಅಲ್ಲಿ ಗ್ರಾಮ್ಯ ಶಬ್ದಗಳಿವೆ, ಇತರೆ ಭಾಷೆಯ ಶಬ್ದಗಳ ಬಳಕೆಯಿದೆ, ಗತ್ತು ಗೌಲತ್ತುಗಳನ್ನೂ ತೊಡೆದುಹಾಕಿ ಆತ್ಮೀಯತೆ ನೆಲೆಸಿದೆ, ವ್ಯವಹಾರಿಕತೆಯಿದೆ, ಹೊಸ ಪೀಳಿಗೆಯ ಒಲವಿನ ದೋತ್ಯಕಗಳಿವೆ, ಹೀಗೆ ಏನೇನೋ ಇರುವುಗಳ ನಡುವೆ ಒಂದಿಲ್ಲ - ಅದುವೇ <span style="font-size: xx-small;">'</span>ನಾಟಕೀಯತೆ'. ನಾ ಹೀಗಂತೀನಿ ಅಂತ ಸಂಪ್ರದಾಯಿಕವಾದಿಗಳು ಮೂಗು ಮುರಿಯಬೇಡಿ, ಭಾಷೆ ಕುಲಗೆಟ್ಟು ಹೋಯಿತು ಎಂದೆನ್ನಬೇಡಿ, ಭಾಷೆಯನ್ನು ನೆಚ್ಚಿನಿಂದ ತಮ್ಮದಾಗಿಸುತ್ತಾ ಆತ್ಮೀಯವಾಗಿಸುತ್ತಾ ಯುವಜನತೆ ಸಾಗಿದೆ, ಅದು ಹಿರಿಯರಿಗೆ ಕುಲಗೆಡಿಸಿದಂತೆ ಕಂಡರೆ ತಪ್ಪು ಯುವಜನತೆಯದ್ದಲ್ಲ. ಅಸಲಿಗೆ ಅಂಥಾ ಯಾವ ಉದ್ದೇಶವಾಗಲೀ ಆ ಬಗ್ಗೆಯ ಅರಿವುಗಳಾಗಲೀ ಯುವ ಜನತೆಗಿಲ್ಲ, ಅದು ತನ್ನ ಪಾಡಿಗೆ ತಾನು ಮುನ್ನಡೆಯುತ್ತಿದೆ, ಈ ಕನ್ನಡ ಸರಳೀಕರಣದ ಬಗ್ಗೆ ಅಪಸ್ವರ ಇರುವವರು ಒಂದಂತೂ ಒಪ್ಪಲೇಬೇಕು - ಭಾಷೆಯ ಉಳಿಕೆ ಮತ್ತು ಬೆಳವಣಿಗೆಗೆ ಚಲನಶೀಲತೆ ಇರಬೇಕು, ಹೊಸ ಪ್ರಯೋಗಗಳಿಗೆ ಭಾಷೆಗಳು ಎದುರಾಗಬೇಕು, ಮೂಲ ಸೊಗಡನ್ನು ಕಳೆದುಕೊಂಡಿದೆ ಎಂದರೂ ಸರಿ ಕುಲಗೆಟ್ಟಿತೆಂದರೂ ಸರಿ ಯುವಜನತೆಯ ಬಾಯಲ್ಲಿ ಕುಣಿದಾಡುವ ಕನ್ನಡದ ನವೀನತೆ ಕನ್ನಡವನ್ನೂ ಆತ್ಮೀಯವಾಗಿಸುವಲ್ಲಿ ಗೆದ್ದಿದೆ.<br /><br />ಯುವ ಜನತೆಯಲ್ಲಿ ಕನ್ನಡ - ಕರ್ನಾಟಕದ ಬಗ್ಗೆ ಅಸಡ್ಡೆ ಇರುವ ದಿನಗಳಿತ್ತು, ಇದು ಇನ್ನೂ ಕೂಡ ಪೂರ್ತಿಯಾಗಿ ಪರಿಹಾರವಾಗಿರದ ಸಮಸ್ಯೆ. ಕಾರ್ಪೊರೇಟ್ ವಲಯದ ಲಗ್ಗೆಯಿಂದ ಹೆಚ್ಚೆಚ್ಚು ಯುವ ಜನತೆ ಉದ್ಯೋಗಕ್ಕಾಗಿ ಅತ್ತ ವಾಲಿತು, ಪರಿಣಾಮ ಇಂಗ್ಲೀಷ್ ಒಂದೇ ಎಲ್ಲದಕ್ಕೂ ಪರಿಹಾರವೆಂಬ ಭ್ರಮೆಯೊಳಗೆ ಸಿಲುಕಿ ಮೂಲ ಭಾಷೆಯತ್ತ ಅಸಡ್ಡೆ, ಮಾತಾಡಲೂ ಕೂಡ ಮುಜುಗರ ಪಡುವಂತ ಸನ್ನಿವೇಶದೊಳಗೆ ಸಿಲುಕಿತು. ಇದರಿಂದ ಹೊರಬರುವಲ್ಲಿ ದಾರಿಯಾಗಿದ್ದು ಯುವಜನತೆಯೊಳಗೆ ಹಾಸುಹೊಕ್ಕಾಗಿರುವ ಈಗಿನ ನವೀನ ಕನ್ನಡ. ಮಾತೃಭಾಷೆ ಇನ್ನಷ್ಟು ಇಷ್ಟವಾಗುವಂತೆ, ಕನ್ನಡದಲ್ಲಿ ಮಾತಾಡಿದಲ್ಲಿ ಇನ್ನಷ್ಟೂ ಆತ್ಮೀಯವಾಗಬಹುದೆಂಬ ಅರಿವು ಈ ಮೂಲಕ ಯುವಜನತೆಗೆ ಬಂದಿದೆ ಅಂದರೆ ತಪ್ಪಿಲ್ಲ. ಹಾಗಂತ ಇದು ಯಾರೋ ಕಂಡುಕೊಂಡ ಸೂತ್ರವಲ್ಲ, ಇದು ಕಂಡುಕೊಳ್ಳುವಲ್ಲಿ ಗೊತ್ತಿದ್ದೋ ಗೊತ್ತಿಲ್ಲದೆಯೋ ಕೆಲಸ ಮಾಡಿದ್ದು ಯುವಜನತೆಯೊಳಗಿನ ಕನ್ನಡ ಮನಸ್ಸು. ಯುವ ಜನತೆಯ ಆಸೆ ಅಭಿಲಾಷೆಗಳು ಯಾವತ್ತೂ ಚೌಕಟ್ಟು ಮೀರಿ ಬೆಳೆಯಲು ಹವಣಿಸುತ್ತಿರುತ್ತವೆ. ಅದೇ ಅಭಿಲಾಷೆಯ ಫಲ ಭಾಷೆಯ ಮೇಲೂ ಅಗಿದೆ; ಪರಿಣಾಮ - ವ್ಯಾಕರಣ, ಛಂದಸ್ಸು, ಮಾತ್ರೆ-ಗಣ ಮುಂತಾದವುಗಳ ಹಂಗನ್ನೂ ಮೀರಿ ಆತ್ಮೀಯತೆಯೊಂದೇ ಸೂತ್ರವಾಗಿ ನವೀನ ಕನ್ನಡವನ್ನು ಯುವಜನತೆ ತನ್ನದಾಗಿಸಿಕೊಂಡಿದೆ. ಭಾಷೆಯೊಂದು ಹೆಚ್ಚು ಆತ್ಮೀಯವಾಗೋದು ಮುಖ್ಯವೆಂಬುದಾದಾಗ ಕುಲಗೆಟ್ಟು ಹೋಯಿತು, ಭಾಷೆಗೊಂದು ಹೊಸ ಸೊಗಡು ದೊರೆಯಿತೆಂದಾದಾಗ ಮೂಲ ಸೊಗಡನ್ನು ಕಳಕೊಂಡಿತು ಎಂಬುದಕ್ಕೆ ಅರ್ಥವಿಲ್ಲ. ನೆಲವಿಲ್ಲವೆಂದಾದಲ್ಲಿ ಮೆಟ್ಟಿಲುಗಳು ಇರಲ್ಲ, ಏರುವ ಅವಕಾಶನೂ ಇರಲ್ಲಾ ಅಲ್ವೆ? ಸಂಪ್ರದಾಯಿ ಕನ್ನಡ ಸೊಗಡು ನವೀನತೆಗೊಂದು ದಾರಿ ಮಾಡಿಕೊಟ್ಟಿದೆ ಎಂದು ಅಂದುಕೊಳ್ಳುವುದೇ ಸರಿ.<br /><br />ಡಿ. ಎನ್. ಶಂಕರ ಭಟ್ ಅವರ ಹೆಸರು ಕೆಲವರಾದರೂ ಕೇಳಿರಬಹುದು, ಇವರ ಹೆಸರು ಕೇಳಿದಲ್ಲಿ ಕೆಲವರು ಉರಿದು ಬೀಳುವವರೂ ಇರಬಹುದು, ಕಾರಣ ಇವರು ಕನ್ನಡ ಲಿಪಿಯ ಬಗ್ಗೆ ಮುಂದಿಟ್ಟ ಕೆಲವು ಸೂತ್ರಗಳ ಬಗ್ಗೆ ಒಮ್ಮತವಿಲ್ಲದಿರುವುದು. ಅಷ್ಟಕ್ಕೂ ಇವರು ಪ್ರತಿಪಾದಿಸುತ್ತಿರುವುದು ತುಂಬಾ ಸರಳ - ಅದಾವುದೇ ಭಾಷೆಯಾಗಿರಲಿ ಭಾಷೆಯು ಮೂಲತಃ ಶಬ್ದ ಸಂಕೇತಗಳು, ಇಲ್ಲಿ ಉಚ್ಛಾರದಂತೆ ಲಿಪಿ ಇದ್ದರೆ ಬರವಣಿಗೆಯಲ್ಲಿ ಸಂಶಯ ಜಾಗ ಪಡೆಯುವದಿಲ್ಲ; ಹಾಗೂ ಭಾಷೆಯೊಂದು ಕಠಿಣವಾಗಲಾರದು ಎಂದು. ಕನ್ನಡದಲ್ಲಿ ಈ ರೀತಿ ಗೊಂದಲಗಳಿವೆಯೇ ಎಂಬುದು ನಿಮ್ಮ ಪ್ರಶ್ನೆಯಾದರೆ, ಹೌದು ಎಂಬುದೇ ಉತ್ತರವಾಗಿರುತ್ತದೆ. ಉದಾಹರಣೆಗೆ 'ಷ' ಮತ್ತು 'ಶ' ಅಕ್ಷರಗಳ ಉಚ್ಚಾರದಲ್ಲಿ ಏನೊಂದು ವ್ಯತ್ಯಾಸವಿಲ್ಲ, ಆದರೂ 2 ಅಕ್ಷರಗಳಿವೆ. ರುಣ ಎಂದು ಬರೆದರೂ, ಋಣ ಎಂದರೂ ಉಚ್ಚಾರ ರೀತಿ ಒಂದೇ. ಹಾಗಾದಾಗ 'ಋ' ಅಕ್ಷರದ ಜರೂರಿ ಇದೆಯೆ? ಒತ್ತಕ್ಷರವಾಗಿ 'ಞ' ದ ಬದಲು 'ನ' ವನ್ನೆ ಬಳಸಬಹುದಾದಾಗ 'ಞ' ದ ಅವಶ್ಯಕತೆ ಇದೆಯೆ? ಇಂತವೇ ಹಲವು ಪ್ರಶ್ನೆಗಳನ್ನು ಮುಂದಿಟ್ಟಿವೆ ಇವರ ವಿಚಾರಧಾರೆಗಳು. ಭಾಷೆ ಮತ್ತು ಅದರ ಲಿಪಿ ಸರಳವಾದಷ್ಟೂ ಜನಜನಿತವಾಗಬಲ್ಲುದು, ಉಚ್ಚಾರದಂತೆ ಲಿಪಿಯಿದ್ದರೆ ಕನ್ನಡ ಕಲಿಯುವವರಿಗೂ ಇನ್ನಷ್ಟು ಸುಲಭವಾಗಿ ಭಾಷೆಯ ಬಗ್ಗೆ ಇನ್ನೂ ಹೆಚ್ಚಿನ ಒಲವೂ ಮೂಡಬಹುದು ಎಂಬುದು ಮೂಲ ಕಾಳಜಿ. ಭಾಷೆ ಬೆಳವಣಿಗೆ ಪಡೆಯಬೇಕೆಂದರೆ ಹೊಸ ಪ್ರಯೋಗಕ್ಕೆ ಒಳಪಡಲೇಬೇಕು; ಇದು ಕನ್ನಡಕ್ಕೆ ಮಾತ್ರ ಸೀಮಿತವಾದುದಲ್ಲ. ಹಾಗಂತ ಇಂತಹ ಪ್ರಯೋಗಗಳನ್ನು ವಿರೋಧಿಸುವವರದ್ದು ತಪ್ಪೇನೂ ಇಲ್ಲ , ಎಲ್ಲಿ ಭಾಷೆಗೆ ಧಕ್ಕೆಯಾಗಿಬಿಡುತ್ತದೋ ಎಂಬ ಮೂಲ ಕಾಳಾಜಿಯೇ ವಿರೋಧಕ್ಕೆ ಕಾರಣ. ಆದುದರಿಂದ ನವೀನತೆಯನ್ನು ಬಯಸುವವರೂ ಹಾಗೂ ಸಂಪ್ರದಾಯಿ ಕನ್ನಡಪರರ ಕನ್ನಡೀಯತೆಯ ಬಗ್ಗೆ ಯಾವುದೇ ಪ್ರಶ್ನೆ, ಸಂಶಯಗಳು ಸಲ್ಲದು. ಆದರೆ ಭಾಷೆಯ ಬೆಳವಣಿಗೆಯ ದೃಷ್ಟಿಯಿಂದ ಹೊಸತೊಂದರತ್ತ ಮುನ್ನಡೆಯುವಾಗ ಚರ್ಚೆಗೆ ತೆರೆದುಕೊಳ್ಳುವ ಮನಸ್ಸು ನಮಗಿರಬೇಕು, ಒಪ್ಪುವದು ಬಿಡುವದು ಆಮೇಲಿನ ಪ್ರಶ್ನೆ. ಕನ್ನಡಿಗರು ಹೃದಯವೈಶಾಲ್ಯರು, ಭಾಷೆಯ ಉಳಿವು ಬೆಳವಿನ ಹಾದಿಯಲ್ಲೂ ನಮ್ಮ ಮನಸ್ಸು ತೆರೆದಿರಲಿ ಎಂಬುದಷ್ಟೆ ನನ್ನ ಆಶಯ.<br /><br />ಭಾಷೆಯ ಉಳಿವಿಗೆ ಹೊಸ ಪ್ರಯೋಗಗಳಿಗೆ ತೆರೆದುಕೊಳ್ಳಬೇಕೆ? ಬೆಳವಣಿಗೆಯ ಜರೂರಿಗಳಿವೆಯೆ? ಇಂತಹ ಪ್ರಶ್ನೆ ಕಾಡುತಿದ್ದರೆ ಇತಿಹಾಸವನ್ನೊಮ್ಮೆ ನೋಡಿದಲ್ಲಿ ಉತ್ತರ ಸಿಗುತ್ತದೆ. ಕನ್ನಡದ ಎಲ್ಲೆ ದೂರದ ಮಹರಾಷ್ಟ್ರದವರೆಗೂ, ಇತ್ತ ಕಡೆ ಕಾಸರಗೋಡಿನವರೆಗೂ ಬೆಳೆದು ನಿಂತಿತ್ತು. ಆದರೀಗ ಅದೇ ಕನ್ನಡ ಭಾಷೆಯ ಗಡಿ (ರಾಜ್ಯದ ಗಡಿಯ ಹೊರತಾಗಿ) ಎಲ್ಲಿದೆ ಅನ್ನುವದನ್ನೂ ಅವಲೋಕಿಸುವುದು ಒಳಿತು. ಕರ್ನಾಟಕದ ರಾಜಧಾನಿ ಬೆಂಗಳೂರೇ ಕನ್ನಡ ಪರವಾಗಿಲ್ಲ ಅನ್ನುವದನ್ನು ಒಪ್ಪುವುದು ಕಷ್ಟವಾದರೂ ವಾಸ್ತವವನ್ನು ತಿರಸ್ಕರಿಸುವದೆಂತು? ಹೀಗಿರಬೇಕಾದರೆ ಕನ್ನಡವನ್ನು ಸರಳೀಕರಿಸಿ ಇನ್ನಷ್ಟು ಅತ್ಮೀಯವಾಗಿಸುವ ವಾದಕ್ಕೆ ತೂಕ ಬರುವುದಲ್ಲವೆ? ಸಂಪ್ರದಾಯತ್ವ ಕನ್ನಡವೇ ಬರಲಿ, ನವೀನ ಆಡು ಭಾಷೆಯಾಗಿ ಚಾಲ್ತಿಗೆ ವಿಭಿನ್ನ ರೀತಿಯಲ್ಲಿ ತೆರೆದುಕೊಂಡಿರುವ ಕನ್ನಡವೇ ಆಗಲಿ ಕನ್ನಡ ಪರವಾದ ವಾತಾವರಣ ಬೆಳೆಯೋದು ಮುಖ್ಯವಾಗಬೇಕಿದೆ. ಈ ನಿಟ್ಟಿನಲ್ಲಿ ಕನ್ನಡಕ್ಕೆ ಹೊಸ ಪ್ರಯೋಗಗಳು ಎದುರಾದಾಗ ನಾವು ಚರ್ಚೆಗೆ, ಆ ಮೂಲಕ ಬೆಳವಣಿಗೆಗೆ ನಾವು ತೆರೆದುಕೊಳ್ಳಬೇಕಿರುವದು. ಮೂಲ ತಳಹದಿಯ ಮೇಲೆ ಹೊಸದೊಂದನ್ನು ಕಂಡುಕೊಳ್ಳಬೇಕಷ್ಟೆ. ಆದುದರಿಂದ ಕನ್ನಡದ ವಿರೂಪ ಇತ್ಯಾದಿಗಳು ವಾಸ್ತವ ನಿಟ್ಟಿನ ವಾದಗಳಲ್ಲ ಎಂಬುದು ನನ್ನ ವೈಯಕ್ತಿಕ ಅಭಿಪ್ರಾಯ.<br /><br />ಅಯ್ಯೋ ಲೇ.. ಏನ್ ಕೊರಿತೀಯಾ ಕನ, ಆವಾಗಿಂದ ನೋಡ್ತಾ ಇವ್ನಿ.. ಬರೀಯ ಕಥೆನೇ ಹೇಳ್ಕೊಂಡು ಕೂತಿಯಲ್ಲೊ ಮಾರಾಯ. ನಿಂದೇನು ಗೋಳು? ಎಂದುಕೊಂಡು ಮನಸಲ್ಲೆ ಬೈದಾಡ್ತೀರಾ ನನ್ ಬಗ್ಗೆ.. ಬೈಕೋ ಬೇಡಿ ಪಿಲೀಸು, ಏನೋ ಸಣ್ ತಮ್ಮ ಹೋಯ್ದಾಡ್ತಾವ್ನೆ ಹೊಟ್ಟೆಗಾಕ್ಕೋಳ್ಳಿ ಇಲ್ಲಾಂದ್ರೆ ಸ್ಯಾನೆ ಬೇಜಾರಾಗುತ್ತೆ ನಂಗೆ. ಏನೋ ನಮುಗೆ ತಿಳಿದಂಗೆ ನಾವ್ ನೋಡ್ತಿರೊ ಹಂಗೆ ಬರಿಯಕ್ಕೆ ಬರುತ್ತೆ ಅನ್ಕೊಂಡು (ಹಂಗೆ ಅನ್ಕೊಂಡಿದೀನಿ, ಆ ಬಗ್ಗೆ ನಂಗೆ ಕೊಂಬೇನೂ ಇಲ್ಲ) ಬರ್ದೀನಿ ಅಷ್ಟೆ; ಒಪ್ಪೋದು ಬಿಡೋದು ನಿಮ್ಗೆ ಬಿಟ್ಟೀರೋದು, ಅಲ್ವೂರಾ? ಕನ್ನಡ ಆಲ್ದ ಮರ ಇದ್ದಂಗೆ, ಹೊಸತನ್ನು ಹುಡುಕುತ್ತಾ ಪೋಷಿಸೋದು ಆ ಮರಕ್ಕೆ ನೀರುಣಿಸಿದಂತೆ. ಕನ್ನಡದ ಜೊತೆ ಜೊತೆಗೆ ಇರುವ ಇತರ ಭಾಷೆನೂ ಕನ್ನಡಕ್ಕೆ ಬೇರುಗಳಿದ್ದಂಗೆ, ಈ ಮರದ ನೆರಳಲ್ಲಿ ಅದು ಬೆಳಿಬೇಕು, ಜೊತೆಗೆ ಕನ್ನಡ ಬೆಳಿಬೇಕು ಎಂಬುದು ನನ್ನಾಸೆ. ಇಷ್ಟೇ.. ಇದುಕ್ಕೆ ಇಷ್ಟೂದ್ದ ಹೇಳ್ಕೋತಾ ಬಂದೆ. ಏನಂದುಕೊಂಡ್ರೋ ಏನೋ? ಹೊಸ ಪ್ರಯೋಗಗಳಿಗೆ ತೆರೆದುಕೊಳ್ಳೋಣ, ಕನ್ನಡವನ್ನು ಬೆಳೆಸೋಣ. 57ನೇ ರಾಜ್ಯೋತ್ಸವದ ಈ ತಿಂಗಳಿನಲ್ಲಿ ಈಟಾದ್ರೂ ಚಿಂತನೆ ನಮ್ಮಲ್ಲಿ ಮೂಡ್ಲಿ. "ಜೈ ಭಾರತ ಜನನಿಯ ತನುಜಾತೆ, ಜಯ ಹೇ ಕರ್ನಾಟಕ ಮಾತೆ" ಎಂದು ಹಾಡುತ್ತಾ ಹೆಂಗಾದ್ರೂ ಸರಿ ಕನ್ನಡವನ್ನೇ ದಿನನಿತ್ಯ ಬಳಸೋಣ, ಆ ಮೂಲಕ ಭಾಷೆಯನ್ನು ಬೆಳೆಸೋಣ.<br /><br /><div style="border-top-color: rgb(202, 202, 202); border-top-style: solid; border-top-width: 1px; padding-bottom: 10px;">
</div>
<table style="width: 667px;"><tbody>
<tr><td colspan="2">ಲೇಖಕರ ಕಿರುಪರಿಚಯ</td></tr>
<tr><td valign="top" width="25%"><img border="0" src="https://blogger.googleusercontent.com/img/b/R29vZ2xl/AVvXsEhvgSzFJMxqD_ij95bUQKIZOXWoJUDNOdbLEKs8nWQu-Fi9D4MT-aAbmEUeH-SfaQcnx3aOE-AyCeMOnpI_xKQnLQ3-fIqhWi-IIJiipZNLYuRzXlM09CNKfG1tX-k8N8-uYYt4V9BQ8jY/s1600/raghavendrathekkar.jpg" style="height: auto; margin: 0px; max-width: 99%; overflow: hidden;" /></td><td><b>ಶ್ರೀ ರಾಘವೇಂದ್ರ ತೆಕ್ಕಾರ್</b><br /><br />ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲ್ಲೂಕಿನ ತೆಕ್ಕಾರ್ ಎಂಬ ಪುಟ್ಟ ಹಳ್ಳಿಯವರಾದ ಇವರು ಕಳೆದ ಒಂಭತ್ತು ವರ್ಷಗಳಿಂದ ಬೆಂಗಳೂರಿನಲ್ಲಿಯೇ ನಲೆಸಿದ್ದಾರೆ.<br /><br />ಟೆಲಿಕಾಂ ಕ್ಷೇತ್ರದಲ್ಲಿ ವೃತ್ತಿನಿರತರಾಗಿರುವ ಇವರಿಗೆ ಬರವಣಿಗೆಯು ಹವ್ಯಾಸ ಮತ್ತು ಮನದ ಭಾವನೆಯನ್ನು ಹೊರಗೆಡುವುತ್ತಾ, ಆಲೋಚನೆಗೊಂದು ದಿಕ್ಕು ತೋರುವ ಪ್ರವೃತ್ತಿಯಾಗಿ ತಾನಾಗಿಯೇ ಇವರ ಜೊತೆಗೆ ಬೆಳೆದು ಬಂದಿದೆ.<br /><br /><span style="font-size: xx-small;">Blog | <a href="http://www.facebook.com/raghavendra.thekkar" style="border-bottom-color: rgb(204, 38, 16); border-bottom-style: dotted; border-bottom-width: 1px; color: #cc2610; text-decoration: initial;" target="_blank">Facebook</a> | Twitter</span></td></tr>
</tbody></table>
<div style="border-top-color: rgb(202, 202, 202); border-top-style: solid; border-top-width: 1px; margin-top: 10px;">
</div>
</div>
<div style="clear: both;">
</div>
</div>
<div class="post-footer" style="font-size: 12px; margin: 0px 0px 50px; padding: 0px; text-transform: uppercase;">
<div class="post-footer-line post-footer-line-1">
<div class="post-share-buttons" style="display: inline-block; margin-top: 0.5em; vertical-align: middle;">
<a class="goog-inline-block share-button sb-email" href="http://www.blogger.com/share-post.g?blogID=7180229147460129993&postID=6431803847173266395&target=email" style="background-image: url(http://www.blogger.com/img/share_buttons_20_2.png) !important; background-position: 0px 0px !important; background-repeat: no-repeat no-repeat !important; color: #cc2610; display: inline-block; height: 20px; margin-left: -1px; overflow: hidden; position: relative; text-decoration: initial; width: 20px;" target="_blank" title="ಇದನ್ನು ಇಮೇಲ್ ಮಾಡಿ"><span class="share-button-link-text" style="display: block; text-indent: -9999px;">ಇದನ್ನು ಇಮೇಲ್ ಮಾಡಿ</span></a><a class="goog-inline-block share-button sb-blog" href="http://www.blogger.com/share-post.g?blogID=7180229147460129993&postID=6431803847173266395&target=blog" style="background-image: url(http://www.blogger.com/img/share_buttons_20_2.png) !important; background-position: -20px 0px !important; background-repeat: no-repeat no-repeat !important; color: #cc2610; display: inline-block; height: 20px; margin-left: -1px; overflow: hidden; position: relative; text-decoration: initial; width: 20px;" target="_blank" title="ಇದನ್ನು ಬ್ಲಾಗ್ ಮಾಡಿ!"><span class="share-button-link-text" style="display: block; text-indent: -9999px;">ಇದನ್ನು ಬ್ಲಾಗ್ ಮಾಡಿ!</span></a><a class="goog-inline-block share-button sb-twitter" href="http://www.blogger.com/share-post.g?blogID=7180229147460129993&postID=6431803847173266395&target=twitter" style="background-image: url(http://www.blogger.com/img/share_buttons_20_2.png) !important; background-position: -40px 0px !important; background-repeat: no-repeat no-repeat !important; color: #cc2610; display: inline-block; height: 20px; margin-left: -1px; overflow: hidden; position: relative; text-decoration: initial; width: 20px;" target="_blank" title="Twitter ಗೆ ಹಂಚಿಕೊಳ್ಳಿ"><span class="share-button-link-text" style="display: block; text-indent: -9999px;">TWITTER ಗೆ ಹಂಚಿಕೊಳ್ಳಿ</span></a><a class="goog-inline-block share-button sb-facebook" href="http://www.blogger.com/share-post.g?blogID=7180229147460129993&postID=6431803847173266395&target=facebook" style="background-image: url(http://www.blogger.com/img/share_buttons_20_2.png) !important; background-position: -60px 0px !important; background-repeat: no-repeat no-repeat !important; color: #cc2610; display: inline-block; height: 20px; margin-left: -1px; overflow: hidden; position: relative; text-decoration: initial; width: 20px;" target="_blank" title="Facebook ಗೆ ಹಂಚಿಕೊಳ್ಳಿ"><span class="share-button-link-text" style="display: block; text-indent: -9999px;">FACEBOOK ಗೆ ಹಂಚಿಕೊಳ್ಳಿ</span></a> <div class="goog-inline-block dummy-container" style="display: inline-block; padding-left: 0.3em; position: relative; vertical-align: top;">
<div id="___plusone_0" style="background-color: transparent; border-style: none; display: inline-block; float: none; font-size: 1px; height: 20px; margin: 0px; padding: 0px; vertical-align: baseline; width: 300px;">
<iframe allowtransparency="true" data-gapiattached="true" frameborder="0" hspace="0" id="I0_1359532787970" marginheight="0" marginwidth="0" name="I0_1359532787970" scrolling="no" src="https://plusone.google.com/_/+1/fastbutton?bsv&source=blogger%3Ablog%3Aplusone&size=medium&width=300&annotation=inline&hl=en-US&origin=http%3A%2F%2Fwww.kahale.gen.in&url=http%3A%2F%2Fwww.kahale.gen.in%2F2012%2F11%2Fblog-post_12.html&gsrc=3p&ic=1&jsh=m%3B%2F_%2Fscs%2Fapps-static%2F_%2Fjs%2Fk%3Doz.gapi.en.SVf900iOAW8.O%2Fm%3D__features__%2Fam%3DQQ%2Frt%3Dj%2Fd%3D1%2Frs%3DAItRSTPWJfWyu8BogI9ySnhlLHyHmyqhLw#_methods=onPlusOne%2C_ready%2C_close%2C_open%2C_resizeMe%2C_renderstart%2Concircled&id=I0_1359532787970&parent=http%3A%2F%2Fwww.kahale.gen.in" style="border-style: none; height: 20px; left: 0px; margin: 0px; position: static; top: 0px; visibility: visible; width: 300px;" tabindex="0" title="+1" vspace="0" width="100%"></iframe></div>
</div>
<div>
<fb:like class="fb_edge_widget_with_comment fb_iframe_widget" fb-xfbml-state="rendered" font="verdana" send="true" show_faces="true" style="display: inline-block; position: relative;" width="450"><span style="display: inline-block; height: 29px; position: relative; text-align: justify; vertical-align: text-bottom; width: 450px;"><iframe class="fb_ltr" id="f1a8d6c818" name="f164d8785" scrolling="no" src="http://www.facebook.com/plugins/like.php?api_key=&locale=en_US&sdk=joey&channel_url=http%3A%2F%2Fstatic.ak.facebook.com%2Fconnect%2Fxd_arbiter.php%3Fversion%3D18%23cb%3Dfbab7dab4%26origin%3Dhttp%253A%252F%252Fwww.kahale.gen.in%252Ff388c1208c%26domain%3Dwww.kahale.gen.in%26relation%3Dparent.parent&href=http%3A%2F%2Fwww.kahale.gen.in%2F2012%2F11%2Fblog-post_12.html&node_type=link&width=450&font=verdana&layout=standard&colorscheme=light&show_faces=true&send=true&extended_social_context=false" style="border-style: none; height: 29px; overflow: hidden; position: absolute; width: 450px;" title="Like this content on Facebook."></iframe></span></fb:like></div>
</div>
</div>
<div class="post-footer-line post-footer-line-2" style="margin-top: 5px;">
</div>
<div class="post-footer-line post-footer-line-3">
<span class="post-location"></span></div>
</div>
</div>
<div class="comments" id="comments" style="background-color: white; clear: both; color: #444444; font-family: Helvetica, Arial, Verdana, Sans; font-size: 14px; margin-bottom: 0px; margin-top: 10px;">
<a href="" name="comments"></a><h4 style="clear: both; font-family: 'Times New Roman', serif; font-size: 18px; font-style: italic; font-weight: normal; line-height: 1.6em; margin: 1em 0px;">
3 comments:</h4>
<div class="pid-1258950700" id="Blog1_comments-block-wrapper">
<dl class="avatar-comment-indent" id="comments-block" style="line-height: 1.6em; margin: 0px auto; position: relative;">
<dt class="comment-author " id="c5724539566207740111" style="border-left-color: rgb(231, 231, 231); border-left-style: solid; border-left-width: 1px; border-right-color: rgb(231, 231, 231); border-right-style: solid; border-right-width: 1px; border-top-color: rgb(231, 231, 231); border-top-style: solid; border-top-width: 1px; font-size: 12px; margin-right: 20px; padding: 5px 5px 5px 65px;"><a href="" name="c5724539566207740111"></a><div class="avatar-image-container vcard" style="float: left; height: 45px; left: 8px; max-height: 36px; overflow: hidden; position: absolute; width: 45px;">
<span dir="ltr"><a class="avatar-hovercard" href="http://www.blogger.com/profile/05204646102390698705" id="av-0-05204646102390698705" rel="nofollow" style="color: #cc2610; text-decoration: initial;"><img alt="" class="delayLoad" height="35" longdesc="http://lh4.googleusercontent.com/-2I5a15lSBUM/AAAAAAAAAAI/AAAAAAAAAJ8/pBc9jxi85OQ/s512-c/photo.jpg" src="http://lh4.googleusercontent.com/-2I5a15lSBUM/AAAAAAAAAAI/AAAAAAAAAJ8/pBc9jxi85OQ/s512-c/photo.jpg" style="border: 1px solid rgb(204, 204, 204); float: right; height: 45px; max-width: 36px; width: 45px;" title="Nataraju S M" width="35" /></a></span></div>
{ <a href="http://www.blogger.com/profile/05204646102390698705" rel="nofollow" style="color: #cc2610; text-decoration: initial;">Nataraju S M</a> } on: <span class="comment-timestamp"><a href="http://www.kahale.gen.in/2012/11/blog-post_12.html?showComment=1352692170008#c5724539566207740111" style="color: #cc2610; text-decoration: initial;" title="comment permalink">12 ನವೆಂಬರ್ 2012 09:19 AM </a>ಹೇಳಿದರು...</span></dt>
<dd class="comment-body" style="border-bottom-color: rgb(231, 231, 231); border-bottom-style: solid; border-bottom-width: 1px; border-left-color: rgb(231, 231, 231); border-left-style: solid; border-left-width: 1px; border-right-color: rgb(231, 231, 231); border-right-style: solid; border-right-width: 1px; margin-bottom: 20px; margin-left: 0px; margin-right: 20px; padding: 10px 7px 7px 65px;"><div style="margin-bottom: 0.75em;">
ರಾಘಣ್ಣ, ನಿಮ್ ಮೊಕ ಕುಟ್ಟಾ.. ಲೇಖನ ಚಂದಾಗಿದೆ.. :)</div>
</dd><dd class="comment-footer" style="background-attachment: scroll; background-color: transparent; background-image: none; background-position: 0px 0px; background-repeat: repeat repeat; border: medium none; float: right; font-size: 12px; line-height: 1.6em; margin: -27px 25px 2em 0px; padding: 5px;"></dd>
<dt class="comment-author blog-author" id="c2466596922269701403" style="border-left-color: rgb(231, 231, 231); border-left-style: solid; border-left-width: 1px; border-right-color: rgb(231, 231, 231); border-right-style: solid; border-right-width: 1px; border-top-color: rgb(231, 231, 231); border-top-style: solid; border-top-width: 1px; font-size: 12px; margin-right: 20px; padding: 5px 5px 5px 65px;"><a href="" name="c2466596922269701403"></a><div class="avatar-image-container vcard" style="float: left; height: 45px; left: 8px; max-height: 36px; overflow: hidden; position: absolute; width: 45px;">
<span dir="ltr"><a class="avatar-hovercard" href="http://www.blogger.com/profile/10188079445822172877" id="av-1-10188079445822172877" rel="nofollow" style="color: #cc2610; text-decoration: initial;"><img alt="" class="delayLoad" height="35" longdesc="https://blogger.googleusercontent.com/img/b/R29vZ2xl/AVvXsEjUUpgx44oe_aqor8wGrPNvL3v4RwzNDwZqPieike0M50hbHteDrL0iu-3iaImZIwuI9p_aK7lnhbLHRj5g5M6_Py1uR-Bhx6ZcMa7V9HvlYli9KMarKXkwHN4mw7gxkIXkVxAbNgb8zNI/s45/Guru.JPG" src="https://blogger.googleusercontent.com/img/b/R29vZ2xl/AVvXsEjUUpgx44oe_aqor8wGrPNvL3v4RwzNDwZqPieike0M50hbHteDrL0iu-3iaImZIwuI9p_aK7lnhbLHRj5g5M6_Py1uR-Bhx6ZcMa7V9HvlYli9KMarKXkwHN4mw7gxkIXkVxAbNgb8zNI/s45/Guru.JPG" style="border: 1px solid rgb(204, 204, 204); float: right; height: 45px; max-width: 36px; width: 45px;" title="ಗುರುರಾಜ" width="35" /></a></span></div>
{ <a href="http://www.blogger.com/profile/10188079445822172877" rel="nofollow" style="color: #cc2610; text-decoration: initial;">ಗುರುರಾಜ</a> } on: <span class="comment-timestamp"><a href="http://www.kahale.gen.in/2012/11/blog-post_12.html?showComment=1352695153681#c2466596922269701403" style="color: #cc2610; text-decoration: initial;" title="comment permalink">12 ನವೆಂಬರ್ 2012 10:09 AM </a>ಹೇಳಿದರು...</span></dt>
<dd class="comment-body" style="border-bottom-color: rgb(231, 231, 231); border-bottom-style: solid; border-bottom-width: 1px; border-left-color: rgb(231, 231, 231); border-left-style: solid; border-left-width: 1px; border-right-color: rgb(231, 231, 231); border-right-style: solid; border-right-width: 1px; margin-bottom: 20px; margin-left: 0px; margin-right: 20px; padding: 10px 7px 7px 65px;"><div style="margin-bottom: 0.75em;">
ಬಹಳ ಸರಳ ಹಾಗು ಅರ್ಥಪೂರ್ಣ ವಾದ ಲೇಖನ.. ನೀವು ಹೇಳಿರುವ points ಗಳು ಸರಿಯಾಗಿವೆ..</div>
</dd><dd class="comment-footer" style="background-attachment: scroll; background-color: transparent; background-image: none; background-position: 0px 0px; background-repeat: repeat repeat; border: medium none; float: right; font-size: 12px; line-height: 1.6em; margin: -27px 25px 2em 0px; padding: 5px;"></dd>
<dt class="comment-author " id="c7520750670262358499" style="border-left-color: rgb(231, 231, 231); border-left-style: solid; border-left-width: 1px; border-right-color: rgb(231, 231, 231); border-right-style: solid; border-right-width: 1px; border-top-color: rgb(231, 231, 231); border-top-style: solid; border-top-width: 1px; font-size: 12px; margin-right: 20px; padding: 5px 5px 5px 65px;"><a href="" name="c7520750670262358499"></a><div class="avatar-image-container vcard" style="float: left; height: 45px; left: 8px; max-height: 36px; overflow: hidden; position: absolute; width: 45px;">
<span dir="ltr"><a class="avatar-hovercard" href="http://www.blogger.com/profile/13693512736357222746" id="av-2-13693512736357222746" rel="nofollow" style="color: #cc2610; text-decoration: initial;"><img alt="" class="delayLoad" height="35" longdesc="http://2.bp.blogspot.com/-LfghW3MxTis/TsD5EEMvdVI/AAAAAAAAAEg/EHEeaxIr7GY/s45/ckm.jpg" src="http://2.bp.blogspot.com/-LfghW3MxTis/TsD5EEMvdVI/AAAAAAAAAEg/EHEeaxIr7GY/s45/ckm.jpg" style="border: 1px solid rgb(204, 204, 204); float: right; height: 45px; max-width: 36px; width: 45px;" title="ಡಾ. ಸಿ-ಕೇ-ಮೂರ್ತಿ" width="35" /></a></span></div>
{ <a href="http://www.blogger.com/profile/13693512736357222746" rel="nofollow" style="color: #cc2610; text-decoration: initial;">ಡಾ. ಸಿ-ಕೇ-ಮೂರ್ತಿ</a> } on: <span class="comment-timestamp"><a href="http://www.kahale.gen.in/2012/11/blog-post_12.html?showComment=1352732356709#c7520750670262358499" style="color: #cc2610; text-decoration: initial;" title="comment permalink">12 ನವೆಂಬರ್ 2012 08:29 PM </a>ಹೇಳಿದರು...</span></dt>
<dd class="comment-body" style="border-bottom-color: rgb(231, 231, 231); border-bottom-style: solid; border-bottom-width: 1px; border-left-color: rgb(231, 231, 231); border-left-style: solid; border-left-width: 1px; border-right-color: rgb(231, 231, 231); border-right-style: solid; border-right-width: 1px; margin-bottom: 20px; margin-left: 0px; margin-right: 20px; padding: 10px 7px 7px 65px;"><div style="margin-bottom: 0.75em;">
ಶ್ರೀ ರಾಘವೇಂದ್ರ ತೆಕ್ಕಾರ್ ರವರು ಹೇಳಿರುವಂತೆ, ಈ ಕನ್ನಡದ ಆಲದಮರದ ಕೆಳಗೆ ಹಳ್ಳೀ ಭಾಷೆಯ ಸೊಗಡು ಪಟ್ಟಣದ ಹೈಕಳ ನಾಲಿಗೆಯಲ್ಲಿ ಹೇಗೆ ಸುಲಲಿತವಾಗಿ ಹರಿದಾಡುವುದನ್ನು ನಾವು ಅಲ್ಲಲ್ಲಿ ಕಾಣಬಹುದು .ಅದು ಒಂದು ಈಗಿನ ಪೀಳಿಗೆಯವರ ಹವ್ಯಾಸವಾಗಿ ಬೆಳೆಯುತ್ತಿದೆ ಎಂದರೂ ತಪ್ಪಾಗಲಾರದು .</div>
</dd></dl>
</div>
</div>
</div>
Raghavendrahttp://www.blogger.com/profile/02325133212864530465noreply@blogger.com0tag:blogger.com,1999:blog-5458177352489875538.post-26400193134406963672012-11-01T13:21:00.003+05:302012-11-01T14:43:05.071+05:30ಏನ ಬರೀಯಲಿ ರಾಜ್ಯೋತ್ಸವದ ಬಗ್ಗೆ?<div class="separator" style="clear: both; text-align: center;">
<a href="https://blogger.googleusercontent.com/img/b/R29vZ2xl/AVvXsEiD5-ehwmJuTg0zhC6j3V2KQplteXzrTB-seL2nJan6WAmIm4bLTwpH94rMktO5GGLarCmK6kGL9NzM8_saWsL0LG2vej4cvSdg3p27vSvsnRYivwDxWEr7T1MDaX_a9bG0nqmL18C8Ryo/s1600/31-karnataka-map-big4.jpg" imageanchor="1" style="margin-left: 1em; margin-right: 1em;"><img border="0" src="https://blogger.googleusercontent.com/img/b/R29vZ2xl/AVvXsEiD5-ehwmJuTg0zhC6j3V2KQplteXzrTB-seL2nJan6WAmIm4bLTwpH94rMktO5GGLarCmK6kGL9NzM8_saWsL0LG2vej4cvSdg3p27vSvsnRYivwDxWEr7T1MDaX_a9bG0nqmL18C8Ryo/s1600/31-karnataka-map-big4.jpg" /></a></div>
<div style="text-align: justify;">
<span style="font-size: large;">ಕಾವೇರಿ ಬಗ್ಗೆ ಬರಿಯೋದಾ? ಉತ್ತರ ಕರ್ನಾಟಕದ ಬಗ್ಗೆ ಬರೀಯೋದಾ? ಕರ್ನಾಟಕ ಸರ್ಕಾರದ ನಾಡು ನುಡಿಯ ಪರ/ ವಿರೋಧ ಬಗ್ಗೆ ಬರಿಯೋದಾ? ಕರ್ನಾಟಕ ಏಕೀಕರಣ, ಗೋಕಾಕ್ ಚಳುವಳಿ, ಹೈದರಾಬಾದ್ ನಿಜಾಮಗಿರಿ ಬಗ್ಗೆ ಬರಿಯೋದಾ?ಸಂಸ್ಕೃತಿ ಸಂಪ್ರದಾಯಗಳ ಬಗ್ಗೆ ಬರಿಯೋದಾ?ಕರಾವಳಿ ಕರ್ನಾಟಕದ ಬಗ್ಗೆ ಬರಿಯೋದಾ?ಮೈಸೂರು ಸಂಸ್ಥಾನ, ವಿಜಯನಗರದ ಬಗ್ಗೆ ಬರಿಯೋದಾ?ಹೊಸದಾಗಿ ಹುಟ್ಟಿದ ಉತ್ತರ ಕರ್ನಾಟಕ ರಾಜ್ಯ, ಹಳೆಯದಾಗಿ ಹುಟ್ಟಿ ಮುಸುಲಾದ ಕೊಡಗೂ ರಾಜ್ಯದ ಕೂಗೂಗಳ ಬಗ್ಗೆ ಬರೀಯೋದಾ?ಕನ್ನಡ ಭಾಷೆ ಬಗ್ಗೆ ಬರಿಯೋದಾ? ಕರ್ನಾಟಕ ಹಾಗೂ ಕನ್ನಡ ನುಡಿಸಿರಿಗಳನ್ನು ಎತ್ತಿ ಹಿಡಿದ ಕವಿ ಬರಹಗಾರರೂ ಗಣ್ಯರ ಬಗ್ಗೆ ಬರೀಯೋದಾ?ಕನ್ನಡ ರಕ್ಷಣೆಗೆ ಟೊಂಕ ಕಟ್ಟಿ ನಿಂತ ಸಂಘಟನೆಗಳ ಬಗ್ಗೆ ಪರ/ವಿರೋಧಗಳ ಬಗ್ಗೆ ಬರೀಯೋದಾ?ಏನ ಬರೀಯಲಿ ಕನ್ನಡ ರಾಜ್ಯೋತ್ಸವದ ಬಗ್ಗೆ? ಹೀಗೆಂದು ಕೇಳಿದ್ದೆ ಗೆಳೆಯನೋರ್ವ ರಾಜ್ಯೋತ್ಸವಕ್ಕೊಂದು ಅಕ್ಷರಗಳ ಕೊಡುಗೆಯೊಂದನ್ನೂ ನೀಡೆಂದಾವಾಗ.ಬರೀ ಸಂಭ್ರಮವನ್ನಷ್ಟೆ ಬರೆಯುವದೂ ನನಗೆ ಸಾಧ್ಯವಿಲ್ಲವೆಂದಾಗ ಇಂತಹದೊಂದು ದ್ವಂದ್ವ ನನ್ನೊಳಗೆ ಕಾಡತೊಡಗಿತು.</span></div>
<div style="text-align: justify;">
<span style="font-size: large;"><br /></span></div>
<div style="text-align: justify;">
<span style="font-size: large;">ವೈವಿಧ್ಯತೆಯಲ್ಲಿ ಏಕತೆ ಅನ್ನೋದು ದೇಶದ ಮೂಲಮಂತ್ರವಾಗಿದ್ದರೂ ಕೂಡ ಅದೇನೆಂದೂ ತಿಳಿಯಲೂ ದೇಶದ ಉದ್ದಗಲಕ್ಕೂ ತಿರುಗಬೇಕಾದ ಅವಶ್ಯಕತೆಯಿಲ್ಲ ಕರ್ನಾಟಕವನ್ನೊಮ್ಮೆ ಸುತ್ತಿದರೆ ಅದರ ಸ್ಥೂಲ ಪರಿಚಯ ದಕ್ಕಬಲ್ಲುದು. ಸಾಂಸ್ಕೃತಿಕವಾಗಿ,ಭೌಗೋಳಿಕವಾಗಿ,ಜೀವನ ಕ್ರಮಗಳಲ್ಲಿ,ಆಹಾರ ಶೈಲಿಗಳಲ್ಲಿ ಹೀಗೆ ಪ್ರತಿಯೊಂದರಲ್ಲೂ ವೈವಿಧ್ಯತೆಯನ್ನು ಹೊಂದಿರುವ ರಾಜ್ಯ ನಮ್ಮದೂ. ಇಷ್ಟೆಲ್ಲಾ ವೈವಿಧ್ಯತೆಗಳೂ ಇದ್ದರೂ ಭಾವನೀಯವಾಗಿ ಒಟ್ಟಾಗಿ ಹಿಡಿದಿಡಬಹುದಾದ್ದು ಎಂದರೆ ಅದು ನಮ್ಮ ನುಡಿ, ಅದೆ ಕನ್ನಡ.ಬ್ಯಾರಿ, ತುಳು,ಕೊಡವ, ಲಂಬಾಣಿ, ಕೊಂಕಣಿ,ಅಲ್ಲದೆ ಇತರ ರಾಜ್ಯದ ಭಾಷೆಗಳ ಭಾಷಿಕರೂ ಈ ರಾಜ್ಯದಲ್ಲಿ ಇದ್ದರೂ ಕೂಡ ಕನ್ನಡ ಎಂಬ ಐಕ್ಯ ಮಂತ್ರ ಇವರೆಲ್ಲರನ್ನೂ ಒಂದುಗೂಡಿಸಿದೆ ಅಂದರೆ ತಪ್ಪಿಲ್ಲ (ಈ ಮಾತಿನ ಬಗ್ಗೆ ನನ್ನಲ್ಲೆ ಕೆಲ ಭಿನ್ನಾಭಿಪ್ರಾಯ ಇದ್ದು ಸದ್ಯಕ್ಕೆ ಐಕ್ಯ ಮಂತ್ರ ಕನ್ನಡವೆ ಅನ್ನುತ್ತಾ ಮುಂದುವರಿಯುವೆ).ಕನ್ನಡ ಎಲ್ಲಾ ಭಾಷೆಗಳ ರೀತಿಯಲ್ಲಿ ಪ್ರಾದೇಶಿಕವಾಗಿ ಪರಿಸರಕ್ಕೆ ಅನುಗುಣವಾಗಿ ಮಾತನಾಡುವ ಶೈಲಿಗಳು ಬೇರೆ ಬೇರೆ ಯಾಗಿ ವೈವಿಧ್ಯತೆ ಹೊಂದಿದ್ದನ್ನೂ ನೋಡುತಿದ್ದೇವೆ, ಅದೆಷ್ಟರ ಮಟ್ಟಿಗೆ ಅಂದರೆ ದಾವಣಗೆರೆ ಕನ್ನಡ ಹರಿಹರದ್ದಲ್ಲ, ಹರಿಹರದ ಕನ್ನಡ ರಾಣಿಬೆನ್ನೂರಿನದ್ದಲ್ಲ ಆದರೆ ಈ ಊರುಗಳು ಬೆಸೆದಿರೋದು ಬರೀಯ ೫೦ ಕಿ ಮೀ ಮದ್ಯದಂತರದಲ್ಲಿ.ಹುಬ್ಬಳ್ಳಿ- ಧಾರವಾಡ ಕನ್ನಡ, ಶಿವಮೊಗ್ಗ ಕನ್ನಡ, ಮಂಗಳೂರು ಕನ್ನಡ, ಕುಂದಾಪುರ ಕನ್ನಡ, ಮೈಸೂರು ಕನ್ನಡ, ಬೆಂಗಳೂರ ಕನ್ನಡ, ಬಯಲು ಸೀಮೆ ಕನ್ನಡ,ಬೀದರ್ ಕನ್ನಡ ಹೀಗೆ ತರೇವಾರಿ ಕನ್ನಡ ರಾಜ್ಯದ ಉದ್ದಗಲಕ್ಕೂ ಇದೆ.ಹತ್ತಿರದ ರಾಜ್ಯ ಭಾಷೆಗಳ ಪ್ರಭಾವವೂ ಕನ್ನಡ ಭಾಷಿಕರ ಮೇಲೆ ಭಾಷೆಯ ಮೇಲಾಗಿದೆ ಅದು ರಾಜ್ಯದ ರಾಜಧಾನಿ ಬೆಂಗಳೂರನ್ನು ಹೊರತಾಗಿಸಿಲ್ಲ.ಇಲ್ಲೊಂದು ಸೂಕ್ಷ್ಮ ವಿಚಾರವನ್ನೂ ಪ್ರಸ್ತಾಪಿಸಲು ಇಚ್ಚಿಸುತ್ತೇನೆ.ಕನ್ನಡ ನಮ್ಮುಸಿರು ನಿಜ ಆದರೆ ಕರ್ನಾಟಕದೊಳಗಿನ ಇತರ ಭಾಷೆಯ ತುಚ್ಚೀಕರಣ ಕನ್ನಡ ಬೆಳೆಸುವ ನಿಟ್ಟಿನಲ್ಲಿ ಸಲ್ಲದೂ, ಇದರ ಅಪಾಯ ತುಚ್ಚೀಕರಿಸುವ ಭಾಷೆಯಿಂದಲೂ ಹೆಚ್ಚಾಗಿ ಕನ್ನಡಕ್ಕೆ ಆಗುವ ಸಂಭವಗಳಿವೆ, ತಲ ತಲಾಂತರದಿಂದ ಕನ್ನಡ ಜೊತೆಗೆ ಈ ಭಾಷೆಗಳು ಅಸ್ತಿತ್ವ ಉಳಿಸಿಕೊಂಡು ಬಂದುದರಿಂದ ಅದನ್ನೂ ಗೌರವಿಸುವದನ್ನೂ ರೂಢಿಸಿಕೊಳ್ಳುವದು ಕನ್ನಡ ಭಾಷೆಯ ಒಳಿತಿನ ದೃಷ್ಟಿಯಿಂದ ಒಳ್ಳೆಯದು.ಉದಾಹರಣೆಗೆ ತುಳು ಭಾಷೆಯನ್ನೆ ತೆಗೆದುಕೊಳ್ಳೋಣ, ಕನ್ನಡದಂತೆ ಇದೂ ಒಂದು ದ್ರಾವಿಡ ಭಾಷೆ, ಒಂದು ವಾದದ ಪ್ರಕಾರ ಕೆಲವೊಂದು ಪುರಾವೆಗಳ ಪ್ರಕಾರ ತುಳು ಕೂಡ ಲಿಪಿ ಹೊಂದಿದ ಭಾಷೆ, ಮಲೆಯಾಳಿ ಭಾಷೆಯ ಲಿಪಿ ತುಳು ಭಾಷೆ ಲಿಪಿಯ ಎರವಲೂ ಕಾಲ ಕ್ರಮೇಣ ನಶಿಸುತ್ತಾ ಬಂದಿರುವ ಈ ಭಾಷೆ ಕೇವಲ ಆಡುಭಾಷೆಯಾಗಿ ಮಾರ್ಪಟ್ಟು ಅಸ್ತಿತ್ವ ಉಳಿಸಿಕೊಂಡಿದೆ.ಹೀಗಿರಬೇಕಾದಲ್ಲಿ ಈ ತುಳು ಮೇಲಿನ ದೌರ್ಜನ್ಯ ಕನ್ನಡ ಭಾಷೆಯ ಹೇರಿಕೆಯಿಂದಾಗಿದೆ ಎಂಭ ವಾದವೂ ಹಿಂದಿನಿಂದಲೂ ಕೇಳಿ ಬರುತ್ತಿದೆ, ಇಂತಹ ವಾದಗಳೂ ಈ ಪರಿಯ ಅನುಮಾನಗಳೂ ಮುಂದೊಂದು ದಿನ ನಮ್ಮಯ ಸಮಗ್ರತೆಗೆ ಹೊಡೆತ ಕೊಡುವಂತದ್ದೂ.ಆದುದರಿಂದ ಕನ್ನಡವೆಂಬ ಮೂಲ ಮಂತ್ರದೊಳಗೆ ಕರ್ನಾಟಕದ ಸಮಗ್ರತೆ ಉಳಿಯಲು ಈ ರೀತಿಯ ಉಳಿದೆಲ್ಲಾ ಭಾಷೆಗೆ ಗೌರವಿಸುತ್ತಾ ಎಲ್ಲರೊಂದೊಳಗಾಗಿ ಎತ್ತರಕ್ಕೆ ಬೆಳೆಯುವದೇ ಆಗಿರುತ್ತದೆ, ಆದಷ್ಟೂ ಈ ರೀತಿಯ ಅನುಮಾನಗಳನ್ನೂ ಪರಿಹರಿಸುತ್ತಾ ಎಲ್ಲವನ್ನೂ ಬೆಳೆಸುತ್ತಾ ಬೆಳೆಯುವದೆ ಆಗಿರುತ್ತದೆ ಎಂಬುದು ನನ್ನ ವೈಯಕ್ತಿಕ ಅಭಿಪ್ರಾಯ.</span></div>
<div style="text-align: justify;">
<span style="font-size: large;"><br /></span></div>
<div style="text-align: justify;">
<span style="font-size: large;">ತುಂಗಭದ್ರಾ, ನೇತ್ರಾವತಿ, ಕಾವೇರಿ,ಅಘನಾಶಿನಿ, ಕುಮಾರಧಾರ, ಫಲ್ಗುಣಿ,ಕಬಿನಿ, ಕಾಳಿ, ಗುರುಪುರ ನದಿ,ಕೇದಕ, ಅರ್ಕಾವತಿ,ಘಟಪ್ರಭಾ, ಮಲಪ್ರಭ,ಯಗಚಿ ನದಿ,ಹೇಮಾವತಿ,ಸೌಪರ್ಣಿಕಾ,ವಾರಾಹಿ,ವರದ,ಶಿಂಶಾ,ಶಾಂಭವಿ,ಶಾಲ್ಮಲಾ,ಶರಾವತಿ, ಕೃಷ್ಣ, ಭೀಮಾ ಹೀಗೆ ಸುಂದರ ಹೆಸರನ್ನೂ ಹೊಂದಿರುವ ಈ ನಾಡಿನ ನದಿಗಳೂ ತನ್ನ ಸುತ್ತಲೂ ಒಂದು ಜನಜೀವನವನ್ನೂ ಈ ನಾಡಿನ ಸುಂದರತೆಯನ್ನೂ ಪೊರೆಯುತ್ತಾ ಬಂದಿದೆ. ನಾಡಿನ ಜಲದ ವಿಷಯ ಬಂದಾಗ ಕಾವೇರಿ ಕೃಷ್ಣೆಗಷ್ಟೆ ನಮ್ಮಯ ಕಾಳಾಜಿಗಳು ಸೀಮಿತವಾಗದೆ ಎಲ್ಲ ನದಿಗಳೂ ಕೂಡ ಮುಖ್ಯವೆ ಅಗಿರಬೇಕಿದೆ. ಜೀವನದಿಯೆಂಬ ಹೆಸರೂ ಎಲ್ಲಾ ನದಿಗಳೀಗೂ ಅನ್ವಯವಾಗುವಂತದ್ದೂ ಕಾರಣ ಜೀವ ಸಂಕುಲವನ್ನೂ ಎಲ್ಲಾ ನದಿಯೂ ಪೊರೆಯುವಂತದ್ದೆ ಆಗಿರುವದರಿಂದ.ಒಂದಷ್ಟೂ ವಿಶಾಲ ಮನೋಭಾವನೆಗಳು ನಾಡಿನ ಜಲ ಸಂರಕ್ಷಣೆಯ ವಿಷಯದಲ್ಲಿ ನಮ್ಮೆಲ್ಲರಲ್ಲೂ ಆಗಿರಬೇಕಿರುವದು ಅವಶ್ಯಕ.ನದಿಗಳ ವಿಷಯ ಬಂದಾಗಲೆಲ್ಲ ನನಗೆ ನೆನಪಿಗೆ ಬರೋದು ನಮ್ಮೂರ ನದಿ ನೇತ್ರಾವತಿ, ನೇತ್ರಾವತಿ ನದಿಗೆ ಬಂದು ಕೂಡುವ ಕುಮಾರಧಾರ ಸಂಗಮ ಸ್ಥಳ ಉಪ್ಪಿನಂಗಡಿ.ನೇತ್ರಾವತಿಯೊಳ ಬಿದ್ದಿದ್ದೇನೆ ಎದ್ದೀದ್ದೇನೆ ಮನ ತನು ತಣಿಸಿದ್ದೇನೆ ದಡದ ಜಾತ್ರೆ ಸಂಭ್ರಮಗಳನ್ನೂ ನೋಡಿದ್ದೇನೆ,ಕೆಂಪಾಗಿ ರೌದ್ರವಾಗುವದನ್ನೂ ಕಂಡಿದ್ದೇನೆ ಇವೆಲ್ಲದರ ಜೊತೆ ಜೊತೆಗೆ ನನ್ನ ಬದುಕನ್ನೂ ಕಟ್ಟಿಕೊಂಡಿದ್ದೇನೆ ಆದ್ದರಿಂದ ಜೀವ ನದಿಯೆಂಬುದನ್ನು ಯಾವುದೋ ಒಂದು ನದಿಗೆ ಸೀಮೀತವಾಗಿರಿಸುವದು ತಪ್ಪು ಎಂಬುದು ನನ್ನ ಆಕ್ಷೇಪ, ಬಹುಶಃ ಇದು ನದಿ ಪಾತ್ರದಲ್ಲಿರುವ ಮಂದಿಯೆಲ್ಲರದೂ, ಅದ ಕಂಡೆ ಬೆಳೆದ ಮಂದಿಯೆಲ್ಲರದೂ ಅಭಿಪ್ರಾಯಗಳಾಗಿರಬಹುದು.ಅದೇನೆ ಇರಲಿ ನಾಡಿನ ಸಮಗ್ರತೆಯ ದೃಷ್ಟಿಯಿಂದ ಜಲವೆನ್ನುವ ಎಲ್ಲವೂ ಪ್ರಾಮುಖ್ಯತೆ ಪಡೆಯುವಂತದ್ದೂ ಎಂಬುದನ್ನಷ್ಟೆ ನಾ ಹೇಳ ಬಯಸಿರುವದು.ಪ್ರಾಕೃತಿಕ ರಮ್ಯತೆಗೆ ನಾಡಿನ ಸುಂದರತೆಗೆ ಈ ನದಿಗಳ ಪಾತ್ರ ಬಹಳ ದೊಡ್ಡದು. </span></div>
<div style="text-align: justify;">
<span style="font-size: large;"><br /></span></div>
<div style="text-align: justify;">
<span style="font-size: large;">ನಮ್ಮೂರು ತೆಕ್ಕಾರು ೭೦೦ ರಿಂದ ೮೦೦ ಮನೆ ಹೊಂದಿದ ಸುಂದರ ಹಳ್ಳಿ, ನಾ ನನ್ನ ಹಳ್ಳಿಯ ಬಗ್ಗೆ ಇಲ್ಲಿ ಪ್ರಸ್ತಾಪಿಸುದಕ್ಕೆ ಕಾರಣವಿದೆ.ಸರಾಸರಿ ಮನೆಯೊಂದರಂತೆ ಒಬ್ಬರೂ ನನ್ನನ್ನು ಸೇರಿಸಿ ಬೆಂಗಳೂರು ಹಾಗೂ ಇತರ ಮಹಾ ನಗರವನ್ನೂ ಸೇರಿಕೊಂಡಿದ್ದೇವೆ.ಕಾರಣವಿಷ್ಟೆ ಮೂಲ ನೆಲೆಯಲ್ಲಿ ಉದ್ಯೋಗವಕಾಶಗಳಿಲ್ಲ, ನನ್ನ ಹಳ್ಳಿಯೊಂದರದೆ ಈ ಪರಿಸ್ಥಿತಿಯಾದರೆ ರಾಜ್ಯದ ಪೂರ್ತಿ ಪರಿಸ್ಥಿತಿಯೂ ಬೇರೆಯದಾಗಿಲ್ಲ, ಮಂಗಳೂರು, ಮೈಸೂರು,ಹುಬ್ಬಳ್ಳಿ, ಗುಲ್ಬರ್ಗಾ,ಶಿವಮೊಗ್ಗ ಹೀಗೆ ಎಲ್ಲಾ ಪಟ್ಟಣಗಳು ಬೆಂಗಳೂರಂತೆ ಬೆಳೆದಲ್ಲಿ(ನಾ ಹೇಳುತ್ತಿರುವದು ಉದ್ಯೋಗವಕಾಶದ ನೆಲೆಯಲ್ಲಿ)ರಾಜ್ಯದ ಕ್ಷಿಪ್ರ ಬೆಳವಣಿಗೆಗೆ ಸಹಕಾರಿಯಾಗಬಲ್ಲುದು.ಮೈಸೂರು, ಶಿವಮೊಗ್ಗೆ, ಮಂಗಳೂರು,ಒಂದಷ್ಟೂ ಹುಬ್ಬಳ್ಳಿ ಈ ನಿಟ್ಟಲ್ಲಿ ಬೆಳೆಯುತಿದ್ದರೂ ಗುಲ್ಬಾರ್ಗಾ ಬೀದರ್ ಬಿಜಾಪುರ ಬಾಗಲಕೋಟೆ ಮುಂತಾದ ನಗರಗಳನ್ನೂ ನೋಡಿದಲ್ಲಿ ಇಲ್ಲಿ ಪ್ರಾಥಮಿಕ ಮೂಲ ಸೌಲಭ್ಯ ಪೂರೈಸುವಲ್ಲೆ ಪೂರ್ತ ಯಶಸ್ಸು ನಾವು ಕಂಡುಕೊಂಡಿಲ್ಲ.ಈ ನಿಟ್ಟಲ್ಲಿ ಯೋಚಿಸಿದಾಗ ರಾಜಕೀಯ ಇಚ್ಚಾ ಶಕ್ತಿಯ ಕೊರತೆ ಎದ್ದು ಕಾಣುತ್ತದೆ ಇದರ ಪರಿಣಾಮಗಳೆ ಆಗಾಗೆ ನಮ್ಮಯ ಸಮಗ್ರತೆಯ ಮದ್ಯೆ ಹುಟ್ಟುವ ಅಪಸ್ವರಗಳು.ಅಪಾಯ ಎದುರುಗೊಂಡಾಗ ತಂತ್ರ ಹೂಡುತ್ತಾ ಕೂರುವ ಬದಲು ಕರ್ನಾಟಕವನ್ನೂ ಉತ್ತರ ದಕ್ಷಿಣ ಎಂಬುದಾಗಿ ವಿಭಜಿಸಿಕೊಳ್ಳದೆ ಸಮಗ್ರ ಅಭಿವೃದ್ದಿ ದೃಷ್ಟಿಯಿಂದ ರಾಜಕೀಯ ಇಚ್ಚಾ ಶಕ್ತಿಗಳು ಕೆಲಸ ಕೈಗೊಳ್ಳುವ ಕೈಂಕರ್ಯ ತೊಟ್ಟಲ್ಲಿ ಕರ್ನಾಟಕಕ್ಕೆ ಒಳಿತು.ಅದರೆ 2700 ಕನ್ನಡ ಶಾಲೆಯನ್ನು ಮುಚ್ಚಲು ಹೊರಟ ರಾಜಕೀಯ ಇಚ್ಚಾಶಕ್ತಿಯ ಎದುರು ಇದು ಸಾಧ್ಯವೇ?ಯಕ್ಷ ಪ್ರಶ್ನೆ ಅಂದರೆ ಇದೆ ಇರಬೇಕು.</span></div>
<div style="text-align: justify;">
<span style="font-size: large;"><br /></span></div>
<div style="text-align: justify;">
<span style="font-size: large;">ನಾವು ಸ್ನೇಹಪರರೂ ಬಹಳ ಬೇಗ ಎಲ್ಲರೊಳಗೆ ಒಂದಾಗಿ ಬಿಡುತ್ತೇವೆ ,ಹೌದು ಇದು ಒಳ್ಳೆಯದೆ ಆದರೆ ಎಲ್ಲರೊಂದಿಗೆ ಒಂದಾಗಿ ಬಿಡುವುದೆಂದರೆ ನಾವೂ ನಮ್ಮನ್ನೂ ಕೊಂದುಕೊಂಡು ಅವರಾಗುವದಲ್ಲ.ಕೆಲವೊಮ್ಮೆ ಅತೀ ಒಳ್ಳೆಯದೂ ಕೆಟ್ಟದ್ದೆ ಮಾಡುತ್ತದೆ, ಮೊನ್ನೆ ಹೀಗೆ ತರಕಾರಿ ಪಡೆಯಲೆಂದು ಹೋಗಿದ್ದೆ ಅಂಗಡಿಯವ ತಮಿಳಿನಲ್ಲಿ ಮಾತಾಡಿಸಿದ ನಾನು ಕನ್ನಡದಲ್ಲೆ ಉತ್ತರಿಸಿದೆ, ಅಯ್ಯೋ ನೀವೂ ಕನ್ನಡ ಕಲಿತು ಬಿಟ್ಟೀರಾ?ಎಂದ, ನಾ ಕಲಿಯುವದೆಲ್ಲಿಂದ ಬಂತು ನಾ ಕನ್ನಡದವನೆ ಅಂದರೂ ಅವ ಒಪ್ಪಲೂ ರೆಡಿ ಇರಲೇ ಇಲ್ಲ. ಹೂಂ ಇದು ಹೀಗಾದರಾಗಲ್ಲ ಎಂದೆನಿಸಿ ನಾನು ತುಸು ವರಸೆ ಬದಲಿಸಿದೆ ನಾ ಪರಭಾಷಿಕ ಸರಿ ನೀನು? ನಾನು ಇದೇ ಊರು ಅಂದಿದ್ದ, ಹಾಗಿದ್ದ ಮೇಲೆ ನೀ ತಾನೆ ಕನ್ನಡ ಕಲಿಸಬೇಕಿರೋದು ,ಅದಕ್ಕಾಗಿ ನೀನು ಕನ್ನಡದಲ್ಲಿ ಮಾತಾಡಬೇಕು ತಾನೆ ಬದಲಾಗಿ ನಾ ಕನ್ನಡದಲ್ಲೆ ಮಾತಾಡಿಸಿದ್ರೂ ತಮಿಳಲ್ಲಿ ಮಾತಾಡ್ತೀಯಲ್ಲೊ ಮಾರಾಯ? ಇಲ್ಲೆ ಹುಟ್ಟಿದ್ದು ಅಂತಿ ಕನ್ನಡಕ್ಕಾಗಿ ಇಷ್ಟಾದ್ರೂ ಮಾಡ್ಬಾರ್ದಾ ಅಂದಿದ್ದೆ.ಪೆಚ್ಚಾಗಿ ನೀವೂ ನೋಡಕ್ಕೆ ತಮಿಳಿಯನ್ ತರ ಕಂಡ್ರಿ ಅದುಕ್ಕೆ ತಮಿಳಲ್ಲಿ ಮಾತಾಡಿಸಿದೆ, ಅವರ ಭಾಷೆಯಲ್ಲಿ ಮಾತನಾಡಿ ಆತ್ಮೀಯತೆ ಕುದುರಿಸಿಕೊಂಡ್ರೆ ವ್ಯಾಪಾರ ಕುದುರುತ್ತೆ ಅನ್ನೋದು ನಮ್ ಅನುಭವ ಸ್ವಾಮಿ ಅಂದ, ಅಯ್ಯೊ ಅಂದ್ಕೊಂಡು ಅವನಿಗೆ ಕಾಣುವಂತೆ ತಲೆ ಚಚ್ಕೊಂಡು ದುಡ್ಡೆಣಿಸಿ ಕೊಟ್ಟು ಮುಂದುವರಿದೆ, ಪೆಚ್ಚಾಗಿ ನೋಡೋ ಅವನ ದೃಷ್ಟಿ ನನ್ನ ಒಂದಷ್ಟು ದೂರ ಹಿಂಬಾಲಿಸಿತ್ತು. ನಾವೂ ಬದಲಾಗಬೇಕಿರೋದು ಇಲ್ಲಿಯೆ, ನುಡಿಯ ಬಗ್ಗೆ ,ನಮ್ಮಯ ಬಗ್ಗೆ ನಮ್ಮೊಳಗಿರುವ ಕೀಳರಿಮೆಯ ತೊಡೆದು ಹಾಕುತ್ತಾ ಕನ್ನಡ ಬೆಳೆಸಬೇಕಿದೆ, ದಿನ ನಿತ್ಯದ ಕಾರ್ಯಗಳಿಗೆ ನಮಗಾತ್ಮೀಯವಾದ ಕನ್ನಡವನ್ನೂ ಉಪಯೋಗಿಸುತ್ತಲೆ ಬಂದಲ್ಲಿ ಪರಿಸರವೂ ಕನ್ನಡ ಮಯವಾಗುತ್ತೆ ಆ ಮೂಲಕ ನಾವೂ ಬೆಳೆಯುತ್ತೇವೆ, ಹೀಗಿರಬೇಕಾದರೆ ಇಷ್ಟು ಸುಲಭದ ಕೆಲಸ ಮಾಡುವದರಲ್ಲಿ ನಾವೂ ಎಡವಬಾರದೂ ಅಲ್ಲವೆ?, ಈ ಮೂಲಕ ಪರಭಾಷಿಕರೂ ಕನ್ನಡ ಕಲಿಯುವಂತಾದರೆ ಒಳಿತೂ ನಮಗೆ ಅಲ್ಲವೆ, ಜ್ಞಾನದ ದೃಷ್ಟಿಯಿಂದ ಎಲ್ಲಾ ಭಾಷೆ ಕಲಿಯೋಣ ಆದರೆ ನಾವೆ ಬೇರೆ ಭಾಷಿಗರಾಗಿ ಬದಲಾಗೋದು ನಮ್ಮನ್ನೂ ನಾವೇ ಕೊಂದುಕೊಂಡಂತೆ ಸರಿ.</span></div>
<div style="text-align: justify;">
<span style="font-size: large;"><br /></span></div>
<div style="text-align: justify;">
<span style="font-size: large;">ರಾಜ್ಯ ಭಾಷೆ ನಮ್ಮಯ ಬಗ್ಗೆ ಬರೆಯುತ್ತಾ ಕೂತರೆ ಕೊನೆ ಎಲ್ಲಿ? ಬರೆಯುವದಿದೆ ಸಾಕಷ್ಟೂ , ಒಂದಷ್ಟೂ ಚಿಂತನೆಗೆ ನಾವೇ ತೆರೆದುಕೊಳ್ಳಬೇಕೂ ಅನ್ನೊದು ನನ್ನ ಆಶಯವಾದುದರಿಂದ ಸಂಕ್ಷಿಪ್ತ ರೂಪದಲ್ಲೆ ಕೆಲವನ್ನೂ ಕಟ್ಟಿಕೊಟ್ಟಿರುವೆ, ಬರೆಯುವದೂ ಮೂಲ ಉದ್ದೇಶ ಅಲ್ಲವಾದುದರಿಂದ ಇದಿಷ್ಟನ್ನೆ ಹೇಳಿದ್ದೇನೆ, ಕೊನೆಯದಾಗಿ ಬರೆಯುವದೂ ಇಷ್ಟೆ... ಕನ್ನಡ ಚಿಂತನೆ , ಸಂಭ್ರಮಗಳೂ ರಾಜ್ಯೋತ್ಸವ ದಿನಕ್ಕೆ ನವೆಂಬರ್ ತಿಂಗಳಿಗಷ್ಟೆ ಸೀಮಿತವೇ? ಅದು ಪ್ರತಿ ದಿನವಿರಲಿ ಅನ್ನುವದೂ ಎಲ್ಲರ ಅಭಿಪ್ರಾಯ,ಆದರೆ ರಾಜ್ಯೋತ್ಸವದ ಈ ದಿನ ಇಲ್ಲದಿದ್ದರೆ ಕನ್ನಡ ದಿನಗಳೆ ನಮ್ಮದಾಗಿರಲಿ ಎಂದು ಹೇಳುವದಕ್ಕೆ ನಾವೂ ಮುಂದೆ ಬರುತಿದ್ದೆವಾ?ಕನ್ನಡ ಚಿಂತನೆ ಅವಲೋಕನಗಳಿಗೆ ಇಷ್ಟೊಂದು ತೆರೆದುಕೊಳ್ಳುತಿದ್ದೇವಾ?ಎಂಬುದು ನಾವು ಕೇಳಿಕೊಳ್ಳಬೇಕಾದ ಪ್ರಶ್ನೆಗಳೂ,ಯಾರು ಮರೆಯಲಿ ಬಿಡಲಿ ಕನ್ನಡಕ್ಕಾಗಿ ಪ್ರತಿದಿನ ಚಿಂತಿಸುವ ಮನಸ್ಸು ಇದ್ದೇ ಇದೆ ಇದರ ಹೊರತಾಗಿಯೂ ಕನ್ನಡಕ್ಕೊಂದು ಹಬ್ಬ, ಆ ಮೂಲಕ ಒಂದಷ್ಟೂ ನಾಡು ನುಡಿಯ ಚಿಂತನೆ, ಸಂಭ್ರಮದೊಳಗೆ ಕನ್ನಡದ ಹೊರತಾದವರನ್ನೂ ಸೇರಿಸಿಕೊಂಡು ಸಂಭ್ರಮಿಸಿ ಖುಷಿ ಹಂಚಿಕೊಂಡರೆ ತಪ್ಪೇನೂ ಇಲ್ಲ,ಈ ಮೂಲಕವೂ ಕನ್ನಡಿಗರ ಹೃದಯ ವೈಶಾಲ್ಯ ಹೊರ ಜಗತ್ತಿಗೆ ಪಸರಿಸಿದಲ್ಲಿ ಒಳಿತು ಕನ್ನಡಕ್ಕೆ ಅ ಮೂಲಕ ಕನ್ನಡ ಜನತೆಗೆ.ಈ ಕಾರಣಕ್ಕಾಗಿ ರಾಜ್ಯೋತ್ಸವದ ಈ ದಿನ ಸಂಭ್ರಮಿಸುತಿದ್ದೇನೆ,ಹಂಚಿಕೊಳ್ಳುವ ಆಶಯದಿಂದ ಎಲ್ಲರೀಗೂ ಸಂಭ್ರಮದ 57ನೇ ವರುಷದ ರಾಜ್ಯೋತ್ಸವದ ಶುಭಾಶಯಗಳನ್ನು ತಿಳಿಸುತ್ತಾ ಖುಷಿಯಿಂದ ಮುಗಿಸುತಿದ್ದೇನೆ . ಧನ್ಯವಾದಗಳು... :)</span></div>
<div style="text-align: justify;">
<br /></div>
Raghavendrahttp://www.blogger.com/profile/02325133212864530465noreply@blogger.com0tag:blogger.com,1999:blog-5458177352489875538.post-69225953694452264932012-10-27T01:28:00.002+05:302012-10-31T00:57:17.442+05:30ಮತ್ತೆ ಮತ್ತೆ ನೆನಪಾಗೋ ಬಾಲ್ಯ.<div dir="ltr" style="text-align: left;" trbidi="on">
<div style="text-align: justify;">
<span style="font-size: large;"><br /></span></div>
<div style="text-align: justify;">
<a href="https://blogger.googleusercontent.com/img/b/R29vZ2xl/AVvXsEhh23P7LDo7su7TmD1pHatXhfqvidVqASp0R3JQ0OtTFbuJ7TmO6DbYGrgxoomgwAQpaTw3AN173uOPMPdiSjC2WfQJG1DEaRZMyOaKnkZeCVzcTy1A9syGLVHAjQ36pIFrO5BKDsnnXaw/s1600/childhood.jpg"><span style="font-size: large;"><img border="0" src="https://blogger.googleusercontent.com/img/b/R29vZ2xl/AVvXsEhh23P7LDo7su7TmD1pHatXhfqvidVqASp0R3JQ0OtTFbuJ7TmO6DbYGrgxoomgwAQpaTw3AN173uOPMPdiSjC2WfQJG1DEaRZMyOaKnkZeCVzcTy1A9syGLVHAjQ36pIFrO5BKDsnnXaw/s400/childhood.jpg" /></span></a></div>
<div style="text-align: justify;">
<span style="font-size: large;"><br /></span></div>
<div style="text-align: justify;">
<span style="font-size: large;">ಅಂಬಿಗನ ಹಂಗಿಲ್ಲದ , ತೂಫಾನೆಂಬುದನ್ನೆ ಕಾಣದ ಅಷ್ಟೇ ಏಕೆ ಅಸಲಿ ದಡವೇ ಇಲ್ಲದ, ಮನಸೆಲ್ಲಾ ಸಂತಸವನ್ನೆ ಸಮುದ್ರದಂತೆ ಹೊದ್ದು ಮಲಗಿದ್ದ ಬಾಲ್ಯ ಕಳೆದಿದೆ.ಬಾಲ್ಯವೆಂಬುದು ಬದುಕಿನ ಮೊಟ್ಟ ಮೊದಲ ಮಳೆಗಾಲ,ಆ ದಿನಗಳ ಮೋಡದ ತುಂಬ ಸಂತಸವೆಂಬ ತುಂತುರ ಪನಿ, ಕೆಲವೊಮ್ಮೆ ರಭಸದಿಂದ ಸುರಿದು ಹಿಪ್ಪೆಯಾಗಿಸಿದರೆ ಕೆಲವೊಮ್ಮೆ ಹಿಡಿದಿಟ್ಟುಕೊಳಬಹುದಾದಷ್ಟೆ ಮೋಡದಿಂದ ಜಾರುವ ಹನಿ, ಅಸಲಿಗೆ ಇವೆಲ್ಲ ಗೊತ್ತಾಗಿದ್ದು ಬಾಲ್ಯವೆಂಬ ಮಳೆಗಾಲದ ಮೋಡ ಸರಿದು ನೆತ್ತಿಗೆ ಇಂಚಿಂಚೆ ಬಿಸಿಲು ತಾಕಿದ ನಂತರ.ಮಂಜು ಕವಿದ ಮುಂಜಾವೂ ನುಸುಳುವ ಸುಳಿಗಾಳಿಯ ಜೊತೆ ತುಂತುರು ಸೋನೆ ಮಳೆಯು ತಂಪೆರೆದು ನೇಸರನ ಕಿರಣಗಳಿಗೆ ಚೂರು ಚೂರೆ ಕರಗಿದಂತೆ ನಮ್ಮ ಬಾಲ್ಯವೂ ಕಳೆದಿದೆ.</span></div>
<div style="text-align: justify;">
<span style="font-size: large;"><br /></span></div>
<div style="text-align: justify;">
<span style="font-size: large;">ಮೂಡಣದಿ ನೇಸರನ ನಗೆ ಮೊಗದಾ ಶ್ರೀಕಾಂತಿ </span></div>
<div style="text-align: justify;">
<span style="font-size: large;">ಬಿಳಿಯಾ ಮೋಡದ ಹಿಂದೆ ಹೊಳೆಯುತಿತ್ತು </span></div>
<div style="text-align: justify;">
<span style="font-size: large;">ಒಂದು ಮುಂಜಾವಿನಲಿ ತುಂತುರಿನ ಸೋನೆ ಮಳೆ</span></div>
<div style="text-align: justify;">
<span style="font-size: large;"><br /></span></div>
<div style="text-align: justify;">
<span style="font-size: large;">ದಡವೇ ಇಲ್ಲದ ನಮ್ಮದೆ ಸಮುದ್ರದಲ್ಲಿ ಹೊಸ ಹೊಸ ಗುರಿಯೆಂಬ ದಡಗಳು ಹುಟ್ಟಲಾರಂಬಿಸಿದವು,ಅಂಬಿಗನಂತೆ ದಾರಿ ತೋರುವ ಶಿಕ್ಷಣ ವ್ಯವಸ್ಥೆಯನ್ನ ತಬ್ಬಿಕೊಂಡು ಮುಂದುವರಿಯಲಾರಂಭಿಸಿದೆವು,ಸಂತಸದ ಜಾಗದೊಳಗೆ ಖಿನ್ನತೆ ಭಾವಗಳೂ ಒಂದಿಂಚೂ ಆಕ್ರಮಿಸಿ ಸೂರು ಪಡಕೊಂಡವೂ.ಗೊತ್ತಿದ್ದೋ ಗೊತ್ತಿಲ್ಲದೆಯೋ ಸಹನೆ,ಉನ್ಮಾದ,ಕೋಪ, ದ್ವೇಷ,ನಾನು,ಎಂಭಿತ್ಯಾದಿ ಬಿಳಿಮೋಡದೊಳಗಿನ ಕಪ್ಪು ಕಲೆಗಳನ್ನೂ ಮೈದಡವಲಾರಂಭಿಸಿದೆವು ಅದು ನಮ್ಮೊಳಗೆ ಹುಟ್ಟಿದ ಬಿಳಿ ಪದರದ ಹೊದಿಕೆ ಹೊಂದಿದ ಕಾರ್ಮುಗಿಲು.ಇವೆಲ್ಲವದರ ಮದ್ಯೆಯೂ ಆಗಾಗ ನೆನಪಾಗೊ ಆ ಮೊದಲ ಮಳೆಗಾಲ ಮುದವೆನಿಸುವ ತುಂತುರು ಸುಳಿಗಾಳಿಯೊಡಲಿನ ಮುಂಜಾವೂ ತುಂಬುತಿತ್ತು ಚೈತನ್ಯ . ಮುಂದುವರಿದಂತೆ ಇದ್ದುದರ ಬಗ್ಗೆ ಒಂತರಾ ಜಿಗುಪ್ಸೆ, ಹೊಸತೊಂದನ್ನು ನಮ್ಮದಾಗಿಸುವ ಆಸೆಗಳು.ಯಾಕೋ ತಾಯೆ ಬಂಧನದಲ್ಲಿರಿಸಿದ ಭಾವ, ಬಂಧನ ಬಿಡಿಸಿಕೊಂಡು ನಭಕ್ಕೆ ನೆಗೆಯುವ ತುಡಿತ. </span></div>
<div style="text-align: justify;">
<span style="font-size: large;"><br /></span></div>
<div style="text-align: justify;">
<span style="font-size: large;">ನಿನ್ನ ರಕ್ಷೆ ಗೂಡಲ್ಲಿ ಬೆಚ್ಚಗೆ, </span></div>
<div style="text-align: justify;">
<span style="font-size: large;">ಅಡಗಲಿ ಎಷ್ಟು ದಿನ..? </span></div>
<div>
<div style="text-align: justify;">
<span style="font-size: large;">ದೂಡು ಹೊರಗೆ ನನ್ನ </span></div>
<div style="text-align: justify;">
<span style="font-size: large;">ಓಟ ಕಲಿವೆ ಒಳ-ನೋಟ ಕಲಿವೆ </span></div>
<div style="text-align: justify;">
<span style="font-size: large;">ನಾ ಕಲಿವೆ ಉರ್ಧ್ವಗಮನ </span></div>
<div style="text-align: justify;">
<span style="font-size: large;">ಓ ಅಗಾಧ ಗಗನ. </span></div>
<div style="text-align: justify;">
<span style="font-size: large;"><br /></span></div>
</div>
<div>
<div style="text-align: justify;">
<span style="font-size: large;">ರೆಕ್ಕೆ ಬಿಚ್ಚಿದ ಹಕ್ಕಿ ಹಾರುತ್ತದೆಯೆ ಆದರೂ ಹಾರುವ ಕಲೆ ಕರಗತವಾಗಿರುವದಿಲ್ಲ ಈ ಕ್ಷಣಗಳಲ್ಲೆ ಒಂದಷ್ಟು ಯೌವನದ ಎಡವಟ್ಟುಗಳು ನಡೆದುಬಿಡುತ್ತದೆ ಅಮ್ಮನ ಮಡಿಲು ಬಿಟ್ಟಿದ್ದು ರೂಢಿಯಿಲ್ಲದವನೀಗೆ ಒಳನೋಟ ಕಲಿಯಲು ತನ್ನವರೆನಿಸಿಕೊಂಡವರ ಹುಡುಕಾಟದಲ್ಲಿ ತೊಡಗಿರುತ್ತೇವೆ, ಯಾಕೋ ನಿಂಗಿ ಪದ ಕಿವಿಗಪ್ಪಳಿಸುತ್ತದೆ... </span></div>
<div style="text-align: justify;">
<span style="font-size: large;"><br /></span></div>
</div>
<div>
<div style="text-align: justify;">
<span style="font-size: large;">ನಿಂಗಿ ನಿಂಗಿ ನಿಂಗಿ ನಿಂಗಿ </span></div>
<div style="text-align: justify;">
<span style="font-size: large;">ನಿದ್ದಿ ಕದ್ದೀಯಲ್ಲೆ ನಿಂಗಿ </span></div>
<div style="text-align: justify;">
<span style="font-size: large;">ನಿಂಗಿ ನಿಂಗಿ ನಿಂಗಿ ನಿಂಗಿ </span></div>
<div style="text-align: justify;">
<span style="font-size: large;">ಆಸಿ ಎದ್ದೀತಲ್ಲೆ ನಿಂಗಿ </span></div>
<div style="text-align: justify;">
<span style="font-size: large;">ಚಂದಾನ ಚಂದ್ರ – ಹೊಯ್ಯಾರೆ ಹೊಯ್ಯ </span></div>
<div style="text-align: justify;">
<span style="font-size: large;">ಭೂಮಿಗ ಲಾಂದ್ರ – ಹೊಯ್ಯಾರೆ ಹೊಯ್ಯ </span></div>
<div style="text-align: justify;">
<span style="font-size: large;">ಆಗ್ಯಾನ ನೋಡಲ್ಲಿ </span></div>
<div style="text-align: justify;">
<span style="font-size: large;"><br /></span></div>
<div style="text-align: justify;">
<span style="font-size: large;">ಹಿಂಗೆ ಮುಂದುವರಿದೂ ಜಾಲಿ ಬಾರಿನಲ್ಲಿ ಮೂರು ಪೋಲಿ ಗೆಳೆಯರು ಗೋಪಿಯನ್ನೂ ಗೋಳು ಹೊಯ್ಕೊಳೋದು, ಹೆಂಡ ಹೆಂಡತಿ ಕನ್ನಡದ ರತ್ನನ್ ಪದಗಳೂ ನೆನಪಾದರೂ ಆದೀತೂ :) ಕಾಲಾಯೈ ತಸ್ಮೈ ನಮಃ ......(ಕಫಾಲಿ ಟಾಕೀಸ್ ನಲ್ಲಿ ನೇತಾಕಿದ್ದ ಪಿಚ್ಚರ್ ಪೋಷ್ಟರ್ ನೆನಪಿಗೆ ಬಂತು. :) ). </span></div>
<div style="text-align: justify;">
<span style="font-size: large;"><br /></span></div>
<div style="text-align: justify;">
<span style="font-size: large;">ಅಮ್ಮನ ರಕ್ಷೆಯ ಗೂಡೂ ಬೇಡೆಂದು ಹೊರಬಂದಾದ ಮೇಲೂ ಮಗದೊಬ್ಬರ ಪ್ರೀತಿಯ ಕಕ್ಷೆಯೊಳಗೆ ಸೇರಿಕೊಂಡು ತಿರುಗಲಾರಂಭಿಸುತ್ತೇವೆ, ಬಾಳೆಂಬುದು ಬಂಧನದಿಂದ ಮುಕ್ತವಾದುದಲ್ಲವೆಂಬುದರ ಸತ್ಯ ಬಹಳ ಸಲ ಅರಿವಿಗೆ ಬಂದಿರುವದೆ ಇಲ್ಲ.ಈಗೀಗ ಮನಸ್ಸು ಬದುಕು ತಂದೊಡ್ಡುವ ತೂಫಾನನ್ನು ಎದುರುಗೊಳ್ಳುತ್ತದೆ ಹೆಚ್ಚಿನೆಲ್ಲಾ ಏಟು ತಿಂದು ಬಿಕ್ಕಳಿಸಿ ಸುಮ್ಮನಾಗಿ ಮಲಗಿಬಿಡುವ ಮಗುವಿನಂತೆ ಸೋಲೊಪ್ಪಿಕೊಳ್ಳುತ್ತದೆ, ರಚ್ಚೆ ಹಿಡಿದು ಹಠ ಹಿಡಿವ ಸ್ವಭಾವವನ್ನೂ ರೂಢಿಸಿಕೊಳ್ಳುತ್ತದೆ,ಎಷ್ಟೋ ಸಲ ಬದುಕಲ್ಲಿ ಮುಖ್ಯವಾದುದನ್ನೂ ಕಳೆದುಕೊಳ್ಳುತ್ತಾ ಇದ್ದೀನಿ ಎಂಭ ಭಯದಲ್ಲೆ ಹಿಡಿದಿಟ್ಟುಕೊಳ್ಳಬೇಕೆಂಬ ಛಲದಲ್ಲೆ ಎಲ್ಲವನ್ನೂ ಕಳೆದುಕೊಂಡಿರುತ್ತೇವೆ.ಮತ್ತೆ ಕಳೆದ ಸಂತಸದ ಕಡಲು ಬಾಲ್ಯ ನೆನಪಾಗಿರುತ್ತದೆ. </span></div>
<div style="text-align: justify;">
<span style="font-size: large;"><br /></span></div>
<div style="text-align: justify;">
<span style="font-size: large;">ಕಾಣದ ಕಡಲಿಗೆ ಹಂಬಲಿಸಿದೆ ಮನ </span></div>
<div style="text-align: justify;">
<span style="font-size: large;">ಕಾಣಬಲ್ಲೆನೆ ಒಂದು ದಿನ </span></div>
<div style="text-align: justify;">
<span style="font-size: large;">ಕಡಲನು ಕೂಡಬಲ್ಲೆನೆ ಒಂದುದಿನ!!!! </span></div>
<div style="text-align: justify;">
<span style="font-size: large;"><br /></span></div>
<div style="text-align: justify;">
<span style="font-size: large;">ಬರಬರುತ್ತಾ ಬದುಕು ಪಕ್ವವಾಗುತ್ತೆ , ಸ್ವ ಸಾಮರ್ಥ್ಯದಿಂದ ರೆಕ್ಕೆ ಬಿಚ್ಚಿ ಹಾರುವ ಕಲೆಯೂ ರೂಢಿಯಾಗುತ್ತೆ, ಏಟೂ ತಿಂದ ಮನಸ್ಸು ಹೊಸತೊಂದರತ್ತ ಹೊರಳಿರುತ್ತದೆ, ನಿಜ ಹೇಳಲಾ ಸಂಗಾತಿ ದೊರೆತ ಈ ಕಾಲದಲ್ಲೆ ಅಮ್ಮ ಮತ್ತೆ ನೆನಪಾಗ್ತಾಳೆ, ಮನಸ್ಸು ಅಮ್ಮ ಮತ್ತು ಸಂಗಾತಿ ಪ್ರೀತಿಯನ್ನೂ ಬೇಡವೆಂದರೂ ಅಳತೆ ಮಾಡಿಯೇ ಸಿದ್ದವೆಂದು ರಚ್ಚೆ ಹಿಡಿದು ನಿಲ್ಲುತ್ತೆ. ತಾಯಿ ಪ್ರೀತಿಯೆ ಗೆಲ್ಲುತ್ತೆ ಆದರೂ ಸಂಗಾತಿ ಪ್ರೀತಿಯ ಆಸರೆಯೊಂದಿಗೆ ಮತ್ತೆ ತಾಯಿ ಮಡಿಲು ನೆನಪಾಗುತ್ತೆ, ಅದಕ್ಕೆ ಇರಬೇಕು ಆಕೆಯ ಪ್ರೀತಿಯನ್ನೂ ತಾಯಿ ಪ್ರೀತಿಗೆ ಹೋಲಿಸಿಕೊಂಡು ಆಕೆಯನ್ನು ಸಂಗಾತಿಯೆಂದು ಒಪ್ಪಿಕೊಳೋದು, ಪ್ರೀತಿಯೂ ಒಂದು ಉಪಾಸನೆಯಾಗಿ ಕಾಣೋದು. </span></div>
<div style="text-align: justify;">
<span style="font-size: large;"><br /></span></div>
<div style="text-align: justify;">
<span style="font-size: large;">ನಿನ್ನ ಸವಿನೆನಪೆ ಮನದಲ್ಲಿ </span></div>
<div style="text-align: justify;">
<span style="font-size: large;">ಆರಾಧನೆ............ </span></div>
<div style="text-align: justify;">
<span style="font-size: large;">ಪ್ರೀತಿಯ ಸವಿಮಾತೆ ಉಪಾಸನೆ </span></div>
<div style="text-align: justify;">
<span style="font-size: large;"><br /></span></div>
<div style="text-align: justify;">
<span style="font-size: large;">ಮಡಿಲ ಬಯಸುವ ಮನ ಮತ್ತೆ ಬಾಲ್ಯದತ್ತ ಹೊರಳೋದು ಸಹಜ, ಪ್ರೌಢತೆಯ ಮದ್ಯೆ ಬಾಲ್ಯ ತುಂಟಾಟ ಅಲ್ಲಲ್ಲಿ ನುಸುಳುತ್ತದೆ,ಹುಟ್ಟು ತರಲೆ ಗುಣ ಸುಟ್ಟರೂ ಹೋಗದಂತೆ,ಮನುಷ್ಯನ ಜೀವಿತಾವಧಿ ತುಂಬಾ ಬಾಲ್ಯದ ನೆನಪುಗಳು ಎಡೆ ಬಿಡದೆ ಕಾಡುತ್ತೆ, ಹೊಸ ಚೈತನ್ಯಗಳನ್ನು ಹುದುಗಿಸಿ ಇಟ್ಟು ಕೊಂಡಿರುವ ಆ ಖಜಾನೆ ಯಾವತ್ತೂ ಬರಿದಾದುದಲ್ಲ, ಮುಪ್ಪು ಮತ್ತೊಂದು ಬಾಲ್ಯದತ್ತ ನಡೆಯೊ ಹೆಜ್ಜೆ ಎಂಬುದು ತಿಳಿದವರ ಅಂಬೋಣ, ನನ್ನ ಅಜ್ಜ -ಅಜ್ಜಿಯ ಮುಪ್ಪಿನ ದಿನಗಳನ್ನೂ ನೆನಪಿಸಿಕೊಂಡಾಗ ಈ ಮಾತನ್ನೂ ಸಾರಸಗಟಾಗಿ ತಳ್ಳಿಹಾಕುವದೂ ಕೂಡ ನನ್ನಿಂದ ಸಾಧ್ಯವಿಲ್ಲ, </span></div>
<div style="text-align: justify;">
<span style="font-size: large;"><br /></span></div>
<div style="text-align: justify;">
<span style="font-size: large;">ಏ ದುನಿಯಾವಾಲೇ ಪೂಛೇಂಗೇ </span></div>
<div style="text-align: justify;">
<span style="font-size: large;">ಮುಲಾಖಾತ್ ಹುಯೀ? </span></div>
<div style="text-align: justify;">
<span style="font-size: large;">ಕ್ಯಾ ಬಾತ್ ಹುಯೀ? </span></div>
<div style="text-align: justify;">
<span style="font-size: large;"><br /></span></div>
</div>
<div>
<div style="text-align: justify;">
<span style="font-size: large;">ಮುಪ್ಪು ಬಾಲ್ಯದ ತುಂತುರ ಹನಿಯ ಮೋಡವನ್ನು ಜೀವನದಲ್ಲಿ ಮತ್ತೊಮ್ಮೆ ಸಂಧಿಸುವ ಕಾಲವೆಂದಾದಲ್ಲಿ ಮುಪ್ಪೆಂಬುದು ನಮ್ಮದೆ ಜೀವನದ ಏಳೂ ಬೀಳನ್ನೂ ಅವಲೋಕಿಸಿ ಅಜ್ಜಿ ತಾತ ಎಂದೆನ್ನುವ ಮಕ್ಕಳೊಂದಿಗೆ ಮಕ್ಕಳಾಗಿ ಮಾರ್ದಗರ್ಶಿಯಾಗುವ ಕಾಲ.ಜೀವವೊಂದರ ಕೊನೆ ಮಗದೊಂದು ಜೀವದ ಹುಟ್ಟೆ ಆದರೆ ಮತ್ತದೆ ಬಾಲ್ಯ ಮರುಕಳಿಸೀತೂ ಎಂಭ ಆಸೆಯೊಂದಿಗೆ ಗುನುಗಲಡ್ಡಿಯಿಲ್ಲ ಕೆಳಗಿನ ಹಾಡು..... </span></div>
<div style="text-align: justify;">
<span style="font-size: large;"><br /></span></div>
</div>
<div>
<div style="text-align: justify;">
<span style="font-size: large;">ಕರೆದು ಬಿಡು, </span></div>
<div style="text-align: justify;">
<span style="font-size: large;">ಬಂದುಬಿಡುವೆನೆಲ್ಲಿಂದಲೆ ಆಗಲಿ </span></div>
<div style="text-align: justify;">
<span style="font-size: large;">ಬೆಟ್ಟ ಹತ್ತಿ ಹೊಳೆಯ ದಾಟಿ </span></div>
<div style="text-align: justify;">
<span style="font-size: large;">ಯಾರೆ ನನ್ನ ತಡೆಯಲಿ....</span></div>
</div>
</div>
Raghavendrahttp://www.blogger.com/profile/02325133212864530465noreply@blogger.com2tag:blogger.com,1999:blog-5458177352489875538.post-668786685872769592012-10-26T10:56:00.001+05:302012-10-26T10:56:41.639+05:30ಕನಸಿನ ಬಣ್ಣ......<div dir="ltr" style="text-align: left;" trbidi="on">
<span style="font-size: large;">ಹೃದಯ ಜೋಪಡಿಯೊಳಗೆ<br />ಅವಿತಿಟ್ಟ ಭಾವನೆಗಳ ರೂಪವೆ<br />ನನ್ನ ಮಾತು.<br /><br />ಮನದ ಸಂದಿಯೊಳಗೆ<br />ಅಡಗಿರುವ ಋಣಾಂಶವೆ<br />ನನ್ನೊಳಗಿನ ಅಸಹನೆ.<br /><br />ನಾ ಪಡೆವ ಒಲವೂ<br />ಅದರತ್ತಲಿನ ತುಡಿತವೇ<br />ನನ್ನುಸಿರು.<br /><br />ಅರ್ಥವಿಲ್ಲದ ನಾನು ಎಂಬೊಳಗೆ<br />ಎಲ್ಲಾವೂ ನೀನಾದರೆ<br />ಅದೆ ನನ್ನ ನಿಟ್ಟುಸಿರು.<br /><br />ನೋವ ಕಾರ್ಮುಗಿಲ ದಿನದಲ್ಲಿ<br />ಮೌನಕ್ಕೆ ಶರಣಾಗುವದೆ<br />ನನ್ನ ಏಕಾಂತ.<br /><br />ನನ್ನ ಬಣ್ಣ ಬಿಚ್ಚಿಡುತ್ತಲೆ<br />ನಿನ್ನವನಾಗುವ ಕನಸು<br />ನನ್ನ ಬಯಕೆ<br /><br />ನೀನು ನಾನು ಭೇಧವಿಲ್ಲದೆ<br />ಎಲ್ಲವೂ ನಾವೆಂದಾದಲ್ಲಿ<br />ಸಂಶಯ ಬೇಡ<br />ನೀನೆ ಎನ್ನ ಅರಸಿ.</span><div class="separator" style="clear: both; text-align: center;">
<a href="https://blogger.googleusercontent.com/img/b/R29vZ2xl/AVvXsEiIk1fWvqHGI5g_6Xpa_ymPilrBDwE1H2vr_kqEVl0ic4-iVC3kczjW0denfNeisot4Pb-PQgFNi-86jMw22oi_zQJllWorHMrhlvHRcS_W9MGDPyLyC8zxpXBW3-U7cvT36WYTDGExarY/s1600/bali-kite.jpg" imageanchor="1" style="clear: left; float: left; margin-bottom: 1em; margin-right: 1em;"><img border="0" height="640" src="https://blogger.googleusercontent.com/img/b/R29vZ2xl/AVvXsEiIk1fWvqHGI5g_6Xpa_ymPilrBDwE1H2vr_kqEVl0ic4-iVC3kczjW0denfNeisot4Pb-PQgFNi-86jMw22oi_zQJllWorHMrhlvHRcS_W9MGDPyLyC8zxpXBW3-U7cvT36WYTDGExarY/s640/bali-kite.jpg" width="424" /></a></div>
<div>
<span style="font-size: large;"><br /></span></div>
</div>
Raghavendrahttp://www.blogger.com/profile/02325133212864530465noreply@blogger.com0tag:blogger.com,1999:blog-5458177352489875538.post-39258377896808799982012-10-21T14:08:00.000+05:302012-10-21T14:09:15.044+05:30ತನ್ನೊಳಗಿನ ಪ್ರಶ್ನೋತ್ತರ<div dir="ltr" style="text-align: left;" trbidi="on">
<div class="separator" style="clear: both; text-align: center;">
<a href="https://blogger.googleusercontent.com/img/b/R29vZ2xl/AVvXsEh-FIjcqVMfIAgdzaym1-EsPM9a6jVDyskaPvsARfzQ96KF7ncCG7_UY3WbJICBBY5Q9jdhA7eVptRe8LPOmu19XEdd73HamS3ExBK-v6mGLbF8jqjH5i7sKU0vTecoBFS3x-009L26DAc/s1600/Question+&+Answer.jpg" imageanchor="1" style="margin-left: 1em; margin-right: 1em;"><img border="0" height="292" src="https://blogger.googleusercontent.com/img/b/R29vZ2xl/AVvXsEh-FIjcqVMfIAgdzaym1-EsPM9a6jVDyskaPvsARfzQ96KF7ncCG7_UY3WbJICBBY5Q9jdhA7eVptRe8LPOmu19XEdd73HamS3ExBK-v6mGLbF8jqjH5i7sKU0vTecoBFS3x-009L26DAc/s320/Question+&+Answer.jpg" width="320" /></a></div>
<div style="text-align: justify;">
<span style="font-size: large;">ಪ್ರಶ್ನೆ ಎದುರಿಸಬೇಕಾ? ಹೌದು ಪ್ರಶ್ನೆಗಳೂ ನಮ್ಮಲ್ಲಿ ಹುಟ್ಟಿಕೊಳ್ಳುತ್ತಲೆ ಇರಬೇಕು ಉತ್ತರ ಕಂಡುಕೊಳ್ಳುತ್ತಲೆ ಇರಬೇಕು ಆ ಮೂಲಕ ಮಗದೊಂದು ಮಜಲಿನ ಪ್ರಶ್ನೆಗಳ ಎಡತಾಕಲು ಸಿದ್ದತೆ ನಡೆಯುತ್ತಲೆ ಇರಬೇಕು, ಇದೆ ಜೀವನದ ಚಲನಶೀಲತೆ, ಸುಲಭಾರ್ಥದಲ್ಲಿ ಜೀವನೋತ್ಸಾಹದ ಜೀವಂತಿಕೆಯನ್ನು ಸಜೀವವಾಗಿರುಸುವಲ್ಲಿನ ರಹದಾರಿ. ಉತ್ತರವಿಲ್ಲದ ಪ್ರಶ್ನೆಗಳೆ ಇಲ್ಲವೆಂದಾದ ಮೇಲೆ ಉತ್ತರಕ್ಕಾಗಿ ನಡೆಯುವ ನಮ್ಮೊಳಗಿನ ಹುಡುಕಾಟ ನಮ್ಮನ್ನು ನಾವು ಜಾಡ್ಯದ ಬಲೆಗೆ ಬೀಳದಂತೆ ಕಾಯೊ ರಿಪ್ರೆಶ್ ಮೆಂಟ್ ಕ್ರಿಯೆ ಹಾಗೂ ಪ್ರೌಢತೆಯತ್ತ ಸಾಗುವ ಸುಲಭದ ಬೆಳವಣಿಗೆ.</span></div>
<div style="text-align: justify;">
<span style="font-size: large;"><br /></span></div>
<div style="text-align: justify;">
<span style="font-size: large;">ಪ್ರಶ್ನೆಗಳು ಇತರರಿಂದಲೂ ಬರಬಹುದು, ಸ್ವಿಕರಿಸಬಹುದಾದ ಆಯ್ಕೆ ನಮ್ಮದೆ, ಇದು ನನ್ನ ಒಳಿತಿಗಾಗಿನ ಪ್ರಶ್ನೆಯೆ? ಉತ್ತರಿಸಬೇಕಾದ ಜರೂರಿಗಳಿವೆಯೆ? ಪ್ರಶ್ನೆಕಾರನ ಕಾಳಾಜಿ ಎಂತದ್ದೂ? ಎಂಭಿತ್ಯಾದಿ ವಿಮರ್ಶೆ ನಮ್ಮಲ್ಲಿ ಹುಟ್ಟಬೇಕಾಗುತ್ತದೆ, ಈ ಪ್ರೌಢತೆಯನ್ನೂ ಗಳಿಸಬಲ್ಲುದಾದ ನಮ್ಮೊಳಗಿನ ಸಿದ್ದತೆ ಮೇಲೆ ಹೇಳಿದಂತೆ ನಮ್ಮನ್ನೆ ನಾವೂ ಪ್ರಶ್ನೆ ಮಾಡಿಕೊಳ್ಳುವದರಿಂದ ಹುಟ್ಟಿಕೊಳ್ಳುವಂತದ್ದು.ಪ್ರಶ್ನೆಗಳು ಕೆಲವೊಮ್ಮೆ ಸಲಹೆಗಳಾಗಿಯು ರೂಪುಗೊಳ್ಳುತ್ತದೆ ಅಥವಾ ಪ್ರಶ್ನೆಗಳ ಕೊನೆಯಲ್ಲಿ ಮಾರ್ಗದರ್ಶಿ ಸಲಹೆಗಳು ಅಡಗಿಕೊಂಡಿರುತ್ತದೆ ಇದ ಗುರುತಿಸಬಹುದಾದ ಮೆಚ್ಯೂರಿಟಿ ನಮ್ಮಲ್ಲಿ ಬೇಕಷ್ಟೆ. ಒಂದು ಮಗು ಪ್ರಶ್ನೆ ಮಾಡುತ್ತನೆ ಬೆಳೆಯುತ್ತೆ, ಬಾಲ್ಯ ಕಳೆದು ಪ್ರೌಢತೆಯನ್ನು ಪಡೆಯುತ್ತೆ ಅನ್ನುವದನ್ನು ನಾವು ಮರೆಯಬಾರದು.</span></div>
<div style="text-align: justify;">
<span style="font-size: large;"><br /></span></div>
<div style="text-align: justify;">
<span style="font-size: large;">ಇದಷ್ಟೆ ಅಲ್ಲದೆ ಪ್ರಶ್ನೆಗಳು ತನ್ನ ಜೊತೆ ಹಲವು ಭಾವಗಳನ್ನೂ ಹೊರ ಸೂಸುತ್ತವೆ, ಪ್ರಮುಖವಾದುವುಗಳೆಂದರೆ ಕೋಪ, ದರ್ಪ, ಅಹಂಕಾರ,ಸಹನೆ, ಕರುಣೆ ಇತ್ಯಾದಿ, ಇವುಗಳಲ್ಲಿ ಸೂಕ್ತವಾದುದಕ್ಕೆ ಉತ್ತರಿಸಬೇಕಾದಕ್ಕೆ ಉತ್ತರಿಸಿ ಮೌನಕ್ಕೆ ಶರಣಾಗುವದೂ ಮಾನಸಿಕ ನೆಮ್ಮದಿ ದೃಷ್ಟಿಯಿಂದ ನಮ್ಮ ಚೈತನ್ಯಗಳನ್ನೂ ಹಿಡಿದಿಟ್ಟುಕೊಳ್ಳುವ ನಿಟ್ಟಿನಲ್ಲಿ ಸೂಕ್ತ. ಕೆಲ ಪ್ರಶ್ನೆಗಳಿಗೆ ಮೌನ ಕೂಡ ಸೂಕ್ತ ಉತ್ತರವಾಗಬಲ್ಲುದು.ಪ್ರಶ್ನೆಗಳಿಗೆ ಉತ್ತರಿಸಬೇಕಾದಲ್ಲಿ ಪ್ರಮುಖವಾಗಿ ಅಳವಡಿಸಿಕೊಳ್ಳಬೇಕಾದುದು ಏನೆಂದರೆ "ಕಡಿಮೆ ಮಾತು ಸ್ಪಷ್ಟ ಸಂದೇಶ", ಈ ಸೂತ್ರ ಅಳವಡಿಸಿಕೊಂಡಿದ್ದೆ ಆದರೆ ಇದು ಕೊಡಬಲ್ಲುದಾದ ಉತ್ತರದ ಮೌಲ್ಯವನ್ನ ಹೆಚ್ಚಿಸುತ್ತದೆ ಮತ್ತು ಅನಾವಶ್ಯಕ ಕಿರಿ ಕಿರಿಯನ್ನೂ ಮನ ತಾಕದಂತೆ ದೂರವಿರಿಸುತ್ತದೆ,</span></div>
<div style="text-align: justify;">
<span style="font-size: large;"><br /></span></div>
<div style="text-align: justify;">
<span style="font-size: large;">ಕೆಲವೊಂದು ಉತ್ತರಗಳೂ ಪ್ರಶ್ನೆಯ ರೂಪದಲ್ಲೆ ಇದ್ದು ಅದರೆ ಅದು ಪ್ರಶ್ನೆಯಾಗಿರದೆ ಉತ್ತರವಾಗಿರುತ್ತದೆ. ಉದಾಹರಣೆಗೆ ನನಗೆ ಗೊತ್ತಿಲ್ಲ ಅನ್ನುವದಕ್ಕೆ ಯಾವನಿಗೊತ್ತು?ಯಾರಿಗೊತ್ತು? ಹಂಗೆ ಆದ್ರೆ ಒಳ್ಳೇದು, ಹಾಗೆಯೆ ಅಗ್ಬೇಕೂ ಅನ್ನೋದಕ್ಕೆ ಯಾಕೆ ಆಗ್ಬಾರ್ದೂ? ಇತ್ಯಾದಿ........ ಅದರೆ ಇವುಗಳಲ್ಲಿ ಒಂದು ಸ್ಪಷ್ಟ ಸಂದೇಶ ಇದ್ದೆ ಇರುತ್ತದೆ, ಅದು ಎದುರಿಗಿದ್ದವನ ಮೈಂಡ್ ರೀಚ್ ಅಗುವಂತದ್ದೂ.ಈ ಸ್ಪಷ್ಟತೆ ಪ್ರಶ್ನೆಯಲ್ಲಾಗಲಿ ಕೊಡುವ ಉತ್ತರದಲ್ಲಾಗಲಿ ಇದ್ದಲ್ಲಿ ಮಾತ್ರ ಯಾವುದೆ ವಿಚಾರ ಮನದಟ್ಟಾಗಬಲ್ಲುದು ಅಥವಾ ತಾರ್ಕಿಕ ಅಂತ್ಯ ಪಡೆಯಬಲ್ಲುದು.ಒಂದು ವೇಳೆ ಉತ್ತರ ಅಥವಾ ಪ್ರಶ್ನೆಗಳಲ್ಲಿ ಸ್ಪಷ್ಟ ಸಂದೇಶವಿಲ್ಲವೆಂದಾದಲ್ಲಿ ತಪ್ಪು ತಿಳುವಳಿಕೆಗೆ ಕಾರಣವಾಗುತ್ತದೆ ಅಥವಾ ಇನ್ನಷ್ಟೂ ಪ್ರಶ್ನೆ -ಉತ್ತರಗಳ ಹುಟ್ಟುವಿಕೆಗೆ ಕಾರಣವಾಗುತ್ತದೆ, ಇದು ಸುಲಭದಲ್ಲಿ ಗುಣವಾಗುವ ವೃಣವೊಂದನ್ನೂ ಕೆರೆದು ದೊಡ್ಡದಾಗಿಸಿದಂತೆ.ಹೀಗಾಗಬಾರದೆಂದರೆ ನಾವು ಕೇಳುವ/ಹೇಳುವ - ಉತ್ತರ/ಪ್ರಶ್ನೆಗಳಲ್ಲಿ ಸಾಚಾತನವಿರಬೇಕು ಅಲ್ಲದೆ ನಮ್ಮ ಮಾತಿನಲ್ಲೊಂದು ತೂಕವಿರಬೇಕು, ಈ ಪ್ರೌಢತೆ ನಮ್ಮಲ್ಲಿ ಬರಬೇಕಾದರೆ ನಾವೂ ನಮ್ಮಲ್ಲೆ ಪ್ರಶ್ನೋತ್ತರ ಕ್ರಿಯೆಯಲ್ಲಿ ತೊಡಗಿರಬೇಕು, ಇನ್ನೊಬ್ಬರು ಹೇಳಿಕೊಟ್ಟು ಬರಲಾರದ , ಪ್ರೌಢತೆಯನ್ನೂ ಸಂಪಾದಿಸುವ ಈ ದಾರಿ ನಮ್ಮನ್ನೂ ನಾವೂ ಅವಲೋಕಿಸುವ ನಿಟ್ಟಿನಲ್ಲಿ ಅತ್ಯಂತ ಸುಲಭದ್ದೂ ಹೌದು.</span></div>
<div style="text-align: justify;">
<span style="font-size: large;"><br /></span></div>
<div style="text-align: justify;">
<span style="font-size: large;">ಅವನಿಗೆ ಟೈಮ್ ಸೆನ್ಸ್ ಇಲ್ಲಾ! ಹಣಕಾಸು ವ್ಯವಹಾರದಲ್ಲಿ ವೆರಿ ಪುವರ್!! ಶುದ್ದ ಬಾಯಿ ಹರುಕ!! ಅಹಂಕಾರಿ!!! ಮನೆಹಾಳ!!!!ಮುಂತಾದ ಅಪಾದನೆಗಳೂ ಸಮಾಜದಲ್ಲಿ ಸುಲಭವಾಗಿ ನಮ್ಮ ಬೆನ್ನೇರಿಬಿಡಬಹುದು.ಈ ಅಪಾದನೆಗಳಲ್ಲಿ ಹುರುಳಿರಬೇಕೆಂದೇನಿಲ್ಲ,ಅದ್ದರಿಂದ ಅನಗತ್ಯವಾಗಿ ತಲೆಕೆಡಿಸಿಕೊಳ್ಳಬೇಕೆಂದೇನಿಲ್ಲ, ಅಪಾದನೆ ಹೊರಿಸಬಲ್ಲವನಿಗೆ ಅವನದೆ ಅದ ಲಾಭದಾಯಕ ಅಥವಾ ಹವ್ಯಾಸದ ಕಾರಣಗಳಿರಬಹುದು.ಹಾಗಂತ ಈ ಅಪಾದನೆಗಳನ್ನೂ ಏಕಾಏಕಿ ದೂರ ಮಾಡದೆ ಒಂದು ಸಲ ನಮ್ಮದೆ ಮನಸಾಕ್ಷಿಯನ್ನು ಸವರಿ ಬಂದಲ್ಲಿ ಋಣಾತ್ಮಕ ಅಂಶಗಳನ್ನೂ ಧನಾತ್ಮಕವಾಗಿ ಬದಲಾಯಿಸಿಕೊಂಡು ನಾವೂ ಬೆಳೆಯಲು ಪೂರಕವಾಗಿ ಈ ಅಪಾದನೆಗಳು ಸಹಕಾರಿಯಾಗಬಹುದು.ಮನಸಾಕ್ಷಿಗೆ ವಿರುದ್ದವಾಗಿ ಯಾವೂದೆ ಕೆಲಸ ನಮ್ಮಿಂದ ಆಗಿದೆ ಅನ್ನುವ ತೀರ್ಪು ಮನಸಾಕ್ಷಿ ಕೊಟ್ಟಲ್ಲಿ, ಆ ಕ್ಷಣದಲ್ಲೆ ತಪ್ಪನ್ನು ಸರಿಪಡಿಸಿಕೊಂಡರೆ ಒದಗಬಹುದಾದ ದೊಡ್ಡ ಅಪಾಯವನ್ನೂ ಜೀವಂತಿಕೆಯ ಉಳಿಸಿಕೊಳ್ಳುವ ನಿಟ್ಟಿನಲ್ಲಿ ತಪ್ಪಿಸಿದಂತೆ. ಈ ಮನಸಾಕ್ಷಿಯನ್ನೂ ಎದುರುಗೊಳ್ಳುವ ದಾರಿಯೂ ಮತ್ತೇನಲ್ಲ ಅದು ನಮ್ಮನ್ನೆ ನಾವೂ ನಮ್ಮ ಬೆಳೆವಣಿಗೆ ನಿಟ್ಟಿನಲ್ಲಿ ಪ್ರಶ್ನಿಸಿಕೊಳ್ಳುವದೆ ಆಗಿರುತ್ತದೆ.</span></div>
<div style="text-align: justify;">
<span style="font-size: large;"><br /></span></div>
<div style="text-align: justify;">
<span style="font-size: large;">ತಪ್ಪುಗಳನ್ನೂ ಒಪ್ಪಿ ತಿದ್ದಿಕೊಳ್ಳೋದಕ್ಕೆ ಬೇಕಾದ ಮನೋಸ್ಥೈರ್ಯ , ತಪ್ಪೆಂದು ಅರಿವಾಗಬಲ್ಲ ಅರಿವುಗಳು, ನಮ್ಮೊಳಗೆ ನಡೆಯುವ ಪ್ರಶ್ನೊತ್ತರ ಕ್ರಿಯೆಯು ನಮಗೆ ಕೊಡಬಲ್ಲುದು.ನಮ್ಮ ನಡೆವಳಿಕೆಗಳಲ್ಲಿನ ಹುಳುಕುಗಳನ್ನೂ ಸರಿಡಿಸಿಕೊಳ್ಳಬೇಕಾದ್ದೂ ನಾವೆ ಹೊರತಾಗಿ ಇನ್ಯಾರಲ್ಲ. ಈ ನಿಟ್ಟಿನಲ್ಲಿ ಇತರರ ಸಲಹೆಗಿಂತ ಹೆಚ್ಚಿಗೆ ಲಾಭದಾಯಕವೆನಿಸುವದು ನಮಗೆ ನಾವೆ ಒಡ್ಡಿಕೊಳ್ಳಬಹುದಾದ ಪ್ರಶ್ನೆಗಳೂ ಮತ್ತು ಉತ್ತರ ಹುಡುಕಾಟ ಕ್ರಿಯೆಯಲ್ಲಿ ದೊರೆವ ಅರಿವು.ತನ್ನ ಜೀವನವೂ ತನಗೆ ಆದರ್ಶವಾಗಿದ್ದೂ ಹಾಗೂ ತೃಪ್ತಭಾವ ಹೊಂದಿರಬೇಕಾದ್ದೂ ಮೊದಲೂ ತದ ನಂತರವೇ ಉಳಿದದ್ದೆಲ್ಲ, ಹೀಗಿರಬೇಕಾದರೆ ನಮ್ಮ ನಡೆ ನಮ್ಮ ಮನಸಾಕ್ಷಿ ಒಪ್ಪುವಂತಿರಬೇಕು.ಮನಸಾಕ್ಷಿಯನ್ನೂ ತಿಳಿಯುವ ಕ್ರಿಯೆಯೆ ನಮ್ಮೊಳಗೆ ನಡೆವ ಪ್ರಶ್ನೋತ್ತರ.ಒಳ್ಳೆ ಕಾಲಗಳೂ , ಒಳ್ಳೆ ಮಂದಿ ನಮ್ಮ ಜೀವನದಲ್ಲಿ ಬಂದಿದ್ದೂ ಗೊತ್ತಾಗಲ್ಲ ಮುಂದುವರಿದಿದ್ದೂ ಗೊತ್ತಾಗಲ್ಲ ಗೊತ್ತಾಗಬೇಕಾದರೆ ವರುಷಗಳು ಉರುಳಿರುತ್ತವೆ.ಹೀಗಾಗಬಾರದೆಂದರೆ ತನ್ನೊಳಿತಿಗೆ ತನ್ನನ್ನೆ ತಾನೂ ತನ್ನೊಳಗೆ ಪ್ರಶ್ನಿಸಿ ಅವಲೋಕಿಸಿಕೊಳ್ಳುವದು ಶುಭ, ಮನುಷ್ಯ ಮಾತ್ರನಿಂದ ಸಾಧ್ಯವಾಗಬಲ್ಲ ಈ ಕ್ರಿಯೆಯಿಂದ ವಿಮುಖನಾಗುವದಷ್ಟೆ ಅಶುಭ.ಆಯ್ಕೆಯಂತು ನಮ್ಮದೆ. :) :)</span></div>
<div>
<div>
</div>
</div>
</div>
Raghavendrahttp://www.blogger.com/profile/02325133212864530465noreply@blogger.com0tag:blogger.com,1999:blog-5458177352489875538.post-72621270536177307152012-10-02T12:42:00.000+05:302012-10-02T12:42:21.049+05:30ದೃಷ್ಟಿ<div dir="ltr" style="text-align: left;" trbidi="on">
<span style="font-size: large;">ಅಕಾರ ಹೀನ<br />ನಿರಾಕಾರವಾದ<br />ದೃಷ್ಟಿಯೂ<br />ಚೆಂದವಾಗಿ<br />ರೂಪುಗೊಳ್ಳುವದು<br />ಸುಂದರ ಕಣ್ಣುಗಳ<br />ಅಪ್ಪುಗೆಯಲ್ಲಿ<br />ಎಂಬುದು<br />ನಿರ್ವಿವಿವಾದ<br />ದೃಷ್ಟಿಯು<br />ಸುಂದರವೆ ?<br />ಎಂಬುದು<br />ನಿಲುಕಿಗೆ<br />ನಿಲುಕದ್ದು.<br /><br />ಇಂತದೆ<br />ಕಣ್ಣುಗಳ<br />ನಾ ನೋಡಿದ<br />ಕ್ಷಣದಿಂದ<br />ಆ ನೇತ್ರಗಳ<br />ಸೌಂದರ್ಯ<br />ದೃಷ್ಟಿ ಸುಂದರತೆಯ<br />ಎಡತಾಕದೆ<br />ಒಟ್ಟಾರೆ <br />ಚಂದವಷ್ಟೆ<br />ಚಂದವಾಗಿ<br />ಮನದೊಳಗೆ<br />ಮನೆಮಾಡಿತು<br /><br />ಮುಂದುವರಿದು<br />ಆ ಬೊಗಸೆ ತುಂಬೊ<br />ಬಟ್ಟಲು ಕಣ್ಣೊಳಗೆ<br />ಮೂಡಿದ ನನ್ನ ಪಡಿಯಚ್ಚು<br />ನನ್ನನೆ ಮಾಸಿ<br />ನನ್ನ ಗಮನಿಸಿದ<br />ದೃಷ್ಟಿಯೊಂದೆ<br />ತುಂಬಿತು<br />ನನ್ನೊಳಗೆ.</span><div>
<span style="font-size: large;"><br /></span><div>
<img alt="Photo: ದೃಷ್ಟಿ
----------------
ಅಕಾರ ಹೀನ
ನಿರಾಕಾರವಾದ
ದೃಷ್ಟಿಯೂ
ಚೆಂದವಾಗಿ
ರೂಪುಗೊಳ್ಳುವದು
ಸುಂದರ ಕಣ್ಣುಗಳ
ಅಪ್ಪುಗೆಯಲ್ಲಿ
ಎಂಬುದು
ನಿರ್ವಿವಿವಾದ
ದೃಷ್ಟಿಯು
ಸುಂದರವೆ ?
ಎಂಬುದು
ನಿಲುಕಿಗೆ
ನಿಲುಕದ್ದು.
ಇಂತದೆ
ಕಣ್ಣುಗಳ
ನಾ ನೋಡಿದ
ಕ್ಷಣದಿಂದ
ಆ ನೇತ್ರಗಳ
ಸೌಂದರ್ಯ
ದೃಷ್ಟಿ ಸುಂದರತೆಯ
ಎಡತಾಕದೆ
ಒಟ್ಟಾರೆ
ಚಂದವಷ್ಟೆ
ಚಂದವಾಗಿ
ಮನದೊಳಗೆ
ಮನೆಮಾಡಿತು
ಮುಂದುವರಿದು
ಆ ಬೊಗಸೆ ತುಂಬೊ
ಬಟ್ಟಲು ಕಣ್ಣೊಳಗೆ
ಮೂಡಿದ ನನ್ನ ಪಡಿಯಚ್ಚು
ನನ್ನನೆ ಮಾಸಿ
ನನ್ನ ಗಮನಿಸಿದ
ದೃಷ್ಟಿಯೊಂದೆ
ತುಂಬಿತು
ನನ್ನೊಳಗೆ." height="300" src="http://sphotos-b.ak.fbcdn.net/hphotos-ak-ash3/c0.0.240.240/p403x403/523794_436377666399638_236925403_n.jpg" width="400" /></div>
</div>
</div>
Raghavendrahttp://www.blogger.com/profile/02325133212864530465noreply@blogger.com0tag:blogger.com,1999:blog-5458177352489875538.post-25950504522377988932012-09-15T15:00:00.002+05:302012-09-15T15:19:04.431+05:30ಹಾದಿಯೊಂದು ವರುಷ ಪೂರ್ತಿಗೊಳಿಸಿ ಮುಂದುವರೆದಿದೆ...<div dir="ltr" style="text-align: left;" trbidi="on">
<div class="separator" style="clear: both; text-align: center;">
<a href="https://blogger.googleusercontent.com/img/b/R29vZ2xl/AVvXsEiWUCRj_r2vKLCR8dLCkzxde9vZVN7jiMwHzfbiifUgXZC2HE8qF9KUhVEJB3dD6NzinBFrSopjs_-aOLW_MbYhBgeT_Yvq8ih3eTjAXBpYFnXIbj38dtHjEBnFZfMUByCK0u7bT5UPSng/s1600/first_birthday.jpg" imageanchor="1" style="margin-left: 1em; margin-right: 1em;"><img border="0" height="320" src="https://blogger.googleusercontent.com/img/b/R29vZ2xl/AVvXsEiWUCRj_r2vKLCR8dLCkzxde9vZVN7jiMwHzfbiifUgXZC2HE8qF9KUhVEJB3dD6NzinBFrSopjs_-aOLW_MbYhBgeT_Yvq8ih3eTjAXBpYFnXIbj38dtHjEBnFZfMUByCK0u7bT5UPSng/s320/first_birthday.jpg" width="275" /></a></div>
<div style="text-align: justify;">
<span style="font-size: large;"><br /></span></div>
<div style="text-align: justify;">
<span style="font-size: large;">ಅಗಷ್ಟ್ ೮ ಕ್ಕೆ ಒಂದು ವರುಷವನ್ನು ಪೂರೈಸಿದ ಈ ಬ್ಲಾಗ್ ೨ ನೆ ವರುಷದಲ್ಲಿದೆ, ಬರೆದಿದ್ದೇನೆ ಏನನ್ನ ಅಂದ್ರೆ ಏನನ್ನೂ ಇಲ್ಲ ತೋಚಿದ್ದು ಬರೆದದ್ದು ಒಳ್ಳೆಯದೆಂದು ತಿಳಿದದ್ದನ್ನು ಸಂಗ್ರಹಿಸಿದ್ದು ಇಷ್ಟೂ ಬಿಟ್ಟರೆ ಬರವಣಿಗೆಯ ಮಟ್ಟಕ್ಕೆ ಹೇಳಿಕೊಳ್ಳುವಂತದ್ದು ಏನೂ ಮಾಡಿಲ್ಲ,ಎಲ್ಲೋ ಬರೆದಿದ್ದು ಎಲ್ಲೋ ಕಳೆದು ಹೋಗಿ ನನ್ನನ್ನು ತುಲನೆ ಮಾಡುವ ಅವಕಾಶವನ್ನು ಕೈ ಚೆಲ್ಲುತಿದ್ದ ದಿನಗಳಲ್ಲೆ ಗೆಳೆಯನೊಬ್ಬನ ಒತ್ತಾಸೆಗೆ ಮಣಿದು ಈ ಬ್ಲಾಗ್ ಹುಟ್ಟು ಕಂಡಿತು ವರುಷಗಳ ಹಿಂದೆ,ಕ್ರಮೇಣ ಒಂದಷ್ಟೂ ಬರಹಗಾರ ಗೆಳೆಯರು ಹಿತೈಷಿಗಳು ನನ್ನ ಬರಹಗಳನ್ನು ಮೆಚ್ಚಿಕೊಂಡರೆಂಬುದು ನನಗೆ ಈಗಲು ದೊಡ್ಡ ಕನಸೆ.ಅವರೆಲ್ಲರ ಪ್ರೀತಿಗೆ ನಾ ಅಭಾರಿ.ಹೀಗೊಂದು ಬರೆದುಕೊಳ್ಳುವುದರ ಅಗತ್ಯವಿತ್ತಾ ಅನ್ನುವುದು ಕಾಡುತ್ತಲೆ ನನ್ನೆಲ್ಲಾ ಸೋಮಾರಿತನದೊಂದಿಗೆ ಈ ಬ್ಲಾಗನ್ನು ಜತನವಾಗಿ ಇಲ್ಲಿವರೆಗೆ ನಿರ್ವಹಿಸುತ್ತಾ ಬಂದಿರುವದು </span><span style="font-size: large;">ನನಗೆ</span><span style="font-size: large;"> ಸೋಜಿಗವೆನಿಸಿದೆ,ಇದನ್ನು ನಿಮ್ಮದುರು ಪ್ರಸ್ತುತಪಡಿಸಿ ಮತ್ತಷ್ಟು ಜವಬ್ದಾರಿಯನ್ನು ಹೊತ್ತು ಮುನ್ನಡೆಸಲು ಸಹಾಯವಾಗಬಹುದೆಂದು ಬಹಳ ದಿನ ಕಳೆದ ನಂತರ ಹೀಗೊಂದು ಪ್ರಕಟಣೆ ಬರೆವ ಮನ ತೋರಿದೆ.ಅದೇನಂದರು ಬರವಣಿಗೆ ಒಂದು ರೂಪದಲ್ಲಿ ಇರದಿದ್ದರು ಅದು ನನ್ನ ಏಕಾಂತವ ನೀಗಿದೆ, ಮನದ ಭಾವನೆಗಳ ವ್ಯಕ್ತಪಡಿಸಲು ಸಹಕಾರಿಯಾಗಿದೆ,ಎಲ್ಲಕ್ಕಿಂತಲೂ ಹೆಚ್ಚು ಪ್ರೀತಿಯ ಗೆಳೆಯರ ಸಮೂಹವನ್ನು ದೊರಕಿಸಿದೆ,ಪೇಸ್ ಬುಕ್ ಹಾಗೂ ಅದರಲ್ಲಿನ ನನ್ನ ಪ್ರೀಯ ಗುಂಪುಗಳು ಈ ನಿಟ್ಟಿನಲ್ಲಿ ಜೊತೆಯಾಗಿದ್ದನ್ನು ಮರೆವ ಹಂಗಿಲ್ಲ. ಈ ಪ್ರೀತಿಯ ಬಳಗವನ್ನು ನನ್ನೊಳಗೆ ಕಾಫಿಡಲು ಮತ್ತು ಬರಹ ಪ್ರಕಾರಗಳ ವಿದ್ಯಾರ್ಥಿಯಾಗಿ ಒಂದಷ್ಟು ಚೈತನ್ಯವನ್ನು ನನಗೆ ನಾನೆ ತುಂಬಿಕೊಳಲು ನಾ ಬರೆಯಬೇಕು ಎಂಭ ಒತ್ತಾಸೆಯಲ್ಲೆ ಮುಂದುವರಿಯುತ್ತೇನೆ ,ನಿಮ್ಮಲ್ಲರ ಪ್ರೀತಿ ನನ್ನೊಳಗಿದೆ.</span></div>
<div style="text-align: justify;">
<span style="font-size: large;"><br /></span></div>
<div style="text-align: justify;">
<span style="font-size: large;">ಧನ್ಯವಾದಗಳು.</span></div>
<div style="text-align: justify;">
<span style="font-size: large;"><br /></span></div>
<div style="text-align: justify;">
<span style="font-size: large;">ಇಂತೂ ನಿಮ್ಮವ</span></div>
<div style="text-align: justify;">
<span style="font-size: large;">ರಾಘವೇಂದ್ರ ತೆಕ್ಕಾರ್</span></div>
</div>
Raghavendrahttp://www.blogger.com/profile/02325133212864530465noreply@blogger.com0tag:blogger.com,1999:blog-5458177352489875538.post-17422064991586103832012-09-15T12:37:00.002+05:302012-09-15T12:39:36.711+05:30ಧ್ವನಿ ಮೂಡಲಿ..<div dir="ltr" style="text-align: left;" trbidi="on">
<span style="font-size: large;">ದಾರಿ ತುಂಬಾ</span><br />
<span style="font-size: large;">ನೆಂಟರ</span><br />
<span style="font-size: large;">ಗೌಜು ಗದ್ದಲದ</span><br />
<span style="font-size: large;">ನಡುವೆ</span><br />
<span style="font-size: large;">ದನಿ ಅಡಗಿದ</span><br />
<span style="font-size: large;">ಧ್ವನಿಗಳು</span><br />
<span style="font-size: large;">ಮರೆಯಾಗಿ</span><br />
<span style="font-size: large;">ಓಲಗ, ತಮ್ಮಟೆಯ</span><br />
<span style="font-size: large;">ದನಿ ಮಾರ್ದನಿಸುತ್ತಿದೆ</span><br />
<span style="font-size: large;"><br /></span>
<span style="font-size: large;">ಜನ್ಮ - ಮದುವೆ</span><br />
<span style="font-size: large;">ಮುಂಜಿ - ಸಾವು</span><br />
<span style="font-size: large;">ಎಲ್ಲದರ ಗದ್ದಲದ </span><br />
<span style="font-size: large;">ನಡುವೆ</span><br />
<span style="font-size: large;">ಬದುಕು ದಾರಿ</span><br />
<span style="font-size: large;">ಮಂಕಾಗಿದೆ</span><br />
<span style="font-size: large;">ಅಳುವದೋ</span><br />
<span style="font-size: large;">ಸಂಭ್ರಮಿಸೋದೊ</span><br />
<span style="font-size: large;">ತಿಳಿಯದಾಗಿ</span><br />
<span style="font-size: large;"><br /></span>
<span style="font-size: large;">ನಗೆಯೊಂದು</span><br />
<span style="font-size: large;">ದೊಡ್ಡ ಆಸ್ತಿಯೆಂದು</span><br />
<span style="font-size: large;">ಕೇಳಿ ತಿಳಿದಾಗ</span><br />
<span style="font-size: large;">ನಾನೊಬ್ಬನೆ ನಕ್ಕು</span><br />
<span style="font-size: large;">ಒಂದಷ್ಟು ಜನಕ್ಕೆ</span><br />
<span style="font-size: large;">ದನಿಯಡಗಿ</span><br />
<span style="font-size: large;">ದುಃಖ ದುಮ್ಮಾನ</span><br />
<span style="font-size: large;">ಎಂದಾದರೆ</span><br />
<span style="font-size: large;">ನನ್ನ ನಗೆಯ ಫಲ</span><br />
<span style="font-size: large;">ಎನಿತೊ ಎಂಭ</span><br />
<span style="font-size: large;">ಜಿಜ್ಞಾಸೆ</span><br />
<span style="font-size: large;">ನನ್ನೊಳಗೆ</span><br />
<span style="font-size: large;"><br /></span>
<span style="font-size: large;">ಜೀವಿಯ </span><br />
<span style="font-size: large;">ಸಹಜ</span><br />
<span style="font-size: large;">ಹುಟ್ಟು ಸಾವಿಗೆ</span><br />
<span style="font-size: large;">ನೆಂಟರೂ</span><br />
<span style="font-size: large;">ಇಷ್ಟರ ಓಲೈಕೆಗೆ</span><br />
<span style="font-size: large;">ಬದಲಾಗಿ</span><br />
<span style="font-size: large;">ದನಿ </span><br />
<span style="font-size: large;">ಮಾರ್ದನಿಸಬೇಕು</span><br />
<span style="font-size: large;">ಸಮಾನತೆಯತ್ತ</span><br />
<span style="font-size: large;">ದನಿ ಸತ್ತ</span><br />
<span style="font-size: large;">ಮಂದಿಗೆ</span><br />
<span style="font-size: large;">ದನಿಯಾಗಿ</span><br />
<span style="font-size: large;">ಧ್ವನಿ ಮೂಡಿಸುವತ್ತ.</span><br />
<div>
<span style="font-size: large;"><br /></span>
<div class="separator" style="clear: both; text-align: center;">
<a href="https://blogger.googleusercontent.com/img/b/R29vZ2xl/AVvXsEjDXRHosQdsBT-zemvUP0MoZVdMn0SJVzW8doXB1t4s8opDpQS4lKxI6jQzsFgXB7t4SsZ9Kh9fMLdEMz1krHBK22cFMRQ4fx-Ly2u8KKENzCpJbEH0rz9doEsHhf0Naon9rDJa-9RFAhM/s1600/voice-traning-pic.jpg" imageanchor="1" style="clear: left; float: left; margin-bottom: 1em; margin-right: 1em;"><span style="font-size: large;"><img border="0" height="640" src="https://blogger.googleusercontent.com/img/b/R29vZ2xl/AVvXsEjDXRHosQdsBT-zemvUP0MoZVdMn0SJVzW8doXB1t4s8opDpQS4lKxI6jQzsFgXB7t4SsZ9Kh9fMLdEMz1krHBK22cFMRQ4fx-Ly2u8KKENzCpJbEH0rz9doEsHhf0Naon9rDJa-9RFAhM/s640/voice-traning-pic.jpg" width="432" /></span></a></div>
<div>
<br /></div>
</div>
</div>
Raghavendrahttp://www.blogger.com/profile/02325133212864530465noreply@blogger.com0tag:blogger.com,1999:blog-5458177352489875538.post-62894596046789811982012-09-14T19:37:00.002+05:302012-09-14T20:42:51.133+05:30ಕಪ್ಪು- ಬಿಳುಪು<div dir="ltr" style="text-align: left;" trbidi="on">
<span style="font-size: large;">ಅನಿರೀಕ್ಷಿತವಾಗಿ <br />ಎಡವಿದಾಗ<br />ತುಸು ಜಾರಿದ<br />ಕಪ್ಪು ಕನ್ನಡಕದ <br />ಫ್ರೇಮಿನೊಳಗಿಂದ<br />ಕಣ್ಣ ನೋಟ ತುಸು<br />ಹೊರ ಇಣುಕಿದಾಗಲೆ<br />ತಿಳಿದದ್ದೂ<br />ನಾ ನೋಡುವ ದೃಷ್ಟಿ<br />ಮಬ್ಬು ಮಬ್ಬೆಂದು.<br /><br />ಮಬ್ಬು ಕತ್ತಲ<br />ತೊಳೆಯೋಣವೆಂದು<br />ಕಣ್ಣ ಮರೆಸಿದ್ದ<br />ಕಪ್ಪು ಕನ್ನಡಕವ<br />ಎತ್ತಿ ಎಸೆದಾಗಲೆ<br />ರಾಚಿದ್ದು<br />ಜಗದ ಪ್ರಖರ <br />ಬೆಳಕು<br />ಜೊತೆಗೆ ಒಂದಿಷ್ಟು<br />ಬೆಳಕರಿಯದ<br />ಬದುಕು-ಬವಣೆಗಳು<br />ಬಿಳುಪಿನಂತೆ<br /><br />ಬೇರು ಸತ್ತ<br />ಜೀವಿಗಳೂ<br />ತಾವಿಲ್ಲದ<br />ಸೂರುಗಳು<br />ಸುಟ್ಟೆಲೆಯ<br />ಪೈರುಗಳು<br />ಎಲ್ಲವು ಎಲ್ಲವೂ<br />ದೃಷ್ಟಿ ಪರದೆಯಲ್ಲಿ<br />ನಿಂತಣಕಿಸಿ<br />ನಾಚುವಾಗ<br />ಮತ್ತದೆ ಮಬ್ಬು<br />ದೃಷ್ಟಿ ತುಂಬಿದ<br />ಕತ್ತಲು</span><br />
<span style="font-size: large;"><br />ನಗ್ನತೆಯ<br />ಜಗದ ತುಂಬ<br />ಬಡವರ ಕೆಂಪು<br />ನೆತ್ತರ ಬಸಿದು<br />ಶೀಷೆಯೊಳಗೆ<br />ತುಂಬಿ ಗುಟುಕರಿಸುವ<br />ಮಂದಿಯರ ಕಂಡಾಗ<br />ನನಗದೆ ಮುಸುಕು<br />ಮುಗ್ಗಲು<br />ಕನ್ನಡಕದ ನೆನಪಾಗಿ<br />ಎತ್ತಿ ಕಣ್ಣಿಗೊತ್ತಿಕೊಂಡೆ<br />ಒಂದಿಷ್ಟು ದಿನ<br />ದೃಷ್ಟಿ ಮಾಸದಿರಲೆಂದು<br />ನೈಜತೆಯು<br />ಕಣ್ಣ ಸುಡದಿದ್ದರೆ<br />ಮಬ್ಬು ಬೆಳಕನ್ನೆ<br />ಬಿಳುಪಾಗಿಸೋಣವೆಂದು<br /><br />ಕಣ್ಣಿಗೊತ್ತಿಕೊಂಡ<br />ಕನ್ನಡಕದ ಫ್ರೇಮೂ<br />ದೃಷ್ಟಿಗೊಂದು ಚೌಕಟ್ಟು<br />ಮೀರಗೊಡುವದಿಲ್ಲ<br />ನನಗೆಟಕುವ<br />ನೆಟ್ಟ ದೃಷ್ಟಿಯೊಳಗೆ<br />ಕಾಣುವ<br />ಕಪ್ಪು ಬಿಳುಪು<br />ಎಲ್ಲವೂ ಮಬ್ಬಾಗಿ<br />ಹೆಚ್ಚಿನ ವ್ಯತ್ಯಾಸವ<br />ನೋಡುವದನ್ನೆ<br />ತೊರೆಯಲಿಚ್ಚಿಸಿ</span><br />
<span style="font-size: large;">ಅಂದುಕೊಂಡೆ<br />ಮನಸಿನೊಳಗೆ<br />ಕತ್ತಲಿನ ಓರೆಹಚ್ಚಿ<br />ಬಿಳುಪಾಗುತ್ತಿರೋಣವೆಂದು.</span><br />
<div class="separator" style="clear: both; text-align: center;">
<a href="https://blogger.googleusercontent.com/img/b/R29vZ2xl/AVvXsEgSXMsIXlGhHuk30T4RMizNBHmzAA57TLx9pxKbqvYQ6ZYhWg154GzrKjYEvFUzmu6ZohVptbdcH8fLDpUhvLE8-IyD2uz_EPzi0kUvHuVtBTAPXjX8gcxtmKAeztfvBineKHkyTiYrJvM/s1600/bw.jpg" imageanchor="1" style="clear: left; float: left; margin-bottom: 1em; margin-right: 1em;"><img border="0" height="396" src="https://blogger.googleusercontent.com/img/b/R29vZ2xl/AVvXsEgSXMsIXlGhHuk30T4RMizNBHmzAA57TLx9pxKbqvYQ6ZYhWg154GzrKjYEvFUzmu6ZohVptbdcH8fLDpUhvLE8-IyD2uz_EPzi0kUvHuVtBTAPXjX8gcxtmKAeztfvBineKHkyTiYrJvM/s640/bw.jpg" width="640" /></a></div>
<div>
<span style="font-size: large;"><br /></span></div>
</div>
Raghavendrahttp://www.blogger.com/profile/02325133212864530465noreply@blogger.com2tag:blogger.com,1999:blog-5458177352489875538.post-59319242346728994642012-09-13T14:11:00.003+05:302012-09-13T14:36:44.549+05:30ಪ್ರಶಾಂತ ನೆನಪು...<div dir="ltr" style="text-align: left;" trbidi="on">
<div class="separator" style="clear: both; text-align: center;">
<a href="https://blogger.googleusercontent.com/img/b/R29vZ2xl/AVvXsEgc-wMwDs_WP15iZZ4nzPmweDO0reyLFFG3aWJ5iRHweKMVr18m33lx17rZXjV_Ku6pxpbjb0skY-FoYFLPQGEt2pUKA6-uFKXZXQpQRgwE7iXuaxqIcrnuKB12ru9IE4o73nedA_9tZ4o/s1600/Memory.jpg" imageanchor="1" style="clear: right; float: right; margin-bottom: 1em; margin-left: 1em;"><img border="0" height="273" src="https://blogger.googleusercontent.com/img/b/R29vZ2xl/AVvXsEgc-wMwDs_WP15iZZ4nzPmweDO0reyLFFG3aWJ5iRHweKMVr18m33lx17rZXjV_Ku6pxpbjb0skY-FoYFLPQGEt2pUKA6-uFKXZXQpQRgwE7iXuaxqIcrnuKB12ru9IE4o73nedA_9tZ4o/s400/Memory.jpg" width="400" /></a></div>
<div style="text-align: justify;">
<span style="font-family: Times, Times New Roman, serif; font-size: large;">ಅವನಿದ್ದಲ್ಲಿ ಹವಾ, ನಡೆಯೋ ಮಾತುಗಳೂ ಅವನದ್ದೆ, ತಾನೂ ಸರಿಯಿದ್ದಾಗ ಯಾರನ್ನೂ ಕ್ಯಾರ್ ಮಾಡದ ವ್ಯಕ್ತಿತ್ವ. ಒಂದ್ ವೇಳೆ ತಪ್ಪಿದ್ದೂ ಬೈಸಿಕೊಂಡಾಗ ನಗುತ್ತಲೆ ಬೈಗುಳನ್ನೂ ಸ್ವೀಕರಿಸಿ ಮುಗೂಳ್ನಗುತ್ತಾ ಸಾರಿ ಅಂದ್ರೆ ಬೈದವನೂ ಬೌಲ್ಡ್ ಬೈಸಿಕೊಂಡವನೀತ ನಗುತ್ತಾ ತನ್ನ ದಾರಿ ಹಿಡಿಯುತಿದ್ದ.ಪ್ರತಿ ದಿವಸ ಒಂದಲ್ಲಾ ಒಂದ್ ಕಿರಿಕ್ ಮಾಡಿಕೊಂಡು ಅದನ್ನೆ ಎಂಜಾಯ್ ಮಾಡೋ ಸ್ವಭಾವದವನೀತ ಸದಾ ಗದ್ದಲದಲ್ಲೆ ಸುದ್ದಿಯಾದರೂ ಈತ ಹೊತ್ತಿದ್ದ ವ್ಯತಿರಿಕ್ತ ಹೆಸರೂ ಪ್ರಶಾಂತ.(ಇವನಿದ್ದಲ್ಲಿ ಸುತ್ತಲಿನ ಮಂದಿಯ ಪ್ರಶಾಂತತೆಗೆ ಕುತ್ತು).ಅದೇನಿದ್ದರೂ ಈತನ ನನ್ನಯ ಗೆಳೆತನ ಬಾಲ್ಯದಿಂದ. ನೆನಪಿರುವಂತೆ ಅರೆ ಬರೆ ಬಾಲವಾಡಿ(ಅವನ್ನ ಕರೆತರುತಿದ್ದುದ್ದೆ ನೆಂಟರಂಗೆ ಅಪರೂಪ), ತದ ನಂತರ 4ನೆ ಕ್ಲಾಸ್ ತನಕ ಜೊತೆಗೆ ಓದಿದ್ವಿ, ಮತ್ತೆ ಜೊತೆಯಾಗಿದ್ದೂ 9ನೆ ಕ್ಲಾಸಲ್ಲಿ ಒಂದು ವರುಷ, ಆಮೇಲೆ ಜೊತೆಯಾಗಿದ್ದೂ ಕಾಲೇಜಲ್ಲಿ ಒಂದು ವರುಷ ,ಬಹುಶಃ ಅಲ್ಲಿಗೆ ಕೊನೆ ಮತ್ತೆಂದೂ ಒಬ್ಬರಿಗೊಬ್ಬರೂ ವಿದ್ಯಾಭ್ಯಾಸದ ಹೊರತಾಗಿಯೂ ನಾವಿಬ್ಬರೂ ಅಕ್ಕ ಪಕ್ಕದ ಮನೆಯವರಾದರೂ ಒಬ್ಬರಿಗೊಬ್ಬರೂ ಭೇಟಿಯಾಗಿಲ್ಲ!!!!!!.</span></div>
<div style="text-align: justify;">
<span style="font-family: Times, Times New Roman, serif; font-size: large;"><br /></span></div>
<div style="text-align: justify;">
<span style="font-family: Times, Times New Roman, serif; font-size: large;">ಸಣ್ಣ ವಯಸ್ಸಿನಲ್ಲೆ ರಾಜ್ಯ ರಾಷ್ಟ್ರಮಟ್ಟದಲ್ಲಿ ಕುಸ್ತಿ ಚಾಂಪಿಯನ್ನಾಗಿ ಬೆಳೆದು ಬಿಟ್ಟ, ಬಹಳಷ್ಟೂ ಪದಕಗಳೂ ಬಹುಮಾನಗಳೂ ಅವನದಾಗಿತ್ತೂ, ಅವನು ತನ್ನನ್ನೂ ಬಹಳ ಇಷ್ಟದಿಂದ ತೊಡಗಿಸಿಕೊಂಡಿದ್ದು ಬಹುಶಃ ಈ ಕುಸ್ತಿ ಕ್ರೀಡೆಯಲ್ಲೆ, ಬೆಳಿಗ್ಗೆ 6 ರಿಂದ ರಾತ್ರಿ 8 ರ ತನಕ ತಿಂಗಾಳಾನೂಗಟ್ಟಲೆ ಅಭ್ಯಾಸ ಶಿಬಿರಗಳಲ್ಲಿ ತನ್ನ ತಾನೂ ತೊಡಗಿಸಿಕೊಂಡು ದೇಹ ದಂಡಿಸಿಕೊಳ್ಳುತಿದ್ದುದನ್ನೂ ನೋಡಿದ್ದೆ.ಪ್ರತಿಫಲವೆಂಬಂತೆ ಹೊರ ದೇಶಗಳಲ್ಲೂ ದೇಶದ ಪರವಾಗಿ ರಾಜ್ಯದ ಪರವಾಗಿ ಕುಸ್ತಿ ಕ್ರೀಡೆಯಲ್ಲಿ ಭಾಗವಹಿಸಿ ಮಿಂಚಿದ್ದ. ಇಷ್ಟೂ ಬಿಟ್ಟರೆ ಉಳಿದದ್ದುರಲ್ಲಿ ಜಿದ್ದಿಗೆ ಬಿದ್ದು ಆಸಕ್ತಿ ವಹಿಸಿದ್ದೂ ಕಡಿಮೆನೆ.ಹಾಗೆ ನೋಡಿದಲ್ಲಿ ಇವನಿಗೆ ಏಕಾನತೆ ಅನ್ನೋದು ದೊಡ್ಡ ಭೂತದಂತೆ ಕಾಡುತಿತ್ತೂ, ಸ್ನೇಹಿತರೂ, ಕಲಿಯುವ ಶಾಲೆ, ಆಸಕ್ತಿಗಳೂ, ಶಾಲೆಗೆ ಬರೋ ದಾರಿಗಳೂ ಎಲ್ಲವೂ ಬಹಳ ದಿನ ಸಹಿಸಲಾರ, ಪದೆ ಪದೆ ಬದಲಾವಣೆಗಳೂ ಅತನ ಎಲ್ಲಾ ಚಟುವಟಿಕೆಗೆ ಅಂಟಿಕೊಂಡೆ ನಡೆದು ಬರುತಿತ್ತು.ಕುಸ್ತಿಯೊಂದರಲ್ಲಿ ಆಸಕ್ತಿ ಕಳೆದುಕೊಳ್ಳಲಾರ ಅಂದುಕೊಂಡಿದ್ದೆ ಬಹುಶಃ ಈ ದಿನಗಳಲ್ಲಿ ಆ ಆಸಕ್ತಿಯೂ ಗುಡ್ಡೆ ಹತ್ತಿರಬೇಕೂ.ಆದರೆ ಮತ್ತೆ ಮತ್ತೆ ಹಳೆ ಸ್ನೇಹಿತನರಸಿ ಬರುತಿದ್ದುದು ಈತನ ದೊಡ್ಡ ಗುಣ.ಬಹುಶಃ ಇದಕ್ಕಾಗೆ ಆತ ಬಂದು ನಮ್ಮ ಹೈಸ್ಕೂಲ್ ಸೇರಿದ್ದೂ, ಮೊದಲ ಭಾರಿಗೆ ಸೈಕಲ್ ಒಂದರಲ್ಲಿ ಬರುವ ವಿದ್ಯಾರ್ಥಿಯಾತ.ಜೊತೆಗಾರನೆನಿಸಿಕೊಂಡಿದ್ದು ಅದೆ ಬಾಲ್ಯ ಸ್ನೇಹಿತರಾಗಿದ್ದ ನಾನು ಮತ್ತೆ ಕುಳ್ಳಕೆ ಡುಮ್ ಡುಮ್ಮಕ್ಕೆ ಇದ್ದ ಹಂಝ.</span></div>
<div style="text-align: justify;">
<span style="font-family: Times, Times New Roman, serif; font-size: large;"><br /></span></div>
<div style="text-align: justify;">
<span style="font-family: Times, Times New Roman, serif; font-size: large;">ಹೊಸ ಸೈಕಲ್ಲಲ್ಲಿ ತ್ರಿಬ್ಬಲ್ ರೈಡ್ ಮಾಡುತ್ತಾ ತದ ನಂತರದ ಒಂದಷ್ಟೂ ದಿನ ನಾವ್ 3 ಮೈಲೂ ದೂರದ ಹೈಸ್ಕೂಲ್ ತಲುಪ್ತಾ ಇದ್ದಿದ್ದೂ ಪ್ರಶಾಂತನ ಕೃಪೆಯಿಂದಲೆ, ಸೈಕಲ್ ತುಳಿತಾ ಇದ್ದಿದ್ದೂ ಬಲಾಢ್ಯ ಪ್ರಶಾಂತನೆ, ಬಹಳಷ್ಟೂ ಸಲ ಹೊತ್ಕೊಂಡು ಬಿದ್ದಿದ್ದೂ ಆಗಿತ್ತೂ. ಕೆಲವೋಮ್ಮೆ ಬೇಕಂತಲೇ ಬೀಳಿಸೋದು, ಸೈಕಲ್ ಹಿಂದೆನೆ ಓಡಿ ಬರುವಂತೆ ಮಾಡೋದು, ಯಾಕ್ ಕೇಳ್ತಿರಾ ಇವ್ನ ಕಾಟನಾ?? ಒಟ್ಟಿನಲ್ಲಿ ಬೀಳಿಸಿದ್ರೂ ಏಳಿಸಿದ್ರೂ ದೂಸ್ರಾ ಮಾತಾಡಕ್ಕೆ ಅವಕಾಶನೆ ಇರ್ಲಿಲ್ಲ ಅವನ ಜೊತೆ ,ಜಗಳ ಅಂತೂ ಕನಸಿನ ಮಾತು. ಒಂದೋಮ್ಮೆ ಕೋಪ ಬಂದೂ ರೇಗಿದ್ದಕ್ಕೆ ನಂಗೆ ಮಾತಾಡ್ತೀಯಾ ಅಂತ ಮುಸುಡಿ ಬಾಪುವಂತೆ ನಾನು ಆತನಿಂದ ಹೊಡೆಸಿಕೊಂಡ ನಂತರ ನನ್ನ ಮಾತೆಲ್ಲಾ ಬಂದ್ ಆಗಿತ್ತೂ.ಆದರೂ ನಾವೂ ಮೂವರೂ ಬಿಟ್ಟಿರಲಾರದಂತೆ ಇದ್ದಿದ್ದೂ ಸತ್ಯ.ಕಲಿಯುವದರಲ್ಲಿ ಆತನಿಂದ ನಾ ಸ್ವಲ್ಪ ಉತ್ತಮನೆನಿಸಿಕೊಂಡಿದ್ದೆ ,ಹಂಝನೂ ಅಷ್ಟೆ ಉತ್ತಮವಾಗೆ ಪರೀಕ್ಷೆಗಳಲ್ಲಿ ತೇರ್ಗಡೆಯಾಗ್ತಿದ್ದ, ಶತ ದಡ್ಡ ಅನಿಸಿಕೊಂಡಿದ್ದೂ ಮಾತ್ರ ಪ್ರಶಾಂತನೆ, ಲೆಕ್ಕದಲ್ಲಂತೂ ಸೊನ್ನೆ ಸುತ್ತುತಿದ್ದ, ಲೆಕ್ಕದ ಮಿಸ್ ಗೆ ಅದಾಕೋ ಒಂದು ದಿನ ಇವನಿಗೆ ವಿಪರೀತ ಕೋಪದಿಂದ ದನ ಕಾಯಕ್ಕೆ ಲಾಯಕ್ಕೂ ನೀನು ಅಂದಿದ್ದಕ್ಕೆ ಬರುವ ತಿಂಗಳ ಅರ್ಧವಾರ್ಷಿಕ ಪರೀಕ್ಷೆಯಲ್ಲಿ 100 ಕ್ಕೆ 100 ಸ್ಕೋರ್ ಮಾಡ್ತೀನಿ ನನ್ನತ್ರ ಚಾಲೆಂಜ್ ಮಾಡ್ಬೇಡಿ ದನ ಕಾಯೋ ವಿಚಾರ ಆಮೇಲೆ ನೋಡೋಣವಂತೆ ಎಂದು ಅವಾಜ್ ಏರಿಸಿದ್ದೆ ಅಲ್ಲದೆ ಹಾಗೆ ಮಾಡಿ ತೋರಿಸಿದ್ದ, ನಮ್ಮ ಕ್ಲಾಸ್ ಗೆ ಮಾತ್ರವಲ್ಲದೆ ಇಡೀಯ ಹೈಸ್ಕೂಲಲ್ಲಿದೂ ದೊಡ್ಡ ಸುದ್ದಿ.ಸ್ಟಾಪ್ ರೂಮಲ್ಲೂ ಈ ಬಗ್ಗೆ ಗುಸು ಗುಸು, ಇದ್ದಕ್ಕಿದ್ದಂತೆ ಹೀರೋ ಆಗಿದ್ದ ,ಈ ಹೀರೋ ಗಿರಿ ಮುಂದಿನ ಕ್ಲಾಸ್ ಪರೀಕ್ಷೆಯೊರಗಷ್ಟೆ ಸೀಮಿತವಾಗಿ ಮತ್ತೆ ಸೊನ್ನೆ ಸುತ್ತಿ ಆತನೆ ತನ್ನ ಹೀರೋಗಿರಿಗೆ ಇತಿಶ್ರೀ ಹಾಡಿದ್ದ ತಾನೂ ಮನಸ್ಸಿಟ್ಟರೆ ಛಲವಿಟ್ಟರೆ ಏನನ್ನೂ ಮಾಡಬಲ್ಲೆ ಎಂಬುದನ್ನೂ ಎಲ್ಲರೀಗೂ ಸ್ಪಷ್ಟಪಡಿಸುತ್ತಾ.ಪರೀಕ್ಷೆ ಹಾಲ್ಗಳಲ್ಲಿ ತಾನೂ ಬರೆಯುತಿದ್ದುದರ ಹೊರತಾಗಿ ಇತರರ ಹಾವಭಾವವನ್ನೂ ನೋಡಿ ಈತ ನಗುತಿದ್ದೂದೆ ಹೆಚ್ಚು ಆದರೂ ವಾರ್ಷಿಕ ಪರೀಕ್ಷೆಯಲ್ಲಿ ಪ್ರಥಮ ಶ್ರೇಣಿಯಲ್ಲಿ ತೇರ್ಗಡೆಯಾಗಿ ಮತ್ತೆ ಹೈಸ್ಕೂಲ್ ಬದಲಿಸಿದ್ದ, ಯಾಕೋ ಪರೀಕ್ಷೆ ಅಂತ ಸಾಯ್ತೀರಿ, ಬೇಕಾದ ಪರೀಕ್ಷೆಗಳಿಗಷ್ಟೆ ಸಿದ್ದಗೊಳ್ಳಬೇಕೆ ಹೊರತಾಗಿ ನಮ್ಮನ್ನೂ ಇತರರೂ ಅಳೆಯುವ ಪರೀಕ್ಷೆಗಳಿಗಲ್ಲ, ಆ ಅಳೆತಗಳೂ ನಮಗಷ್ಟೆ ತಿಳಿದಿರಬೇಕೂ ಎನ್ನೂವ ಮಾತನ್ನೂ ಈತ ಕೊನೆಯದಾಗಿ ಹೇಳಬೇಕಾದರೆ ಬಾಯಿ ಮುಚ್ಚದೆ ಬಿಟ್ಟ ಬಾಯಿಯಿಂದ ಆತನ ಮುಖವನ್ನೂ ನಾನು ಬೆಪ್ಪನಂತೆ ನೋಡಿದ್ದೂ ಜೀವನದ ಪರೀಕ್ಷೆಗಳನ್ನೂ ಎದುರಿಸುವಾಗ ಈಗಲೂ ಒಂದೊಂದು ಸಲ ನೆನಪಿಗೆ ಬರುತ್ತದೆ.</span></div>
<div style="text-align: justify;">
<span style="font-family: Times, Times New Roman, serif; font-size: large;"><br /></span></div>
<div style="text-align: justify;">
<span style="font-family: Times, Times New Roman, serif; font-size: large;">ಈತ ನನಗೆ ಈಜು ಕಲಿಸಿದ ಗುರು, ಶನಿವಾರದ ಅರ್ಧ ದಿನದ ಶಾಲೆ ಮುಗಿಸಿ ಸೈಕಲ್ ಹತ್ತಿ ಈತನ ಜೊತೆಗೆ ಬಂದವೆಂದರೆ ದಾರಿಯಲ್ಲೆ ಸಿಗುವ ಹರಿಯುವ ಹಳ್ಳದ ಒಂದು ಗುಂಡಿಯಲ್ಲಿ ಈಜಾಡೂತ್ತಾ ಇದ್ವಿ, ಇಲ್ಲೆ ನನಗೆ ಈಜೂ ಕಲಿಸಿದ್ದೂ ಇವ.80ರಾಗೆ ತುಳಿತೀನಿ ನೋಡು (ಈ ಮಾತೂ ಇವತ್ತಿಗೂ ನನ್ನ ಬಾಯಲ್ಲಿದೆ) ಅಂತ ಸೈಕಲ್ ತುಳಿದು ಬಂದು ಸೇರ್ತಾ ಇದ್ವಿ ಈ ಹಳ್ಳಕ್ಕೆ,ಬೇಸಿಗೆಯ ಆ ಕಾಲದಲ್ಲಿ ನೀರಲ್ಲಿ ಬಿದ್ದು ಹೊರಳಾಡಿ ಮನೆ ತಲುಪಿದರೆ ವಿಪರೀತ ಹೊಟ್ಟೆ ಹಸಿವು ತಿಂದುಂಡು ಮಲಗಿದರೆ ಗಡದ್ ನಿದ್ದೆ. ನಾವೂ ವೀಕೆಂಡನ್ನೂ ಬರಮಾಡಿಕೊಳ್ಳುತಿದ್ದುದು ಈ ರೀತಿ, ಇದಕ್ಕಿಂತಲೂ ಮೊದಲೂ ಮಳೆಗಾಲದಲ್ಲಿ ತೊರೆ(ತೋಡು) ತುಂಬಾ ನೀರು, ನದಿಯ ಅರ್ಧದಷ್ಟೂ ಅಗಲವಿದ್ದ ಈ ಹಳ್ಳವನ್ನೂ ದಾಟೋದು ಸುಲಭದ ವಿಷಯವಲ್ಲ. ಬಹುಶಃ ಪ್ರಶಾಂತ ಸಿಗುವ ಮೊದಲೂ ಈ ಸಾಹಸಕ್ಕೆ ಕೈ ಹಾಕಿದ್ದೆ ಇಲ್ಲ.ಅಗಿದ್ದಾಗಲಿ ಎಂದು 1 ಮೈಲೂ ಹೆಚ್ಚಿಗೆ ನಡೆದೂ ಕಾಲು ಸೇತುವೆ ಇರುವ ಕಡೆಯ ಬೇರೆ ದಾರಿಯಿಂದ ಶಾಲೆ ಸೇರ್ತಾ ಇದ್ವಿ. ಆದರೆ ಈತ ಜೊತೆ ಸೇರಿದ ನಂತರ ಹುಚ್ಚು ಧೈರ್ಯ. ಒಂದು ಸಂಜೆ ಶಾಲೆಯಿಂದ ಮರಳುವಾಗ ಬಹಳವಲ್ಲದಿದ್ದರೂ ಮಳೆ ಸುರಿಯುತಿತ್ತು,ಹಳ್ಳದಲ್ಲಿ ನೀರು ಏರಿರಲಾರದೆಂದು ಮಾಮೂಲಿ ದಾರಿಯನ್ನೆ ಹಿಡಿದಿದ್ವಿ. ಮಳೆಗಾಲದಲ್ಲಿ ಹಳ್ಳ ದಾಟುವ ಕ್ರಮ ಸ್ವಲ್ಪ ಬೇರೆಯದೆ ಆಗಿತ್ತೂ. ಮೇಲೆಲ್ಲೋ ಇಳಿದು ನೀರಿನ ಪ್ರವಾಹದ ಜೋತೆನೆ ಬಂದು ಈ ಬದಿ ಸೇರಬೇಕಿತ್ತೂ, ಆ ದಿನವೂ ಹಾಗೆ ನೀರಿಗಿಳಿದು ಒಂದಷ್ಟೂ ದೂರ ಬರುತ್ತಿರಬೇಕಾದರೆನೆ ಕೆಂಪು ಪ್ರವಾಹ ನೀರೂ ಬಂದು ಮೊಣಕಾಲಿನೊರೆಗಿದ್ದ ನೀರೂ ಕುತ್ತಿಗೆ ಮಟ್ಟಕ್ಕೇರಿತ್ತೂ, ನನಗೆ ಈಜೂ ಬರದ ಕಾರಣ ಪ್ರವಾಹದಲ್ಲೆ ಅಕ್ಷರಶಃ ಕೊಚ್ಚಿ ಹೋಗುತ್ತಿರಬೇಕಾದರೆನೆ ಈತ ನನ್ನ ಜುಟ್ಟು ಹಿಡಿದು ಒಂದು ಮರದ ಆಸರೆಯ ಮೂಲಕ ಸೇರಬೇಕಾದಲ್ಲಿ ಸೇರದಿದ್ದರೂ ಒಟ್ಟು ದಡ ಸೇರಿಸಿದ್ದ.ನಾನೂ ಸಾಕಷ್ಟೂ ನೀರು ಕುಡಿದೂ ಕಂಗಾಲಾಗಿದ್ದೆ, ಸಾವರಿಸಿಕೊಳ್ಳುವಷ್ಟರಲ್ಲಿ ಈತ ನನ್ನ ಸ್ಕೂಲ್ ಬ್ಯಾಗ್ ನಲ್ಲಿ ತುಂಬಿದ್ದ ನೀರನ್ನೂ ಹಿಂಡುತಿದ್ದ,ಮುಖದಲ್ಲಿ ಅಟ್ಟಹಾಸದ ನಗು, ಬುಕ್ಸ್ ಎಲ್ಲವನ್ನೂ ಎರಡೆರಡೂ ಪ್ಲಾಷ್ಟಿಕ್ ಚೀಲದಲ್ಲಿ ಬಂದೋಬಸ್ತ್ ಮಾಡಿ ದಾರ ಕಟ್ಟಿದ್ದರಿಂದ ಅರೆ ಬರೆ ಒದ್ದೆಗೊಂಡರು ಅದು ಸೇಫಾಗಿತ್ತೂ .ಹಂಝ ಈಜುಗಾರನೆ ಅಗಿದ್ದುದರಿಂದ ನಾಣೀಲೂ ಬೀಳ ಆಸರೆಯೊಂದಿಗೆ ನಮ್ಮಿಂದ ಮೊದಲೆ ದಡ ತಲುಪಿ ನನ್ನನ್ನೂ ಮೇಲೆತ್ತಲೂ ಪ್ರಶಾಂತನಿಗೆ ಸಹಕರಿಸಿದ್ದನಂತೆ.ಇಷ್ಟರಲ್ಲಾಗಲೆ ಮನೆಗೆ ಸುದ್ದಿ ತಲುಪಿ ಮನೆಯಿಂದ ಹಳ್ಳದ ಬದಿಗೆ ಅಮ್ಮ ಓಡಿ ಬಂದಿದ್ದರೂ,ನಾನೂ ಸೇಫಾಗಿರೋದು ನೋಡಿ ಉಸುರು ಬಿಟ್ಟು ಮಾದರಿ ಬೀಳಿನ ಬೆತ್ತ ಮುರಿದು ಬಾಸುಂಡೆ ಬರುವಂತೆ ಛಡಿ ಏಟೂ ನೀಡಿದ್ದೂ ಎಲ್ಲಾ ಆಗಿತ್ತೂ,ಇದ ನೋಡಿ ಇದೆಲ್ಲದರ ರುವಾರಿ ಪ್ರಶಾಂತ ಓಟ ಕಿತ್ತಿದ್ದ, ಹಂಝ ಅದೆಲ್ಲಿ ಎರೆಹುಳುವಿನಂತೆ ನುಸುಳಿ ಮಾಯಕ ಆಗಿದ್ನೋ ಗೊತ್ತಿಲ್ಲ, ಇದಾದ ಮರುದಿನನೆ ಪ್ರಶಾಂತ ಹೇಳಿದ್ದ ಬೇಸಿಗೆ ಬರಲಿ ನಿನ್ನ ನೀರಿಗೆತ್ತಿ ಹಾಕುತ್ತೇನೆ,ನೀನು ಈಜದೆ ಅದೆಲ್ಲಿ ಹೋಗುತ್ತಿ ನೊಡೋಣವೆಂದು. ಅಂತೆಯೆ ಬೇಸಿಗೆ ಬಂದಂತೆ ಅದೆ ಹಳ್ಳದಲ್ಲಿ ಜೀವವುಳಿಸಿದವ ಜೀವವುಳಿಸುವ ವಿದ್ಯೆಯನ್ನೂ ಅಲ್ಲಿಯೆ ಕಲಿಸಿದ್ದ. </span></div>
<div style="text-align: justify;">
<span style="font-family: Times, Times New Roman, serif; font-size: large;"><br /></span></div>
<div style="text-align: justify;">
<span style="font-family: Times, Times New Roman, serif; font-size: large;">ಅದಾಕೋ ಒಂದು ವರುಷ ಸ್ಕೂಲ್ ಬಿಟ್ಟು ಹಾಯಾಗಿದ್ದೂ ಮತ್ತೆ ನಮ್ಮ ಕಾಲೇಜಿಗೆ ಬಂದೂ ಕೂಡಿಕೊಂಡಿದ್ದ, ಒಂದೆ ಹಾಸ್ಟೇಲ್ ಕೂಡಾ ಹೌದು.ಹಾಷ್ಟೇಲ್ನಲ್ಲಿ ಸೀನಿಯರ್ಸ್ ಗಿರಿ ಆಗ ನಾನೂ ಈತನೀಗೆ ಸೀನಿಯರ್ರೆ,ಇದಾವೂದನ್ನೂ ಕ್ಯಾರ್ ಮಾಡದ ಈತ ತನ್ನ ಪಾಡಿಗೆ ತಾನಿರುತಿದ್ದ, ಬೋರಾಯಿತೆಂದರೆ ನನ್ ರೂಮಿಗೆ ಬಂದು ಹರಟೋದು ನನ್ನ ಕರಕೊಂಡು ಸುತ್ತೋದು ಅಷ್ಟಕ್ಕೆ ಅಲ್ಲಿನ ಪರಿಸರಕ್ಕೆ ಆತನ ಚಟುವಟಿಕೆ ಸೀಮಿತವಾಗಿತ್ತೂ.ಕೆಲವೊಂದು ಸೀನಿಯರ್ಸ್ಗಳೂ ಈತನಲ್ಲಿ ತನ್ನ ಸೀರಿಯರ್ ಗಿರಿಯನ್ನೂ ತೋರಿಸಲೂ ಬಂದಾಗ ಅಟ್ಟಾಡಿಸಿಕೊಂಡು ಹೊಡೆದಿದ್ದೂ ದೊಡ್ಡ ಮಟ್ಟಿನ ಪ್ರಕರಣವಾಗಿತ್ತೂ, ಸೀರಿಯರ್ಸ್ ಎಲ್ಲಾ ಒಂದಾಗಿ ಹಾಸ್ಟೇಲ್ ವಾರ್ಡನ್ ಹತ್ರ ಕಂಪ್ಲೈಂಟ್ ಕೊಡೋದು ಎಂದು ನಿರ್ಧಾರವಾದಾಗ ಕಸಿವಿಪಟ್ಟವ ನಾನು, ಪರವಾಗಿಲ್ಲ ಸೀನಿಯರ್ ಪರವಾಗಿ ನಿಲ್ಲೂ ಇಲ್ಲಾಂದ್ರೆ ನಿನಗೆ ತೊಂದ್ರೆ ನಾ ಹ್ಯಾಂಡಲ್ ಮಾಡ್ಕೋತೀನಿ ಅಂದು ನನ್ನ ಕಸಿವಿಸಿ ದೂರ ಮಾಡಿದವನೂ ಇವನೆ.ಹಾಗೆ ತೋರಿಕೆಗೆ ಇವನ ವಿರುಧ್ಧವಾಗಿ ನಿಂತಿದ್ದೂ ಆ ದಿನವೆ.ಹೀಗಿರಬೇಕಾದರೆನೆ ನಾವ್ ಎಕ್ಸಾಂ ಮುಗಿಸಿ ಮನೆ ತಲುಪಿದ್ದೂ ರಿಸಲ್ಟ್ ಗಾಗಿ ಕಾಯುತ್ತಾ ಕೂತಿದ್ದೂ. ಈತಂದೂ ಎಕ್ಸಾಂ ಮುಗಿದಿತ್ತೂ, ಒಂದೆ ಊರು ಬೇರೆ ಜೊತೆಗೆ ಕಾಲೇಜಿಂದ ಮರಳಿದ್ವಿ. ಹೀಗಿರಬೇಕಾದರೆನೆ ಒಂದು ಸಂಜೆ ಮನೆಯಲ್ಲಿ ತನ್ನ ಅಪ್ಪನೊಂದಿಗೆ ಅದೇನೋ ವಿಷಯಕ್ಕೆ ಜಗಳ ತೆಗೆದಿದ್ದ.ಅವರೂ ಕೋಪಗೊಂಡು ಎರಡೇಟೂ ಬಿಗಿದೂ ಮನೆಯಿಂದ ಹೊರಹಾಕ್ತೀನಿ ನೋಡು ಅಂತಂದ್ದಿದ್ದೂ, ಅಷ್ಟಕ್ಕೆ ಇವ ಉಟ್ಟ ಬಟ್ಟೆಯಲ್ಲೆ ಮನೆಯಿಂದ ಹೊರಗಡೆ ಬರುತ್ತಿರಬೇಕಾದರೆನೆ ಅಂಗಳದಲ್ಲಿದ್ದ ತಾಯಿ ಎಲ್ಲಿಗೋ? ಎಂದು ಕೇಳಿದ್ದಕ್ಕೆ ಸೌಮ್ಯವಾಗೆ ನೋಟ್ಸ್ ಬೇಕಿತ್ತೂ ರಾಘು ಮನೆಗೋಗಿ ಬರ್ತೇನೆ ಎಂದೇಳಿ ಹೊರಟಿದ್ದೂ, ಮರುದಿನ ಆತನ ಅಣ್ಣ ನನ್ನ ಹುಡುಕಿಕೊಂಡು ಬಂದು ಪ್ರಶಾಂತ ಬಂದಿದ್ನಾ? ಎಂದು ಕೇಳಿದಾಗ ನಾ ಇಲ್ಲವೆನ್ನಲೂ ಎಲ್ಲಾ ವಿಷಯವನ್ನೂ ಸಾಧ್ಯಂತವಾಗಿ ತಿಳಿಸಿದ್ದರೂ, ಅಮೇಲೆ ಅದೆಷ್ಟೂ ಪಚೀತಿ ಪಟ್ಟು ಹುಡುಕಿದರೂ ಆತ ಸಿಗಲಿಲ್ಲ,ನಾ ಜೀವಂತವಾಗಿದ್ದೀನಿ ಎಂಬ ಒಂದೆ ಒಂದು ಪೋನ್ ಕರೆ ಕಳೆದ ವರುಷ ತನ್ನ ಅಕ್ಕನಿಗೆ ಮಾಡಿದ್ದೂ ಬಿಟ್ಟರೆ ಇಲ್ಲಿವರೆಗೆ ಆತನ ಪತ್ತೆ ಇಲ್ಲ.ಅಂದ ಹಾಗೆ ಅತ ಮನೆ ಬಿಟ್ಟಿದ್ದೂ 18-19ರ ಹರೆಯದಲ್ಲಿ. ನನ್ನ ವಯಸ್ಸಿನವನೆ ಅವನೂ ನನಗೀಗ 32 ವರುಷ. </span></div>
<div style="text-align: justify;">
<span style="font-family: Times, Times New Roman, serif; font-size: large;"><br /></span></div>
<div style="text-align: justify;">
<span style="font-family: Times, Times New Roman, serif; font-size: large;">ಯಾಕೊ ಪ್ರವಾಹದ ಕೆಂಪು ನೀರು ನೋಡಿದಾಗೆಲ್ಲ ನಿನ್ನ ನೆನಪು, ನೀ ಸೋಲೋ ಜಾಯಮಾನದವ ಅಲ್ಲವೆಂಬುದು ಗೊತ್ತು, ನೀ ಮರಳಿ ಬಂದಲ್ಲಿ ನಿನ್ನ ಸ್ವಾತಂತ್ರ್ಯಕ್ಕೆ ಭಂಗ ಬರಲಾರದೂ,ಮನೆಯಲ್ಲಿ ಬೊಗಸೆ ಹಿಡಿದೂ ನಿನ್ನ ಸ್ವಾಗತಿಸುವದಂತು ನಿಜ,ಸೋಲೆಂಬುದೂ ಗೊತ್ತಿರದ ನೀ ಜೀವನದಲ್ಲಿ ಗೆದ್ದಿರುತ್ತಿ, ನಿನಗಾಗಿ ಅಲ್ಲದಿದ್ದರೂ ನಮ್ಮಗಳ ಹಿಡಿ ಸಂತೋಷಕ್ಕಾಗಿ ನೀ ಬರುತ್ತೀಯಾ ಯಾಕೆಂದರೆ ಮತ್ತೆ ಮತ್ತೆ ಹಳೆ ಸ್ನೇಹಿತರನ್ನರಸಿ ಬರೋದು ನಿನ್ನ ದೊಡ್ಡ ಗುಣ. </span></div>
<div style="text-align: justify;">
<span style="font-family: Times, Times New Roman, serif; font-size: large;"><br /></span></div>
<div style="text-align: justify;">
<br /></div>
</div>
Raghavendrahttp://www.blogger.com/profile/02325133212864530465noreply@blogger.com2tag:blogger.com,1999:blog-5458177352489875538.post-50855301006660808862012-09-04T14:51:00.002+05:302012-09-04T14:51:55.284+05:30ಬದುಕೂ-ಒಂದಷ್ಟೂ ದೂರ.. <div dir="ltr" style="text-align: left;" trbidi="on">
<i><span style="font-size: large;">ಜೀವನದ ದಾರಿ ತುಂಬಾ ಕಠಿಣ<br />ಎಳಸು ಎಳಸಾಗಿ ಸಾಗಿ ಬಂದಿರುವೆ <br />ಅದೆ ದಾರಿಯಲ್ಲಿ ಮುಂದುವರಿದು ಸಾಗಲು<br />ಬೇಕು ಒಂದಷ್ಟೂ ಚೈತನ್ಯದ ಸನಿಹ<br />ನಿನ್ನ ಇರುಹು ನನ್ನ ಚಲನೆ ಎಂದಾದ ಮೇಲೆ<br />ಜೊತೆಯಾಗಬಹುದೆ ಬದುಕಿನ ಒಂದಷ್ಟೂ ದೂರ<br /><br />ಒಂದಷ್ಟೂ ಕನಸ ಕಂಡು<br />ಈಗಷ್ಟೆ ಅದ ಹೊತ್ತು ಎದ್ದಿರುವೆ<br />ಬದುಕ ತುಂಬಾ ಜೊತೆ ನಡೆಯಲಾರೆ<br />ಇದು ಗೊತ್ತಿದ್ದೆ ಕೇಳುವೆ,<br />ಕನಸು ನನಸಾಗಿ ಕೈ ಹಿಡಿಯೋವರೆಗೆ<br />ಜೊತೆಯಾಗಬಹುದೆ ಬದುಕಿನ ಒಂದಷ್ಟೂ ದೂರ<br /><br />ಸಾಗಬೇಕಿರುವ ಹಾದಿ ದೊಡ್ಡದಿದೆ<br />ಇದು ನನ್ನೊಳಗಿನ ಆಸೆಗಳ ದೂರದೃಷ್ಟಿ<br />ಇಲ್ಲವೆಂದರೆ ನಾ ನಾಳೆಗಳ ಬಲ್ಲಿದನಲ್ಲ<br />ಅದ ಹಂಬಲಿಸುತ್ತಲೆ ಕೇಳುವೆ<br />ಬಾಳ್ವೆಯ ಕಠಿಣಗಳ ಸವಾಲ್ಗಳೆದುರಿಸಲು<br />ಜೊತೆಯಾಗಬಹುದೆ ಬದುಕಿನ ಒಂದಷ್ಟೂ ದೂರ<br /><br />ಮುಂದೆಯೂ........<br />ನನ್ನ ನಡಿಗೆ ಅದೆ<br />ಸಾಗೋ ದಾರಿಯೂ ಅದೆ<br />ನನ್ನ ಬದುಕೂ ಅದೆ<br />ಬದುಕುವ ದಾರಿಯೂ ಅದೆ<br />ನನ್ನ ಜೀವನವೂ ಅದೆ<br />ದುಡಿತದ ದಾರಿಯೂ ಅದೆ<br />ಸಕಾರಣಕ್ಕೆ ಸಾಗೋ ಬದುಕಿನ ಬಂಡಿಯಲ್ಲಿ<br />ಹೊಸ ಭರವಸೆಯ ಚಲನೆಯ ನಾ ಕಾಣಲೂ<br />ಜೊತೆಯಾಗಬಹುದೆ ಬದುಕಿನ ಒಂದಷ್ಟೂ ದೂರ.</span></i><div class="separator" style="clear: both; text-align: center;">
<a href="https://blogger.googleusercontent.com/img/b/R29vZ2xl/AVvXsEi2C1mt9lw_JdrGHRzM7_K1Y5e75GL4024Ptppn5C-wE8RKNOkC82TsS93QciL6uhrypLOIIkBMwCuuON66GC5zwekwvbdrVaGlr_ev3cyg5cBIy_TtMXG8WsWRnvTSbFXwrasIPUOlD2Q/s1600/life.jpg" imageanchor="1" style="margin-left: 1em; margin-right: 1em;"><img border="0" height="336" src="https://blogger.googleusercontent.com/img/b/R29vZ2xl/AVvXsEi2C1mt9lw_JdrGHRzM7_K1Y5e75GL4024Ptppn5C-wE8RKNOkC82TsS93QciL6uhrypLOIIkBMwCuuON66GC5zwekwvbdrVaGlr_ev3cyg5cBIy_TtMXG8WsWRnvTSbFXwrasIPUOlD2Q/s640/life.jpg" width="640" /></a></div>
<div>
<i><span style="font-size: large;"><br /></span></i></div>
</div>
Raghavendrahttp://www.blogger.com/profile/02325133212864530465noreply@blogger.com0tag:blogger.com,1999:blog-5458177352489875538.post-15613641857711813392012-09-01T21:32:00.002+05:302012-09-01T21:51:10.841+05:30ಬೇಸರಿಸದಿರಲೂ ನನ್ನ ಮುಂದು ಕಾರಣಗಳಿಲ್ಲ...<div dir="ltr" style="text-align: left;" trbidi="on">
<span style="font-family: Georgia, Times New Roman, serif; font-size: large;"><i>ಕೆಲವೊಮ್ಮೆ ಹಂಗಂಗೆ ಕಾಡೊ ಬೇಸರದ<br />ಗುಟ್ಟು ತಿಳಿಯಲೆತ್ನಿಸಿದಷ್ಟೂ ನಿಗೂಢ<br />ಇಂಚಿಂಚೆ ಬಿಗಿದಪ್ಪುವ ಬೇಸರ ಕಳೆಯೋಣವೆಂದು<br />ಸುತ್ತಲ ಜಗದ ಇಂಬು ಹಂಬಲಿಸಿ ನೋಡುತ್ತೇನೆ<br />ಆಸರೆ ದೊರೆಯದಾದಾಗ ನಾ ಅರಿತುಕೊಳ್ಳುತ್ತೇನೆ<br />ಜಗದ ಜೀವಿಗಳೆಲ್ಲವೂ ಹೊತ್ತಿದೆ ಅಗಾಧ ದುಃಖ <br />ಇಲ್ಲಿ ನನ್ನದಲ್ಲದ ನನ್ನ ಬೇಸರಕ್ಕೆ ತಾವಿಲ್ಲ.<br /><br />ನನ್ನ ಮನ ಮಹಲಿನ ಗೋಡೆಗೆ ತಲೆಯಾನಿಸುತ್ತೇನೆ <br />ಅದು ತನ್ನ ತೆಕ್ಕೆಯಲ್ಲಿ ನನ್ನ ಒಪ್ಪಿಸಿಕೊಂಡು<br />ಬೇಸರಿಸದಿರೆಂದು ಸಂತೈಸುತ್ತದೆ, ಪಿಸುನುಡಿಯುತ್ತದೆ <br />ನೇವರಿಸುತ್ತಲೆ ಹೆಡೆಮುರಿಕಟ್ಟಿ ವಾಸ್ತವವದೆದುರು ನಿಲ್ಲಿಸುತ್ತದೆ<br />ನಿರ್ಜೀವ ಗೋಡೆಯೊಂದರ ಸ್ಪರ್ಷದೊಂದಿಗೆ ನಾನು ಸಜೀವ<br />ತಿಳಿಯಪಟ್ಟಿದ್ದು ನಾನೆದುರುಗೊಂಡಿದ್ದು ನನ್ನದೆ ಅತಃಶಕ್ತಿಯನ್ನ <br />ಮುಂದೆಂದೂ ನನ್ನೊಳಗೆ ಜಗದ ಸಂತೈಕೆಯ ಹಂಬಲವಿಲ್ಲ.<br /><br />ಜಗದೆಲ್ಲವ ನೆನಪುಗಳೂ ಪೀಕಲಾಟಗಳೂ<br />ನನ್ನ ತಲುಪಿ ಭಾಧಿಸುತ್ತಲಿರುತ್ತದೆ<br />ನನ್ನ ನೇಸರ ರಂಗಿನ ಸಂಜೆಯನ್ನ ಕಪ್ಪಾಗಿಸುತ್ತದೆ<br />ಆವರಿಸುವ ಕತ್ತಲನ್ನೆ ಅಪ್ಪಿಕೊಳುತ್ತೇನೆ<br />ಬೆಳಗನ್ನೂ ಇದಿರುಗೊಳ್ಳುವದರ ಬಗ್ಗೆ ಸಿದ್ದನಾಗುತ್ತೇನೆ<br />ನಿರಾಕಾರವೆಂಬ ಮುಸುಕು ಆಕಾರ ನೀಡುತ್ತೆ<br />ಕತ್ತಲಲ್ಲಿ ಬೆಳಕನ್ನೂ ಕಾಣಬಹುದೆಂಬುದ ತಿಳಿದು<br />ನಿರಾಳನಾಗುತ್ತೇನೆ ಕಾರಣ ಕಪ್ಪು ಕತ್ತಲ ಭಯ ಮುಂದಿಲ್ಲ.<br /><br />ಬೇಸರ, ಕಪ್ಪು, ಕತ್ತಲೂ ಜೊತೆಗಿರುವ ನನ್ನ ಮಹಲೊಳಗೆ<br />ಬೆಳಕೂ, ಉಸಿರೂ,ಸಂತಸವಷ್ಟೆ ಇರಬೇಕೆಂದುಕೊಂಡಿದ್ದೆ<br />ನನ್ನ ಮಹಲಿನ ನಿರ್ಮಾಣ ನನ್ನದಲ್ಲದ್ದಾಗಿರಬೇಕಾದರೆ<br />ಮಹಲೆಂಬ ತಿಜೋರಿಯೊಳಗಿಂದ ಒಳಿತನ್ನೂ ಆರಿಸಬಹುದಷ್ಟೆ<br />ಆಯ್ಕೆಯ ಕಲೆಯನ್ನೂ ಒಪ್ಪವಾಗಿ ಕಲಿಸಿ ನನ್ನ ರೂಪಿಸುವ<br />ನನ್ನ ಮಹಲಿನ ಋಣಾತ್ಮಕತೆಗೆ ಇಂಚಿಂಚೆ ಬಾಗಿ ಎದ್ದು ನಿಲ್ಲುತ್ತೇನೆ<br />ಜೀವನವದಲ್ಲೂ ಬಿದ್ದೆನೆಂಬಾಗ ಎದ್ದು ನಿಲ್ಲುವದನ್ನು ಅದು ಕಲಿಸಿದೆ<br />ಮುಂದೆ ಬೇಸರಿಸದಿರಲೂ ನನ್ನ ಮುಂದು ಕಾರಣಗಳಿಲ್ಲ.</i></span><br />
<div class="separator" style="clear: both; text-align: center;">
<a href="https://blogger.googleusercontent.com/img/b/R29vZ2xl/AVvXsEjDqe8KeJ5QCTouNIUunyUZ-P_5BdhevwAKZNYFI-mLQSUxulLJB47thXLMiSJ9zhNcXA-mViimfzDq_bVi2wqoM6yVD3QSZ5lv0RAexpGcg1oFeA-cbFZcflCSuZCN5eugFaZILsIk0BE/s1600/620613_424200637617341_829042799_o.jpg" imageanchor="1" style="margin-left: 1em; margin-right: 1em;"><img border="0" height="300" src="https://blogger.googleusercontent.com/img/b/R29vZ2xl/AVvXsEjDqe8KeJ5QCTouNIUunyUZ-P_5BdhevwAKZNYFI-mLQSUxulLJB47thXLMiSJ9zhNcXA-mViimfzDq_bVi2wqoM6yVD3QSZ5lv0RAexpGcg1oFeA-cbFZcflCSuZCN5eugFaZILsIk0BE/s400/620613_424200637617341_829042799_o.jpg" width="400" /></a></div>
<div>
<span style="font-family: Georgia, Times New Roman, serif; font-size: large;"><i><br /></i></span></div>
</div>
Raghavendrahttp://www.blogger.com/profile/02325133212864530465noreply@blogger.com2